ಬ್ರೇಕಿಂಗ್ ನ್ಯೂಸ್
30-11-22 10:36 pm HK News Desk ಕರ್ನಾಟಕ
ಮಂಡ್ಯ, ನ.30 : ಬಿಜೆಪಿಗೆ ಬಂದ ಮೇಲೆ ನನಗೆ ಬಲ ಬಂದಿದೆ. ಈಗ ನನ್ನ ಪರವಾಗಿ ಹೋರಾಡಲು ಬಿಜೆಪಿಯಲ್ಲಿ ಫೈಟರ್ಸ್ಗಳಿದ್ದಾರೆ ಎಂದು ರೌಡಿ ಶೀಟರ್ ಫೈಟರ್ ರವಿ ಹೇಳಿದರು.
ಮಂಡ್ಯದ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಫೈಟರ್ ರವಿ, ಮಾಧ್ಯಮದವರ ವಿರುದ್ದ ಕಿಡಿ ಕಾರಿದರು. ಮಾಧ್ಯಮದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಬೇಕು. ನಾನು ಜನರ ಪರ ಹೋರಾಡುವವನು. ಮಾಧ್ಯಮ ಸುದ್ದಿ ಮಾಡುವಾಗ ಸ್ವಲ್ಪ ಸಾಮಾನ್ಯ ಜ್ಞಾನ ಇಟ್ಟುಕೊಳ್ಳಬೇಕು. ನಾನು ರೌಡಿ ಶೀಟರ್ ಅನ್ನೋಕೆ ನಿಮ್ಮ ಬಳಿ ದಾಖಲೆ ಏನಿದೆ? ಎಂದು ಸವಾಲು ಎಸೆದರು.
ರೌಡಿ ಶೀಟರ್ ವಜಾ ಆದ ಬಗ್ಗೆ ನಿಮಗೆ ಗೊತ್ತಿಲ್ವ? ಇದೆಲ್ಲ ನೋಡಿದರೆ ಅಸಹ್ಯ ಅನ್ನಿಸುತ್ತಿದೆ. ನಿಮಗೆ ಆರೋಪ ಮಾಡೋದಷ್ಟೇ ಗೊತ್ತು. ಕೇಸ್ ವಜಾ ಆದ ಬಗ್ಗೆ ನೀವು ಎಂದಿಗೂ ಬರೆಯುವುದಿಲ್ಲ. ನಿಮಗೆ ಬೇರೆ ಏನಾದರೂ ನಿರೀಕ್ಷೆಗಳು ಇದೆಯಾ? ರಾಜಕೀಯ ಸಮಾಜ ಸೇವೆ ಅಲ್ವ? ನಾವು ಸಮಾಜ ಸೇವೆ ಮಾಡ್ಬಾರ್ದಾ? ಎಂದು ಫೈಟರ್ ರವಿ ಪ್ರಶ್ನೆ ಮಾಡಿದರು.
ನನಗೆ 53 ವರ್ಷ. ಇನ್ನು ಐದಾರು ವರ್ಷ ಕಳೆದ್ರೆ ನಾನು ಹಿರಿಯ ನಾಗರೀಕನಾಗುತ್ತೇನೆ. ನಾನೇನು ಚಿಕ್ಕ ಹುಡುಗನಲ್ಲ. ಕೇಸ್ ಮುಗಿದ ಮೇಲೆ ಅದೇ ಅಪವಾದ ಏಕೆ ಮಾಡುತ್ತೀರಿ? ಎಂದು ಕಿಡಿಕಾರಿದರು.
ರಾಜಕಾರಣಿಗಳು ನನ್ನನ್ನು ಟಾರ್ಗೆಟ್ ಮಾಡ್ತಿದ್ದಾರೆ. ಅವರನ್ನ ಎದುರಿಸಲಿಕ್ಕೆ ನಾನು ಬಿಜೆಪಿಗೆ ಬಂದಿದ್ದೇನೆ. ಬಿಜೆಪಿಗೆ ಬಂದ ಮೇಲೆ ನನಗೆ ಬಲ ಬಂದಿದೆ. ನಾನ್ನೊಬ್ಬನೇ ಹೋರಾಡ್ತಿದ್ದೆ. ಈಗ ನನ್ನ ಪರವಾಗಿ ಫೈಟ್ ಮಾಡಲು ಬಿಜೆಪಿಯಲ್ಲಿ ಸಾಕಷ್ಟು ಜನರಿದ್ದಾರೆ ಎಂದು ಹೇಳಿದರು.
After joining the BJP, I have gained strength. Now there are fighters in the BJP to fight on my behalf," said Ravi, a rowdy-sheeter fighter. Speaking to reporters at Nagamangala in Mandya, Fighter Ravi lashed out at the media. A defamation case should be filed against the media. I am a fighter for the people. One should have some general knowledge while making media news. Do you have any record to prove that I am a rowdy sheeter? He was challenged.
26-04-26 08:05 pm
HK News Staffer
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
ಬಿಎಂಟಿಸಿ ಬಸ್ ಚಲಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘ...
25-04-26 10:56 pm
ಫೇಲ್ ಎನ್ನಲಾಗಿದ್ದ ವಿದ್ಯಾರ್ಥಿನಿ ಟಾಪರ್ ; SSLC...
24-04-26 10:52 pm
ದಾವಣಗೆರೆ ಬಿಸಿ ; ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಜೋ...
24-04-26 02:35 pm
27-04-26 02:48 pm
HK News Staffer
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
ಆಗಷ್ಟೇ ಕಣ್ಬಿಟ್ಟಿದ್ದ ಮಗಳ ಅಂಗಾಂಗ ದಾನದಿಂದ ಮರುಜೀವ...
24-04-26 07:35 pm
27-04-26 10:29 am
HK News Staffer
ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ; 67 ಕ...
26-04-26 04:30 pm
ತಾಕೋಡೆ ಧರ್ಮನೇಮಕ್ಕೆ ಭಂಡಾರ ಒಯ್ಯುತ್ತಿದ್ದಾಗ ಕುಸಿದ...
25-04-26 01:45 pm
Commissioner Sudheer Reddy, Mangalore: ಕಮಿಷನರ...
24-04-26 07:10 pm
ಬೆಳ್ತಂಗಡಿ, ಬಂಟ್ವಾಳ ತಾಲೂಕು ಆಸ್ಪತ್ರೆ ಖಾಸಗಿ ತೆಕ್...
23-04-26 04:43 pm
27-04-26 10:04 pm
HK News Staffer
ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ; ಪ್ರಮುಖ ಆ...
27-04-26 05:42 pm
ಉಡುಪಿಯಲ್ಲಿ ಕಟ್ಟಡಕ್ಕೆ ಬೆಂಕಿ ; ಮೊಬೈಲ್, ಹಾರ್ಡ್...
26-04-26 09:26 pm
ಚಾರ್ಮಾಡಿ ಘಾಟಿಯಲ್ಲಿ ಬಸ್ ಪಲ್ಟಿ; ಧರ್ಮಸ್ಥಳದಲ್ಲಿ ಮ...
26-04-26 09:23 pm
ನಿಶ್ಚಿತಾರ್ಥ ಮುನ್ನಾ ದಿನವೇ ಯುವತಿ ನಾಪತ್ತೆ ; ಮುಸ್...
26-04-26 08:07 pm