ಬ್ರೇಕಿಂಗ್ ನ್ಯೂಸ್
22-01-21 04:47 pm Mangalore Correspondent ಕರಾವಳಿ
ಮಂಗಳೂರು, ಜ.22 : ಮೀನು ಮಾರಾಟದ ಹಣ ನೀಡದೇ ಲಕ್ಷಾಂತರ ರೂಪಾಯಿ ವಂಚಿಸಿರುವ ಬಗ್ಗೆ ಎಕಾನಮಿಕ್ ಅಂಡ್ ನಾರ್ಕೋಟಿಕ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಲೂ ಸ್ಟಾರ್ ಮೆರೈನ್ ಪ್ರಾಡಕ್ಟ್ ಮತ್ತು ಅಕ್ಬರ್ ಸೀ ಫುಡ್ ಸಂಸ್ಥೆಯ ಪಿ.ಪಿ.ಮೊಯಿನ್ ಎಂಬವರು, ಬ್ಲೂ ವಾಟರ್ ಫುಡ್ ಅಂಡ್ ಎಕ್ಸ್ ಪೋರ್ಟ್ ಕಂಪನಿಯ ಶ್ರೀನಿವಾಸ್ ಭಟ್ ಎಂಬವರಿಗೆ ಹಲವು ವರ್ಷಗಳಿಂದ ಮೀನು ಮಾರಾಟ ಮಾಡುತ್ತಿದ್ದರು. ಶ್ರೀನಿವಾಸ ಭಟ್ ಎಂಬವರು ಪಿ.ಪಿ.ಮೋಯಿನ್ ಪಾಷಾ ಅವರ ಬ್ಲೂ ಸ್ಟಾರ್ ಖಾತೆಗೆ 62,04,096 ರೂ. ಹಾಗೂ ಅಕ್ಬರ್ ಸೀ ಫುಡ್ ಮಲ್ಪೆ ಖಾತೆಗೆ 14,98,360 ರೂ. ಸೇರಿ ಒಟ್ಟು 77,02,456 ರೂ. ನೀಡುವುದು ಬಾಕಿಯಿದೆ. ಆದರೆ, 2018ರ ಮಾರ್ಚ್ ಬಳಿಕ ವಾಟರ್ ಫುಡ್ ಆ್ಯಂಡ್ ಎಕ್ಸ್ ಪೋರ್ಟ್ ಕಂಪನಿಗೆ ನೀಡಿರುವ ಬೊಂಡಾಸ್ ಮೀನಿನ 77 ಲಕ್ಷ ರೂ. ನಗದು ಈವರೆಗೆ ಮರು ಪಾವತಿಸಿಲ್ಲ.
ಈ ನಡುವೆ 2019ರಂದು ಪಿ.ಪಿ.ಮೊಯಿನ್ ಪಾಷಾ ಮರಣ ಹೊಂದಿದ್ದಾರೆ. ಆ ಬಳಿಕ ಅವರ ಪತ್ನಿ ಶಂಶಾದ್ ಮೊಯೀನ್ ಪಾಷಾ ಆರ್ಥಿಕ ಸಂಕಷ್ಟದಲ್ಲಿದ್ದು, ಅವರಿಗೆ 77,02,456 ರೂ. ಬಾಕಿ ಕೊಡುವುದಾಗಿ ನಂಬಿಸಿ ಶ್ರೀನಿವಾಸ ಭಟ್ ವಿಶ್ವಾಸ ದ್ರೋಹ ಮಾಡಿದ್ದಾರೆ ಎಂದು ಪಿ.ಪಿ.ಮೊಯಿನ್ ಪಾಷಾ ಅವರ ಭಾವ ಮೊಹಮ್ಮದ್ ರಿಯಾಜ್ ಎಕಾನಮಿಕ್ ಅಂಡ್ ನಾರ್ಕೊಟಿಕ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ.
A case has been registered of Cheating of 75 Lakhs in the name of Sea Food product at the Mangalore Narcotics and Economics police station.
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
06-11-25 10:22 pm
HK News Desk
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
06-11-25 10:50 pm
Mangalore Correspondent
ಜೈಲ್ ಜಾಮರ್ ನಿಂದ ಸುತ್ತಮುತ್ತ ನೆಟ್ವರ್ಕ್ ಸಮಸ್ಯೆ ;...
06-11-25 12:51 pm
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
06-11-25 10:59 pm
Mangalore Correspondent
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm