ಬ್ರೇಕಿಂಗ್ ನ್ಯೂಸ್
12-02-21 02:16 pm Mangalore Correspondent ಕರಾವಳಿ
ಕಡಬ, ಫೆ.12 : ಇಲ್ಲಿನ ಕುಟ್ರುಪ್ಪಾಡಿಯ ರೆಂಜಿಲಾಡಿ ಎಂಬಲ್ಲಿ ತೋಟಕ್ಕೆ ತೆರಳಿದ್ದ ದಂಪತಿಗೆ ದಾಳಿ ಮಾಡಿ ಮರವೇರಿ ಕುಳಿತಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಬೋನಿಗೆ ಸೇರಿಸಿದ್ದಾರೆ.
ಚಿರತೆ ಬಗ್ಗೆ ಮಾಹಿತಿ ಪಡೆದು ಬಂದ ಅರಣ್ಯಾಧಿಕಾರಿಗಳು ಕಾರ್ಯಾಚರಣೆಗೆ ತಂತ್ರ ರೂಪಿಸಿದ್ದರು. ಮಂಗಳೂರಿನ ಪಿಲಿಕುಳದ ಡಾ. ಯಶಸ್ ಅವರನ್ನು ಸ್ಥಳಕ್ಕೆ ಕರೆಸಿ, ಮರದಲ್ಲಿದ್ದ ಚಿರತೆಗೆ ಯಶಸ್ವಿಯಾಗಿ ಅರಿವಳಿಕೆ ಮದ್ದು ನೀಡಿದ್ದಾರೆ. ಬಳಿಕ ಸ್ಮೃತಿ ತಪ್ಪಿದ ಚಿರತೆಯನ್ನು ಅರಣ್ಯ ಸಿಬಂದಿ ಹಿಡಿದು ಬೋನಿಗೆ ಸೇರಿಸಿ, ಕಾಡಿಗೆ ಒಯ್ದಿದ್ದಾರೆ.
ಸುಳ್ಯ ಎಸಿಎಫ್ ಆಸ್ಟಿನ್ ಪಿ.ಸೋನ್ಸ್, ವಲಯಾಧಿಕಾರಿಗಳಾದ ರಾಘವೇಂದ್ರ, ಮಂಜುನಾಥ್, ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಇತ್ತೀಚೆಗೆ ಸುಬ್ರಹ್ಮಣ್ಯ ಬಳಿ ಚಿರತೆ ಮನೆಯ ಟಾಯ್ಲೆಟ್ ಒಳಗೆ ನುಗ್ಗಿ ಬಂಧಿಯಾಗಿತ್ತು. ಬಳಿಕ ಅದನ್ನು ಬೋನಿಗೆ ಸೇರಿಸುವ ಕಾರ್ಯಾಚರಣೆ ಮಾಡಲು ಹೋಗಿದ್ದ ಅರಣ್ಯಾಧಿಕಾರಿಗಳು ಅದರಲ್ಲಿ ವಿಫಲರಾಗಿದ್ದರು. ಬೋನಿಂದಲೇ ತಪ್ಪಿಸಿಕೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಈ ಬಾರಿ ಅರಿವಳಿಕೆ ನೀಡಲು ಪಿಲಿಕುಳದ ತಜ್ಞರನ್ನು ಕರೆಸಿದ್ದ ಅರಣ್ಯ ಸಿಬಂದಿ, ತಮ್ಮ ವೈಫಲ್ಯ ತೋರಿಸಿದ್ದಾರೆ.
Video:
Leopard falls into bone set by forest officials at Kadaba. The Leopard had attacked two persons.
08-06-25 06:03 pm
Bangalore Correspondent
Bhaskar Rao, Cm Siddaramaiah, DK Shivakumar:...
07-06-25 08:04 pm
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
08-06-25 10:51 pm
Mangalore Correspondent
Suhas Sheety Murder, NIA, Mangalore: ಸುಹಾಸ್ ಶ...
08-06-25 05:24 pm
ಮುಸ್ಲಿಂ ವಾಟ್ಸಪ್ ಗ್ರೂಪಿನಲ್ಲಿ ಸ್ಪೀಕರ್ ಖಾದರ್, ಸಿ...
07-06-25 11:02 pm
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
08-06-25 10:29 pm
HK News Desk
ಸ್ಟಾಕ್ ಮಾರ್ಕೆಟ್ ಹುಚ್ಚಾಟ ; ಬ್ಯಾಂಕಿನ ಹಿರಿಯ ಗ್ರಾ...
08-06-25 03:59 pm
ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ; ಇನ್ ಸ್ಟಾ...
08-06-25 02:58 pm
Mangalore Crime, Yeyyadi Stabbing, Bar, Polic...
07-06-25 10:39 pm
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm