ಬ್ರೇಕಿಂಗ್ ನ್ಯೂಸ್
01-08-20 02:02 pm Headline Karnataka News Network ನ್ಯೂಸ್ View
ಮುಂಬೈ: ಜುಲೈ 31 ಭಾರತದ ಇತಿಹಾಸದಲ್ಲಿ ಅಚ್ಚೊತ್ತಿದ ದಿನ. ಯಾಕೆಂದರೇ ಭಾರತದಲ್ಲಿ ಮೊದಲು ಮೊಬೈಲ್ ಕರೆ (Mobile call) ಮಾಡಿದ ದಿನ ಇದಾಗಿದೆ. 25 ವರ್ಷಗಳ ಹಿಂದೆ 1995 ಜುಲೈ 31 ರಂದು ಆಗಿನ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು, ಕೇಂದ್ರ ಸಂವಹನ ಸಚಿವರಾಗಿದ್ದ ಸುಖ್ ರಾಮ್ ಅವರಿಗೆ ಮೊದಲ ಮೊಬೈಲ್ ಕರೆ ಮಾಡಿದ್ದರು.
ಮೊದಲ ಕರೆಯನ್ನು ನೋಕಿಯಾ ಮೊಬೈಲ್ ಬಳಸಿ ಮಾಡಲಾಗಿತ್ತು. ಈ ನೆಟ್ವರ್ಕ್ ಮೋದಿ ಟೆಲ್ಸ್ಟ್ರಾ ಅವರ ಮೊಬೈಲ್ ನೆಟ್ ಸೇವೆಯಾಗಿದ್ದು, ಇದು ಭಾರತದ ಬಿ.ಕೆ. ಮೋದಿ ಗ್ರೂಪ್ ಮತ್ತು ಆಸ್ಟ್ರೇಲಿಯಾದ ಟೆಲ್ಸ್ಟ್ರಾ ನಡುವಿನ ಜಂಟಿ ಉದ್ಯಮವಾಗಿತ್ತು. ಕಲ್ಕತ್ತಾದಿಂದ ಮತ್ತು ನವದೆಹಲಿ ನಡುವೆ ಈ ಮೊಬೈಲ್ ಕರೆ ಮಾಡಲಾಗಿತ್ತು.
ಪ್ರಮುಖವಾಗಿ ಗಮಿಸುವುದಾದರೇ ಈ ಹಿಂದೆ 1 ನಿಮಿಷ ಮಾತನಾಡಲು 8.4 ರುಪಾಯಿಗಳನ್ನು ವ್ಯಯಿಸಬೇಕಾಗಿತ್ತು. ಇದು ಒಳ ಕರೆ ಮತ್ತು ಹೊರ ಕರೆಗೂ ಅನ್ವಯವಾಗಿತ್ತು. ಕೆಲವೊಮ್ಮೆ ಮೊಬೈಲ್ ಟ್ರಾಫಿಕ್ ಅವಧಿ ಹೆಚ್ಚಳವಾದಾಗ ಒಂದು ನಿಮಿಷಕ್ಕೆ 16.8 ರೂಪಾಯಿ ಪಾವತಿಸವೇಕಾದ ಅನಿವಾರ್ಯತೆ ಕೂಡ ಇತ್ತು.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm