ಬ್ರೇಕಿಂಗ್ ನ್ಯೂಸ್
30-01-21 05:08 pm Mangalore Correspondent ಕರಾವಳಿ
ಮಂಗಳೂರು, ಜ.30: ಮಂಗಳೂರು ನಗರದ ಅಡ್ಯಾರ್ – ಕಣ್ಣೂರಿನ ನೇತ್ರಾವತಿ ನದಿ ದಂಡೆಯಲ್ಲಿ ಕಿರುಚಿತ್ರದ ಶೂಟಿಂಗ್ ನಡೆಯುತ್ತಿದ್ದು, ನದಿಯಲ್ಲಿ ದಂಪತಿಯ ಶವ ತೇಲುತ್ತಿರುವ ಚಿತ್ರಣದ ಚಿತ್ರೀಕರಣ ನಡೆಯುತ್ತಿತ್ತು. ನದಿಯಲ್ಲಿ ಶವ ತೇಲುತ್ತಿರುವ ರೀತಿ ವಿಡಿಯೋ ಮಾಡಿದ ಕಿಡಿಗೇಡಿಗಳು ಜಾಲತಾಣದಲ್ಲಿ ಹರಿಯಬಿಟ್ಟು ನೇತ್ರಾವತಿಯಲ್ಲಿ ಶವ ಪತ್ತೆಯೆಂದು ವದಂತಿ ಹಬ್ಬಿಸಿದ್ದಾರೆ.
ನೇತ್ರಾವತಿ ನದಿಯಲ್ಲಿ ಮಲಗಿದ ರೀತಿ ಶವ ಕಂಡುಬಂದಿದ್ದ 15 ಸೆಕೆಂಡುಗಳ ವಿಡಿಯೋ ವಾಟ್ಸಪ್ ಗ್ರೂಪಿನಲ್ಲಿ ಭಾರೀ ವೈರಲ್ ಆಗಿದ್ದು, ವಿದೇಶಗಳಲ್ಲಿರುವ ಕರಾವಳಿ ಕನ್ನಡಿಗರು ಗಾಬರಿಗೊಂಡು ಮಾಧ್ಯಮದ ಮಂದಿಗೆ ಕರೆ ಮಾಡಿ ಕೇಳುತ್ತಿದ್ದಾರೆ. ವಿಡಿಯೋ ಕರಾವಳಿ ಮತ್ತು ಕರಾವಳಿ ಮೂಲದ ವಿದೇಶಿಗರು ಇರುವ ವಾಟ್ಸಪ್ ಗ್ರೂಪಿನಲ್ಲಿ ಶೇರ್ ಆಗಿತ್ತು. ವಿಡಿಯೋದಲ್ಲಿ ಬ್ಯಾರಿ ಭಾಷೆಯಲ್ಲಿ ನೇತ್ರಾವತಿಯಲ್ಲಿ ಶವ ಪತ್ತೆ ಎಂದು ಹೇಳಿಕೊಂಡಿದ್ದು, ಜನರನ್ನು ಗಾಬರಿಗೆ ಈಡುಮಾಡಿತ್ತು.
ವಾಸ್ತವದಲ್ಲಿ ನೋಡಿದರೆ, ಅದರಲ್ಲಿ ಎರಡು ಮೂರು ವಿಡಿಯೋಗಳಿದ್ದು ಶವ ತೇಲುತ್ತಿರುವುದು ಮತ್ತು ಬಳಿಕ ವಿಡಿಯೋ ಶೂಟ್ ಮಾಡುತ್ತಿರುವ ಕ್ಯಾಮರಾ ಸೇರಿದಂತೆ ಅಲ್ಲಿನ ಸಿಬಂದಿಯನ್ನು ತೋರಿಸಲಾಗುತ್ತೆ. ಆದರೆ, ಒಂದು ವಿಡಿಯೋದಲ್ಲಿ ಶವ ತೇಲುವ ಮಾತ್ರ ದೃಶ್ಯಗಳಿದ್ದು ಅದರಲ್ಲಿ ಆಡಿಯೋ ಕೊಟ್ಟು ಹರಿಯಬಿಡಲಾಗಿದೆ. ವಿಡಿಯೋದಲ್ಲಿ ಅಡ್ಯಾರಿನಲ್ಲಿ ಶವ ಪತ್ತೆಯೆಂದು ಹೇಳಿದ್ದು ಮಂಗಳೂರಿನ ಮಂದಿಯನ್ನು ಆತಂಕಕ್ಕೆ ಈಡುಮಾಡಿತ್ತು.
A video of couple suicide at Adyar Netravati river has gone viral on social media. A fact check by Headline Karnataka.
09-06-25 04:41 pm
HK News Desk
BK Hariprasad, Suhas Shetty, NIA: ರೌಡಿಗಳಿಗೆಲ್...
09-06-25 03:02 pm
Union Minister Prahlad Joshi, Mangalore SP Ar...
09-06-25 02:00 pm
Suhas Shetty Murder, NIA, Home Minister: ಸುಹಾ...
09-06-25 12:35 pm
ಕಾಲ್ತುಳಿತ ಸಂತ್ರಸ್ತರಿಗೆ ಒಂದು ತಿಂಗಳ ವೇತನ ಬಿಟ್ಟು...
08-06-25 06:03 pm
09-06-25 05:16 pm
HK News Desk
# Arrest kohli ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್...
07-06-25 09:54 pm
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
08-06-25 10:51 pm
Mangalore Correspondent
Suhas Sheety Murder, NIA, Mangalore: ಸುಹಾಸ್ ಶ...
08-06-25 05:24 pm
ಮುಸ್ಲಿಂ ವಾಟ್ಸಪ್ ಗ್ರೂಪಿನಲ್ಲಿ ಸ್ಪೀಕರ್ ಖಾದರ್, ಸಿ...
07-06-25 11:02 pm
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
08-06-25 10:29 pm
HK News Desk
ಸ್ಟಾಕ್ ಮಾರ್ಕೆಟ್ ಹುಚ್ಚಾಟ ; ಬ್ಯಾಂಕಿನ ಹಿರಿಯ ಗ್ರಾ...
08-06-25 03:59 pm
ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ; ಇನ್ ಸ್ಟಾ...
08-06-25 02:58 pm
Mangalore Crime, Yeyyadi Stabbing, Bar, Polic...
07-06-25 10:39 pm
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm