ಬ್ರೇಕಿಂಗ್ ನ್ಯೂಸ್
29-03-22 01:47 pm Udupi Correspondent ಕರಾವಳಿ
ಉಡುಪಿ, ಮಾ.29 : ಕೊಲ್ಲೂರು ಮೂಕಾಂಬಿಕೆಗೆ ಟಿಪ್ಪು ಹೆಸರಲ್ಲಿ ಸಲಾಂ ಮಂಗಳಾರತಿ ಮಾಡುವುದನ್ನು ಆರ್ಎಸ್ಎಸ್ ಮುಖಂಡ ಪ್ರಭಾಕರ್ ಭಟ್ ಖಂಡಿಸಿದ್ದು ನಮ್ಮ ದೇವರನ್ನು ಅವಹೇಳನ ಮಾಡಿದಂತಹ, ನಮ್ಮ ಸಮಾಜವನ್ನು ನಾಶ ಮಾಡಲು ಹೊರಟಿದ್ದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ನಮ್ಮ ದೇವಸ್ಥಾನದಲ್ಲಿ ಪೂಜೆ ಮಾಡುವುದು ಸರಿಯಲ್ಲ. ಅದು ದೇವರಿಗೆ ಮಾಡುವಂತಹ ಅಪಮಾನ ಎಂದು ಹೇಳಿದ್ದಾರೆ.
ಇಂತಹ ಪೂಜೆ, ಸಂಪ್ರದಾಯವನ್ನು ಎಷ್ಟು ಬೇಗ ತೆಗೆದು ಹಾಕುತ್ತಾರೋ ಅಷ್ಟು ಶ್ರೇಯಸ್ಸು. ಈ ರೀತಿ ಮಾಡುವುದರಿಂದ ನಮ್ಮ ದೇವರ ಶಕ್ತಿ ಕಡಿಮೆ ಆಗುತ್ತದೆ. ಆ ಹೆಸರನ್ನು ತೆಗೆದು ಹಾಕಿ, ದೇವರ ಹೆಸರಿನಲ್ಲಿ ಪೂಜೆ ಮಾಡಲಿ.
ಈಗ ಸಲಾಂ ಹೆಸರು ಇರುತ್ತದೆ, ಮುಂದೆ ಇನ್ನೂ ಸ್ವಲ್ಪ ವರ್ಷ ಹೋದ್ರೆ, ಅಲಾಹು ಸಲಾಂ ಅಂತ ಬರುವ ಸಾಧ್ಯತೆಗಳು ಇರುತ್ತವೆ. ಅವರು ತಮ್ಮ ಮಸೀದಿಗಳಲ್ಲಿ ಬೇಕಾದರೆ ಪೂಜೆ ಏನು ಬೇಕಾದ್ರೂ ಮಾಡಿಕೊಳ್ಳಲಿ. ನಮ್ಮಲ್ಲಿ ಆತನ ಹೆಸರು ತೆಗೆಯೋದೂ ಅಪಚಾರ. ನಮ್ಮ ದೇವಸ್ಥಾನದಲ್ಲಿ ನಮ್ಮ ನಮ್ಮತನ ಇರಬೇಕೆ ಹೊರತು, ಯಾರೋ ಒಬ್ಬನ ವ್ಯಕ್ತಿಯ ಹೆಸರಲ್ಲಿ ಸಲಾಂ ಪೂಜೆ ನಡೆಯಬಾರದು. ಗೊತ್ತಿಲ್ಲದೆ ಇಷ್ಟರವರೆಗೆ ನಡೆದುಹೋಗಿದೆ, ಮುಂದೆ ನಡೆಯಕೂಡದು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ಇದೇ ವೇಳೆ, ಹಿಂದು ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥ ನಿಷೇಧ ಬಗ್ಗೆ ಕೇಳಿದ್ದಕ್ಕೆ, 2002 ರಲ್ಲಿ ಎಸ್ಸೆಂ ಕೃಷ್ಣ ಸರಕಾರ ಇದ್ದಾಗ ದೇಗುಲದ ಉತ್ಸವ ಸಂದರ್ಭದಲ್ಲಿ ನೂರು ಮೀಟರ್ ವ್ಯಾಪ್ತಿಯಲ್ಲಿ ಅನ್ಯಧರ್ಮೀಯರಿಗೆ ನಿಷೇಧ ಹಾಕಲಾಗಿತ್ತು. ಆದರೆ ಈ ವಿಚಾರ ಸಿದ್ದರಾಮಯ್ಯ, ಡಿಕೆಶಿ ಅಂಥವರಿಗೆ ತಿಳಿದಿಲ್ಲ. ಅವರು ಮಸೀದಿ ವ್ಯಾಪ್ತಿಯಲ್ಲಿ ಹೂ, ಇನ್ನಿತರ ಏನು ಬೇಕಾದರೂ ಮಾರಿಕೊಳ್ಳಲಿ. ನಮ್ಮ ದೇವಸ್ಥಾನದ ಉತ್ಸವಗಳಲ್ಲಿ ಅವರು ಬಂದು ವ್ಯಾಪಾರ ಮಾಡುವುದು ಬೇಡ. ಇದು ಶಾಶ್ವತ ಆಗಿ ಮುಂದುವರಿಯಬೇಕು ಎಂದು ಹೇಳಿದರು.
Speaking at Byndoor, prominent RSS and Hindu leader, Kalladka Prabhakar Bhat, expressed the opinion that continuing to offer puja, 'Salaam Mangalarati' to Goddess Mookambika temple in Kollur in the name of a person who had derided Hindu gods, inflicted injustice on the society and had tried his best to destroy the society is an insult to the gods. He felt that such a practice should be ended at the earliest.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 11:26 pm
Mangalore Correspondent
Kudupu Murder Case, SDPI, Ravindra Nayak: ಗುಂ...
30-04-25 11:07 pm
Nidhi Land Developers, Mangalore, Sky Garden:...
30-04-25 08:29 pm
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am