ಬ್ರೇಕಿಂಗ್ ನ್ಯೂಸ್
31-05-21 11:29 am Mangalore Correspondent ಕರಾವಳಿ
ಮಂಗಳೂರು, ಮೇ 31: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶದ ಅತಿ ದೊಡ್ಡದು ಎನ್ನಲಾದ ಕಾರ್ಗೋ ವಿಮಾನ ಲ್ಯಾಂಡ್ ಆಗಿದೆ. ಭಾರತೀಯ ವಾಯುಪಡೆಗೆ ಸೇರಿದ ಮಿಲಿಟರಿ ಸಾರಿಗೆ ವಿಮಾನ ಸಿ- 17 ಗ್ಲೋಬ್ ಮಾಸ್ಟರ್ ಲ್ಯಾಂಡ್ ಆಗಿದ್ದು ಗಮನ ಸೆಳೆದಿದೆ.
ಗ್ಲೋಬ್ ಮಾಸ್ಟರ್ ಭಾರತದ ವಿಶಿಷ್ಟ ಮಿಲಿಟರಿ ಸಾರಿಗೆ ವಿಮಾನವಾಗಿದ್ದು, ನಾಲ್ಕು ಎಂಜಿನ್ಗಳನ್ನು ಹೊಂದಿದ್ದು ದೇಶದ ಅತಿದೊಡ್ಡ ಕಾರ್ಗೋ ವಿಮಾನಗಳಲ್ಲಿ ಒಂದಾಗಿದೆ. ನವ ಮಂಗಳೂರು ಬಂದರಿಗೆ ಇತ್ತೀಚೆಗೆ ಕುವೈಟ್ನಿಂದ ಬಂದಿದ್ದ ಆಕ್ಸಿಜನ್ ಟ್ಯಾಂಕರ್ಗಳನ್ನು ಖಾಲಿ ಮಾಡಿದ ಬಳಿಕ ಮರಳಿ ವಿಮಾನದ ಮೂಲಕ ಮಂಗಳೂರಿಗೆ ಕರೆತಂದಿದೆ. ಟ್ಯಾಂಕರನ್ನು ಮರಳಿ ಕುವೈಟ್ಗೆ ಕೊಂಡೊಯ್ಯುವುದಕ್ಕಾಗಿ ಭಾನುವಾರ ಮಂಗಳೂರು ಏರ್ಪೋರ್ಟಿಗೆ ತರಲಾಗಿದೆ.
ಈ ಹಿಂದೆ ಮಂಗಳೂರು ಬಂದರಿಗೆ ಕುವೈಟ್ನಿಂದ ಬಂದಿದ್ದ ಆಕ್ಸಿಜನ್ ಟ್ಯಾಂಕರ್ಗಳನ್ನು ಕೂಡ ಇದೇ ರೀತಿ ಏರ್ಫೋರ್ಸ್ ವಿಮಾನದಲ್ಲಿ ಬೇರೆಡೆಗೆ ಕಳುಹಿಸಲಾಗಿತ್ತು.
ಮಿಲಿಟರಿಗೆ ಬಳಸುವ ಸಿ-17 ಗ್ಲೋಬ್ಮಾಸ್ಟರ್ ವಿಮಾನವನ್ನು ಬೃಹತ್ ಪ್ರಮಾಣದ ಸರಕುಗಳನ್ನು ಸಾಗಿಸಲು ಬಳಸಲಾಗುತ್ತಿದೆ. ಟ್ಯಾಂಕರ್ ಹಾಗೂ ಇತರ ಘನ ವಾಹನಗಳನ್ನು ಕೂಡ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸುಲಭದಲ್ಲಿ ಹೊತ್ತೊಯ್ಯಲಿದೆ. ವಿಶ್ವದ ನಾನಾ ಭಾಗಗಳಿಗೆ ತುರ್ತು ಸಂದರ್ಭಗಳಲ್ಲಿ ಸರಕುಗಳನ್ನು ಸರಬರಾಜು ಮಾಡುವ ಕೆಲಸವನ್ನು ಈ ವಿಮಾನ ಮಾಡುತ್ತಿದೆ.
ಕಠಿಣ ಭೂ ಪ್ರದೇಶಗಳ ವಾಯುನೆಲೆಗಳಲ್ಲೂ ಈ ವಿಮಾನ ಸುಲಭದಲ್ಲಿ ಲ್ಯಾಂಡ್ ಆಗುವ ಸಾಮರ್ಥ್ಯ ಹೊಂದಿದೆ.
Boeing C 17 Globemaster flight lands in Mangalore airport to return oxygen cylinders to Kuwait. The oxygen cylinders had come Via INS Ship from Kuwait to New Mangaluru Port Trust.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm