ಬ್ರೇಕಿಂಗ್ ನ್ಯೂಸ್
30-01-21 05:08 pm Mangalore Correspondent ಕರಾವಳಿ
ಮಂಗಳೂರು, ಜ.30: ಮಂಗಳೂರು ನಗರದ ಅಡ್ಯಾರ್ – ಕಣ್ಣೂರಿನ ನೇತ್ರಾವತಿ ನದಿ ದಂಡೆಯಲ್ಲಿ ಕಿರುಚಿತ್ರದ ಶೂಟಿಂಗ್ ನಡೆಯುತ್ತಿದ್ದು, ನದಿಯಲ್ಲಿ ದಂಪತಿಯ ಶವ ತೇಲುತ್ತಿರುವ ಚಿತ್ರಣದ ಚಿತ್ರೀಕರಣ ನಡೆಯುತ್ತಿತ್ತು. ನದಿಯಲ್ಲಿ ಶವ ತೇಲುತ್ತಿರುವ ರೀತಿ ವಿಡಿಯೋ ಮಾಡಿದ ಕಿಡಿಗೇಡಿಗಳು ಜಾಲತಾಣದಲ್ಲಿ ಹರಿಯಬಿಟ್ಟು ನೇತ್ರಾವತಿಯಲ್ಲಿ ಶವ ಪತ್ತೆಯೆಂದು ವದಂತಿ ಹಬ್ಬಿಸಿದ್ದಾರೆ.
ನೇತ್ರಾವತಿ ನದಿಯಲ್ಲಿ ಮಲಗಿದ ರೀತಿ ಶವ ಕಂಡುಬಂದಿದ್ದ 15 ಸೆಕೆಂಡುಗಳ ವಿಡಿಯೋ ವಾಟ್ಸಪ್ ಗ್ರೂಪಿನಲ್ಲಿ ಭಾರೀ ವೈರಲ್ ಆಗಿದ್ದು, ವಿದೇಶಗಳಲ್ಲಿರುವ ಕರಾವಳಿ ಕನ್ನಡಿಗರು ಗಾಬರಿಗೊಂಡು ಮಾಧ್ಯಮದ ಮಂದಿಗೆ ಕರೆ ಮಾಡಿ ಕೇಳುತ್ತಿದ್ದಾರೆ. ವಿಡಿಯೋ ಕರಾವಳಿ ಮತ್ತು ಕರಾವಳಿ ಮೂಲದ ವಿದೇಶಿಗರು ಇರುವ ವಾಟ್ಸಪ್ ಗ್ರೂಪಿನಲ್ಲಿ ಶೇರ್ ಆಗಿತ್ತು. ವಿಡಿಯೋದಲ್ಲಿ ಬ್ಯಾರಿ ಭಾಷೆಯಲ್ಲಿ ನೇತ್ರಾವತಿಯಲ್ಲಿ ಶವ ಪತ್ತೆ ಎಂದು ಹೇಳಿಕೊಂಡಿದ್ದು, ಜನರನ್ನು ಗಾಬರಿಗೆ ಈಡುಮಾಡಿತ್ತು.

ವಾಸ್ತವದಲ್ಲಿ ನೋಡಿದರೆ, ಅದರಲ್ಲಿ ಎರಡು ಮೂರು ವಿಡಿಯೋಗಳಿದ್ದು ಶವ ತೇಲುತ್ತಿರುವುದು ಮತ್ತು ಬಳಿಕ ವಿಡಿಯೋ ಶೂಟ್ ಮಾಡುತ್ತಿರುವ ಕ್ಯಾಮರಾ ಸೇರಿದಂತೆ ಅಲ್ಲಿನ ಸಿಬಂದಿಯನ್ನು ತೋರಿಸಲಾಗುತ್ತೆ. ಆದರೆ, ಒಂದು ವಿಡಿಯೋದಲ್ಲಿ ಶವ ತೇಲುವ ಮಾತ್ರ ದೃಶ್ಯಗಳಿದ್ದು ಅದರಲ್ಲಿ ಆಡಿಯೋ ಕೊಟ್ಟು ಹರಿಯಬಿಡಲಾಗಿದೆ. ವಿಡಿಯೋದಲ್ಲಿ ಅಡ್ಯಾರಿನಲ್ಲಿ ಶವ ಪತ್ತೆಯೆಂದು ಹೇಳಿದ್ದು ಮಂಗಳೂರಿನ ಮಂದಿಯನ್ನು ಆತಂಕಕ್ಕೆ ಈಡುಮಾಡಿತ್ತು.
A video of couple suicide at Adyar Netravati river has gone viral on social media. A fact check by Headline Karnataka.
22-12-25 06:29 pm
HK News Desk
ಸ್ಥಳೀಯ ಮಟ್ಟದಲ್ಲೇ ಗೊಂದಲ ಬಗೆಹರಿಸಿಕೊಳ್ಳಿ, ಎಲ್ಲದಕ...
21-12-25 05:33 pm
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
22-12-25 06:32 pm
HK News Desk
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
22-12-25 06:36 pm
Mangalore Correspondent
ಕೋಳಿ ಅಂಕದಲ್ಲಿ ಪೆಟ್ಟು ಕೊಡಲು ಇವರ ಅಪ್ಪನ ಜಾಗವಾ?...
22-12-25 12:26 pm
ಕೇಪು ಜಾತ್ರೆ ಕೋಳಿ ಅಂಕಕ್ಕೆ ಎರಡನೇ ದಿನವೂ ಪೊಲೀಸ್ ದ...
21-12-25 11:04 pm
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
22-12-25 04:00 pm
Mangalore Correspondent
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm