ಬ್ರೇಕಿಂಗ್ ನ್ಯೂಸ್
30-01-24 12:12 pm HK News Desk ಕ್ರೈಂ
ವಾಷಿಂಗ್ಟನ್, ಜ 30: ಆತ ಅಮೆರಿಕದಲ್ಲಿ ಎಂಬಿಎ ಕಲಿಯುತ್ತಿದ್ದ ಭಾರತೀಯ ವಿದ್ಯಾರ್ಥಿ, ವಿದ್ಯೆಯ ಜೊತೆ ಕೆಲಸವನ್ನೂ ಮಾಡುತ್ತಿದ್ದ ಈ ವೇಳೆ ಅಲ್ಲಿ ಓರ್ವ ಭಿಕಾರಿಗೆ ಊಟ ನೀಡುವ ಮೂಲಕ ಸಹಾಯವನ್ನೂ ಮಾಡುತ್ತಿದ್ದ, ಆದರೆ ಇದೇ ಭಿಕಾರಿಯಿಂದ ಭಾರತೀಯ ವಿದ್ಯಾರ್ಥಿಯ ಭೀಕರ ಹತ್ಯೆ ನಡೆದಿದೆ.
ವಿವೇಕ್ ಸೈನಿ (25) ಎಂಬ ಭಾರತೀಯ ವಿದ್ಯಾರ್ಥಿ ಅಮೆರಿಕದ ಜಾರ್ಜಿಯಾದಲ್ಲಿ ಎಂಬಿಎ ಕಲಿಯುತ್ತಿದ್ದ ಈತ ಬಿಡುವಿನ ವೇಳೆ ಅಲ್ಲೇ ಇರುವ ಅಂಗಡಿಯೊಂದರಲ್ಲಿ ಕೆಲಸಕ್ಕೆ ಮಾಡುತ್ತಿದ್ದ ಅದೇ ಸಮಯದಲ್ಲಿ ಮನೆ ಮಠ ಇಲ್ಲದ ಭಿಕಾರಿಯೊಬ್ಬ ಊಟ ಕೇಳಿಕೊಂಡು ಬರುತ್ತಿದ್ದ ಇದನ್ನು ಕಂಡ ವಿವೇಕ್ ಸೈನಿ ಬಡಪಾಯಿ ವ್ಯಕ್ತಿಗೆ ದಿನಾಲೂ ತಿನ್ನಲು ಆಹಾರ ಉಚಿತವಾಗಿ ನೀಡುತ್ತಿದ್ದ ಭಿಕಾರಿ ಯಾವತ್ತೂ ಮಾದಕ ವ್ಯಸನಿ ಎಂಬುದು ವಿವೇಕ್ ಸೈನಿಗೆ ಗೊತ್ತಾಯಿತೋ ಅಲ್ಲಿಗೆ ಆತನಿಗೆ ಆಹಾರ ನೀಡುವುದನ್ನು ಬಿಟ್ಟುಬಿಟ್ಟಿದ್ದಾನೆ ಇದರಿಂದ ಕೋಪಗೊಂಡ ವ್ಯಕ್ತಿ ಈತನ ಹತ್ಯೆಗೆ ಸಂಚು ರೂಪಿಸಿದ್ದ ಒಂದು ದಿನ ನೇರವಾಗಿ ವಿವೇಕ್ ಸೈನಿ ಇರುವ ಅಂಗಡಿಗೆ ಪ್ರವೇಶಿಸಿದ ವ್ಯಕ್ತಿ ವಿವೇಕ್ ಸೈನಿ ತಲೆಗೆ ಸುತ್ತಿಗೆಯಿಂದ ದಾಳಿ ನಡೆಸಿದ್ದಾನೆ.
ಒಂದಲ್ಲ ಎರಡಲ್ಲ ಬರೋಬ್ಬರಿ ಐವತ್ತು ಭಾರಿ ವಿವೇಕ್ ಸೈನಿ ತಲೆ, ಮುಖಕ್ಕೆ ಹೊಡೆದು ಹತ್ಯೆ ನಡೆಸಿದ್ದಾನೆ ಕೂಡಲೇ ಅಂಗಡಿಯಲ್ಲಿದ್ದ ಇತರ ಗ್ರಾಹಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಕಾರ್ಯಪ್ರವೃತ್ತರಾದ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಮೃತ ವಿವೇಕ್ ಸೈನಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಆರೋಪಿಯನ್ನು ಜೂಲಿಯನ್ ಎಂದು ಗುರುತಿಸಲಾಗಿದ್ದು ಸದ್ಯ ಪೋಲೀಸರ ವಶದಲ್ಲಿದ್ದಾನೆ.
ವಿವೇಕ್ ಸೈನಿಗೆ ರಜೆ ಇದ್ದ ಕಾರಣ ಇದೆ ಜನವರಿ 26 ರಂದು ಭಾರತಕ್ಕೆ ಬರಬೇಕಿತ್ತು ಆದರೆ ಇದರ ನಡುವೆ ಹತ್ಯೆ ನಡೆದಿರುವುದು ಕುಟುಂಬದಲ್ಲಿ ಆಘಾತ ಮನೆಮಾಡಿದೆ. ಮೃತದೇಹವನ್ನು ಭಾರತಕ್ಕೆ ತರುವಂತೆ ವ್ಯವಸ್ಥೆ ನಡೆಸಲಾಗುತ್ತಿದೆ.
He had shown kindness to a homeless man. The day he stopped helping him, he killed him brutally. The horror story is from the US and the victim was an Indian student. Vivek Saini, an MBA student in Georgia's Lithonia, was a part-time clerk at a convenience store that sheltered Julian Faulkner - a homeless drug-addict. Mr Saini had helped the man by giving him chips, water and even a jacket for warmth.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm