ಬ್ರೇಕಿಂಗ್ ನ್ಯೂಸ್
01-08-20 02:02 pm Headline Karnataka News Network ನ್ಯೂಸ್ View
ಮುಂಬೈ: ಜುಲೈ 31 ಭಾರತದ ಇತಿಹಾಸದಲ್ಲಿ ಅಚ್ಚೊತ್ತಿದ ದಿನ. ಯಾಕೆಂದರೇ ಭಾರತದಲ್ಲಿ ಮೊದಲು ಮೊಬೈಲ್ ಕರೆ (Mobile call) ಮಾಡಿದ ದಿನ ಇದಾಗಿದೆ. 25 ವರ್ಷಗಳ ಹಿಂದೆ 1995 ಜುಲೈ 31 ರಂದು ಆಗಿನ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು, ಕೇಂದ್ರ ಸಂವಹನ ಸಚಿವರಾಗಿದ್ದ ಸುಖ್ ರಾಮ್ ಅವರಿಗೆ ಮೊದಲ ಮೊಬೈಲ್ ಕರೆ ಮಾಡಿದ್ದರು.
ಮೊದಲ ಕರೆಯನ್ನು ನೋಕಿಯಾ ಮೊಬೈಲ್ ಬಳಸಿ ಮಾಡಲಾಗಿತ್ತು. ಈ ನೆಟ್ವರ್ಕ್ ಮೋದಿ ಟೆಲ್ಸ್ಟ್ರಾ ಅವರ ಮೊಬೈಲ್ ನೆಟ್ ಸೇವೆಯಾಗಿದ್ದು, ಇದು ಭಾರತದ ಬಿ.ಕೆ. ಮೋದಿ ಗ್ರೂಪ್ ಮತ್ತು ಆಸ್ಟ್ರೇಲಿಯಾದ ಟೆಲ್ಸ್ಟ್ರಾ ನಡುವಿನ ಜಂಟಿ ಉದ್ಯಮವಾಗಿತ್ತು. ಕಲ್ಕತ್ತಾದಿಂದ ಮತ್ತು ನವದೆಹಲಿ ನಡುವೆ ಈ ಮೊಬೈಲ್ ಕರೆ ಮಾಡಲಾಗಿತ್ತು.
ಪ್ರಮುಖವಾಗಿ ಗಮಿಸುವುದಾದರೇ ಈ ಹಿಂದೆ 1 ನಿಮಿಷ ಮಾತನಾಡಲು 8.4 ರುಪಾಯಿಗಳನ್ನು ವ್ಯಯಿಸಬೇಕಾಗಿತ್ತು. ಇದು ಒಳ ಕರೆ ಮತ್ತು ಹೊರ ಕರೆಗೂ ಅನ್ವಯವಾಗಿತ್ತು. ಕೆಲವೊಮ್ಮೆ ಮೊಬೈಲ್ ಟ್ರಾಫಿಕ್ ಅವಧಿ ಹೆಚ್ಚಳವಾದಾಗ ಒಂದು ನಿಮಿಷಕ್ಕೆ 16.8 ರೂಪಾಯಿ ಪಾವತಿಸವೇಕಾದ ಅನಿವಾರ್ಯತೆ ಕೂಡ ಇತ್ತು.
31-07-26 01:22 pm
HK News Staffer
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
31-07-26 01:26 pm
HK News Staffer
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
31-07-26 10:58 pm
HK News Staffer
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
31-07-26 10:53 pm
HK News Staffer
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm
Kundapura Murder, Latest Update: ಹಣಕಾಸು ದ್ವೇಷ...
31-07-26 08:30 pm
ಜೀವಾವಧಿ ಶಿಕ್ಷೆಗೀಡಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋ...
31-07-26 06:01 pm
ಕಾವೂರಿನಲ್ಲಿ ಮದರಂಗಿ ಶಾಸ್ತ್ರದಲ್ಲಿ ತಲವಾರು ಏಟು ;...
31-07-26 02:21 pm