ಬ್ರೇಕಿಂಗ್ ನ್ಯೂಸ್
21-11-22 06:51 pm HK News Desk ಕ್ರೈಂ
ಇಂದೋರ್, ನ.21: ಇತ್ತೀಚೆಗೆ ರಾಜಧಾನಿ ದೆಹಲಿಯಲ್ಲಿ ತನ್ನನ್ನು ಪ್ರೀತಿಸುತ್ತಿದ್ದ ಸಂಗಾತಿಯನ್ನು ಕೊಂದು 35 ತುಂಡುಗಳನ್ನಾಗಿ ಕತ್ತರಿಸಿದ್ದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಮಧ್ಯಪ್ರದೇಶದಲ್ಲಿ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಪತ್ನಿಯ ಶೀಲ ಶಂಕಿಸಿ ಗಂಡನೇ ಆಕೆಯನ್ನು ಕಡಿದು ಕತ್ತರಿಸಿ ಹಾಕಿದ್ದಾನೆ.
ಹೀಗೆ ಕತ್ತರಿಸಲ್ಪಟ್ಟ ಮಹಿಳೆಯನ್ನು ಸರಸ್ವತಿ ಪಟೇಲ್ ಎಂದು ಗುರುತಿಸಿದ್ದು, ಆಕೆಯ ಗಂಡನನ್ನು ರಾಮಕಿಶೋರ್ ಪಟೇಲ್ ಎಂದು ಗುರುತಿಸಲಾಗಿದೆ. ಪತ್ನಿಯನ್ನು ಕಡಿದು ಹಾಕಲು ಬಳಸಿದ ಹರಿತ ಆಯುಧವನ್ನು ಮತ್ತು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪತ್ನಿಯನ್ನು ಕಡಿದು ಹಾಕಿದ್ದಲ್ಲದೆ ಎರಡಾಗಿ ವಿಭಜಿಸಿ ಪ್ರತ್ಯೇಕವಾಗಿ ಎರಡು ಕಡೆ ಹೂತು ಹಾಕಿದ್ದ. ನರಸಿಂಗಪುರ್ ಜಿಲ್ಲೆಯ ಕರೇಲಿ ಎಂಬಲ್ಲಿ ಘಟನೆ ನಡೆದಿದೆ.
ನ.13ರಂದು ತನ್ನ ಪತ್ನಿ ನಾಪತ್ತೆ ಆಗಿರುವುದಾಗಿ ರಾಮಕಿಶೋರ್ ಪೊಲೀಸ್ ದೂರು ನೀಡಿದ್ದ. ಆದರೆ ಆತನ ಈ ಹೇಳಿಕೆಯಿಂದ ಆಕೆಯ ಸೋದರಿ ಸಂಶಯಕ್ಕೀಡಾಗಿದ್ದರು. ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾಗಲೇ ಕಾಡಿನಲ್ಲಿ ಆಕೆಯ ಬಟ್ಟೆಗಳು ಲಭಿಸಿದ್ದವು. ಆನಂತರ ಹುಡುಕಾಟ ನಡೆಸಿದಾಗ, ಮಹಿಳೆಯ ತಲೆಯ ಭಾಗ ಒಂದು ಕಡೆಯಲ್ಲಿ ಪತ್ತೆಯಾಗಿದೆ. ಆನಂತರ ದೇಹದ ಇನ್ನಿತರ ಭಾಗಗಳು ಕೆಲವು ಕಡೆ ಸಿಕ್ಕಿದ್ದು, ಗಂಡ ರಾಮಕಿಶೋರ್ ನನ್ನು ಸಂಶಯದ ಮೇರೆಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯಲ್ಲಿ ಆರೋಪಿ ತನ್ನ ಕೃತ್ಯ ಒಪ್ಪಿಕೊಂಡಿದ್ದಾನೆ. ಪತ್ನಿಯ ನಡವಳಿಕೆಯಿಂದ ಸಂಶಯ ಹೊಂದಿದ್ದ ರಾಮಕಿಶೋರ್, ಕಾಡಿಗೆ ಕರೆದೊಯ್ದು ಅಲ್ಲಿಯೇ ತನ್ನಲ್ಲಿದ್ದ ಕೊಡಲಿಯಿಂದ ತಲೆಯನ್ನು ಕಡಿದು ಹಾಕಿದ್ದಾನೆ. ಆನಂತರ ರುಂಡ ಮುಂಡ ಬೇರೆಯಾಗಿಸಿ ದೇಹದ ಭಾಗವನ್ನು ಹೂತಿದ್ದ.
In a similar incident to the Shraddha Walkar murder in Delhi, where the accused strangled, chopped his live-in partner into 35 pieces and then dumped those pieces at different places in Mehrauli forest, a man in Madhya Pradesh’s Shahdol cut his wife into two and buried those parts at different places in a forest. The deceased was identified as Saraswati Patel and her husband, the accused as Ram Kishore Patel. The accused allegedly killed his wife with an axe on suspicion of infidelity.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
05-05-25 11:10 pm
HK News Desk
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
05-05-25 10:59 pm
Mangalore Correspondent
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm