ಬ್ರೇಕಿಂಗ್ ನ್ಯೂಸ್
12-11-22 07:16 pm Bangalore Correspondent ಕರ್ನಾಟಕ
ಬೆಂಗಳೂರು,ನ.12: ಮೊಬೈಲ್ ಅಡಿಕ್ಷನ್ನಿಂದ ಕೆಲವರು ಬದುಕನ್ನೇ ಕಳೆದುಕೊಳ್ಳುತ್ತಿದ್ದರೆ ಇನ್ನು ಕೆಲವರು ಪ್ರಾಣವನ್ನೇ ಕಳೆದುಕೊಳ್ಳುವಷ್ಟು ಮುಂದೆ ಹೋಗುತ್ತಿದ್ದಾರೆ.
ಇಲ್ಲೊಬ್ಬ ಯುವತಿ ತಮ್ಮ ಮೊಬೈಲ್ಗೆ ಪಾಸ್ವರ್ಡ್ ಲಾಕ್ ಮಾಡಿದ್ದಾನೆ ಎಂಬ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದೊಡ್ಡಬಳ್ಳಾಪುರ ನಗರದ ಗಾಣಿಗರಪೇಟೆಯ ೧೯ ವರ್ಷದ ಯುವತಿ ರುಚಿತಾ ಪ್ರಾಣ ಕಳೆದುಕೊಂಡಾಕೆ.
ಕಾಲೇಜಿಗೆ ಹೋಗುವ ರುಚಿತಾ ಯಾವಾಗಲೂ ಮೊಬೈಲ್ನಲ್ಲೇ ಬಿದ್ದಿರುತ್ತಿದ್ದಳು. ಮನೆಯಲ್ಲಿ ಬೇರೆ ಯಾರಿಗೂ ಮೊಬೈಲ್ ಬಳಸಲು ಬಿಡುತ್ತಲೇ ಇರಲಿಲ್ಲ. ಇದಕ್ಕೊಂದು ಪ್ಲ್ಯಾನ್ ಮಾಡಿದ್ದ ತಮ್ಮ ಮೊಬೈಲ್ಗೆ ಪಾಸ್ವರ್ಡ್ ಹಾಕಿ ಲಾಕ್ ಮಾಡಿದ್ದ.
ಮೊಬೈಲ್ ಎತ್ತಿಕೊಂಡು ಲಾಕ್ ಓಪನ್ ಆಗದೆ ಇದ್ದಾಗ ಪ್ರತಿಬಾರಿಯೂ ರುಚಿತಾಗೆ ತಮ್ಮನ ಸಹಾಯವೇ ಬೇಕಾಗಿತ್ತು. ಹೀಗಾಗಿ ಪಾಸ್ವರ್ಡ್ ಹೇಳು ಎಂದು ತಮ್ಮನಿಗೆ ಮನವಿ ಮಾಡುತ್ತಿದ್ದಳು. ಆದರೆ ಆತ ಮಾತ್ರ ಪಾಸ್ವರ್ಡ್ ಕೊಟ್ಟಿರಲಿಲ್ಲ. ಅತಿಯಾಗಿ ಮೊಬೈಲ್ ಬಳಸುತ್ತಿರುವ ಅಕ್ಕನ ಗೀಳನ್ನು ತಪ್ಪಿಸಲು ಆತ ಹೀಗೆ ಮಾಡಿದ್ದ. ಆದರೆ, ಆಕೆ ಪಾಸ್ವರ್ಡ್ ಸಿಗದೆ ಪರಿತಪ್ಪಿಸುತ್ತಿದ್ದಳು.
ಮೊಬೈಲ್ ಬಳಸಬೇಡ ಎಂದು ತಮ್ಮ ಕೂಡಾ ಹೇಳುತ್ತಿದ್ದುದರಿಂದ ಆಕೆಗೆ ಇನ್ನಷ್ಟು ಬೇಜಾರಾಯಿತು. ಈ ವಿಚಾರದಲ್ಲಿ ಅಕ್ಕ ಮತ್ತು ತಮ್ಮನ ಮಧ್ಯೆ ಮನೆಯಲ್ಲಿ ಸಾಕಷ್ಟು ಜಗಳ ಆಗಿದೆ. ಇದರಿಂದ ಮನನೊಂದ ಯುವತಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mobile obsession has increased among all adults these days. It has become a part of our life to be able to look at mobile for anything. The obsession has increased so much that it is impossible to imagine a day without mobile.Similarly, an incident took place in Ganigarapet of Doddaballapur city where a young woman who was obsessed with her mobile phone committed suicide because her brother had changed her mobile password.
06-05-25 11:23 pm
Bangalore Correspondent
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
Hassan Suicide, Police Constable Harrasment:...
05-05-25 01:30 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 06:36 pm
Mangalore Correspondent
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm