ಬ್ರೇಕಿಂಗ್ ನ್ಯೂಸ್
16-03-21 09:45 pm Mangaluru correspondent ಕರಾವಳಿ
ಉಳ್ಳಾಲ, ಮಾ.16: ದನದ ಕರುವನ್ನು ಕಣ್ಣಿಗೆ ಚುಚ್ಚಿ ಚಿತ್ರಹಿಂಸೆ ನೀಡಿ ಗೋಣಿ ಚೀಲದಲ್ಲಿ ತುಂಬಿ ಆಕ್ಟಿವಾದಲ್ಲಿ ಸಾಗಿಸುತ್ತಿದ್ದ ಮೂವರನ್ನು ತೊಕ್ಕೊಟ್ಟು ಸಮೀಪದ ಸೇವಂತಿಗುಡ್ಡೆಯಲ್ಲಿ ಸಾರ್ವಜನಿಕರು ತಡೆದಿದ್ದು ದನಗಳ್ಳರು ಕರುವನ್ನ ರಸ್ತೆಗೆಸೆದು ಪಲಾಯನಗೈದ ಘಟನೆ ನಡೆದಿದೆ.
ರಾಣಿಪುರ ಗಂಡಿ ಪ್ರದೇಶದಿಂದ ಸೇವಂತಿ ಗುಡ್ಡೆಗೆ ಆಕ್ಟಿವಾ ಸ್ಕೂಟರಲ್ಲಿ ಮೂರು ಮಂದಿ ಪಯಾಣಿಸುತ್ತಿದ್ದ ವೇಳೆ ಎದುರಿನಲ್ಲಿ ಇರಿಸಿದ್ದ ಗೋಣಿ ಚೀಲ ಕೆಳಗೆ ಬಿದ್ದಿದೆ. ಇದನ್ನ ಕಂಡ ಸ್ಥಳೀಯ ಯುವಕನೋರ್ವ ಸ್ಕೂಟರ್ ಸವಾರರಲ್ಲಿ ಬಿದ್ದಿದ್ದು ಏನೆಂದು ಪ್ರಶ್ನಿಸಿದ್ದಾನೆ. ಅದಕ್ಕೆ ಉತ್ತರಿಸಿದ ಸವಾರರು, ಅದು ವೇಸ್ಟೇಜ್ ಎಂದಿದ್ದಾರೆ. ಯುವಕ ಹತ್ತಿರ ಬಂದು ನೋಡಿದಾಗ ದನದ ಕರು ಗೋಣಿ ಚೀಲದಲ್ಲಿ ಇರುವುದು ತಿಳಿದು ಕಿರುಚಾಡಿದ್ದಾನೆ. ತಕ್ಷಣ ಸ್ಥಳೀಯರು ಜಮಾಯಿಸಿದ್ದು ಸ್ಕೂಟರ್ ಸವಾರರು ಕರುವನ್ನ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಗೋಣಿ ಚೀಲದಲ್ಲಿ ಉಸಿರುಗಟ್ಟಿದ್ದ ಕರುವನ್ನ ಹೊರತೆಗೆದು ಸ್ಥಳೀಯರು ಉಪಚರಿಸಿದ್ದು ಕರುವಿನ ಕಣ್ಣು ಹಾನಿಗೊಳಗಾಗಿದ್ದು ಮತ್ತು ದೇಹಕ್ಕೆ ಚಿತ್ರಹಿಂಸೆ ನೀಡಿದ್ದು ಕಂಡುಬಂದಿದೆ.
ವಿಶ್ವ ಹಿಂದು ಪರಿಷತ್, ಬಜರಂಗದಳ ಉಳ್ಳಾಲ ಪ್ರಖಂಡವು ಕರುವನ್ನು ಕಸಾಯಿ ಖಾನೆಗೆ ಒಯ್ಯುತ್ತಿದ್ದ ದನಗಳ್ಳರನ್ನು ಶೀಘ್ರವಾಗಿ ಪತ್ತೆ ಹಚ್ಚಬೇಕೆಂದು ಉಳ್ಳಾಲ ಪೊಲೀಸರಿಗೆ ಆಗ್ರಹಿಸಿದ್ದು ದೂರು ನೀಡಲು ತಯಾರಿ ನಡೆಸಿದೆ.
Three men who were carrying a live calf in a sack for slaughter were caught in ullal, Mangalore and the calf was rescued by locals.
06-06-25 10:58 pm
Bangalore Correspondent
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
RCB Manager Arrest, Court; ಸಿಎಂ ಸೂಚನೆಯಂತೆ ತನಿ...
06-06-25 05:32 pm
Rcb, Death, Dayanand IPS, Congress: ಕಾಲ್ತುಳಿತ...
06-06-25 02:14 pm
06-06-25 11:08 pm
HK News Desk
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
MP Brijesh Chowta, Delegation: ಐದು ದೇಶಗಳಲ್ಲಿ...
03-06-25 10:10 pm
ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದ ಕಟ್ಟಡ ಕಾರ್ಮಿಕನನ್...
01-06-25 12:35 pm
07-06-25 12:08 pm
Mangalore Correspondent
Magalore Bus Accident, Bangalore: ಮಂಗಳೂರು- ಬೆ...
07-06-25 11:46 am
ಮಂಗಳೂರಿನ ಹುಡುಗ ಜಾಗತಿಕ ವೇದಿಕೆಯತ್ತ ಹೆಜ್ಜೆ ; ಜೂನ...
06-06-25 09:29 pm
Mangalore Minister Mankal Vaidya: ನಾಪತ್ತೆಯಾದ...
06-06-25 07:20 pm
Puttur Arun Puthila, DK Sp Arun Kumar, Notice...
06-06-25 05:33 pm
03-06-25 10:25 pm
Mangalore Correspondent
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm
Ullal, Mangalore, Crime: ಕೋಮು ದ್ವೇಷದ ನೆಲದಲ್ಲ...
01-06-25 11:02 pm