ಬ್ರೇಕಿಂಗ್ ನ್ಯೂಸ್
23-01-21 05:51 pm Mangalore Correspondent ಕರಾವಳಿ
ಮಂಗಳೂರು, ಜ.23: ಮಂಗಳೂರಿನ ಪೊಲೀಸರು ರಾತ್ರಿ ವೇಳೆ ತಿರುಗಾಡುವವರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಾಹನದಲ್ಲಿ ಕುಳಿತು ಕುಡಿಯುವುದು, ರಾತ್ರಿ ವೇಳೆ ವಿನಾಕಾರಣ ತಿರುಗಾಡುವುದು ಮಾಡುವಂತಿಲ್ಲ ಎಂದು ಹೊಸ ಕಮಿಷನರ್ ಪೊಲೀಸರಿಗೆ ಹೊಸ ಕೆಲಸ ಕೊಟ್ಟಿದ್ದಾರೆ. ಆದರೆ, ಇದೇ ವಿಚಾರವನ್ನು ಇಟ್ಟುಕೊಂಡು ವೇದಾಂತ್ ಶೆಣೈ ಎಂಬ ಯುವಕ ತನಗಾದ ಕಿರುಕುಳದ ಬಗ್ಗೆ ಇನ್ ಸ್ಟಾ ಗ್ರಾಮಿನಲ್ಲಿ ಹಂಚಿಕೊಂಡಿದ್ದಾನೆ.
ತಾನು ಬಲ್ಮಠದಲ್ಲಿ ಕೆಫೆ ಒಂದಕ್ಕೆ ರಾತ್ರಿ 8 ಗಂಟೆ ಸುಮಾರಿಗೆ ತೆರಳಿದ್ದಾಗ ಪೊಲೀಸರು ಬಂದು ತಮ್ಮನ್ನು ಜೀಪಿನಲ್ಲಿ ಹಾಕಿ ಕೊಂಡೊಯ್ದಿದ್ದರು. ಬಳಿಕ ಟೌನ್ ಹಾಲ್ ಬಳಿಯ ಮಿನಿ ಹಾಲ್ ಗೆ ಕರೆದೊಯ್ದು ನಮ್ಮನ್ನು ಕಳ್ಳರಂತೆ ಟ್ರೀಟ್ ಮಾಡಿದ್ದಾರೆ. ಅಲ್ಲಿ ನಮ್ಮ ವಿಳಾಸ, ಪೂರ್ವಾಪರ ಕೇಳಿಕೊಂಡು ಸುಮ್ಮನೆ ನಿಲ್ಲಿಸಿದ್ದಾರೆ. ಕಮಿಷನರ್ ಹೊರಗಡೆ ಹೋಗಿದ್ದಾರೆ, ಅಲ್ಲಿ ವರೆಗೂ ಕೂತಿರಿ ಎಂದು ಒರಟು ಭಾಷೆಯಲ್ಲಿ ಬೈದಿದ್ದಾರೆ. ನಾವೇನು ತಪ್ಪು ಮಾಡಿದ್ದೇವೆಂದು ಅಲ್ಲಿ ಕೂಡಿಹಾಕಿದ್ದಾರೆಂದು ಗೊತ್ತಿರಲಿಲ್ಲ. ಅಲ್ಲಿ ನೋಡಿದಾಗ ನೂರಕ್ಕೂ ಹೆಚ್ಚು ಮಂದಿ ಇದ್ದರು. ಎಲ್ಲರನ್ನೂ ನೆಲದಲ್ಲಿ ಕೂರಿಸಿದ್ದರು. ನಾಲ್ಕು ಗಂಟೆ ಕಾಲ ಕಾಯಿರಿ ಏನಾಗಲ್ಲ ಎಂದಿದ್ದಾರೆ. ಇದರಿಂದ ತುಂಬ ಕಿರುಕುಳ ಆಗಿದೆ ಎಂದು ಬರೆದುಕೊಂಡಿದ್ದು ಅದರ ಸ್ಕ್ರೀನ್ ಶಾಟ್ ಈಗ ವೈರಲ್ ಆಗಿದೆ.
ರಾತ್ರಿ ವೇಳೆ ಹೊರಗೆ ಹೋಗುವ ಮಂದಿ ಇನ್ನು ಜಾಗ್ರತೆ ಇರಿ. ಪೊಲೀಸರು ನಿಮ್ಮನ್ನು ಕಿಡ್ನಾಪ್ ಮಾಡುತ್ತಾರೆ. ಟೌನ್ ಹಾಲಲ್ಲಿ ಕೂಡಿಹಾಕಿ ಫೇಕ್ ಕೇಸ್ ಹಾಕಲು ಪ್ರಯತ್ನ ಪಡುತ್ತಾರೆ ಎಂದು ಬರೆದಿದ್ದಾರೆ. ಈ ಬಗ್ಗೆ ಪೊಲೀಸರು ಏನು ಆ್ಯಕ್ಷನ್ ತಗೋತಾರೋ ಗೊತ್ತಿಲ್ಲ.
Youth slams Mangalore Police Commissioner Shashi Kumar and team on Instagram for unnecessarily seizing people into custody at night. Also shares a brief incident of what happened to him.
01-04-25 10:45 pm
HK News Desk
Karnataka diesel price hike: ಹಾಲು, ಟೋಲ್, ಕರೆಂ...
01-04-25 09:35 pm
ರಾಜ್ಯ ಸರ್ಕಾರದಿಂದ ಯುಗಾದಿಗೆ ಬೆಲೆ ಏರಿಕೆ ಕೊಡುಗೆ ;...
01-04-25 03:49 pm
Karnataka toll hike, Milk: ರಾಜ್ಯದ ಜನತೆಗೆ ಎಪ್ರ...
01-04-25 12:26 pm
ಕಳೆದ 11 ವರ್ಷಗಳಿಂದ ನೀವೇ ಅಧಿಕಾರದಲ್ಲಿ ಮೊಳೆ ಹೊಡೆ...
31-03-25 07:41 pm
31-03-25 09:34 pm
HK News Desk
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
01-04-25 09:38 pm
Mangalore Correspondent
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
Belthangady Accident, Mangalore: ಯಕ್ಷಗಾನ ಮುಗಿ...
31-03-25 12:26 pm
CCB Police, CM Medal, Mangalore: ಮಂಗಳೂರು ಪೊಲೀ...
30-03-25 11:02 pm
01-04-25 10:42 pm
Bangalore Correspondent
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm
Mangalore Muda Commissioner, FIR, Noor Zahara...
31-03-25 09:29 pm
Mangalore Derlakatte Robbery attempt; ದೇರಳಕಟ್...
30-03-25 08:59 am
ಆಂಧ್ರದಲ್ಲಿ ಪ್ಯಾಸ್ಟರ್ ಪ್ರವೀಣ್ ಕುಮಾರ್ ಸಂಶಯಾಸ್ಪದ...
29-03-25 10:33 pm