ಬ್ರೇಕಿಂಗ್ ನ್ಯೂಸ್
08-12-20 12:51 pm Mangalore Correspondent ಕರಾವಳಿ
ಬೆಳ್ತಂಗಡಿ, ಡಿ. 8 : ಹೆಣ್ಣು ಮಕ್ಕಳು ಮನಸ್ಸು ಮಾಡಿದ್ರೆ ಯಾವುದನ್ನೂ ಸಾಧ್ಯವಾಗಿಸಬಹುದು ಎನ್ನುತ್ತಾರೆ. ಇದಕ್ಕೆ ಜ್ವಲಂತ ಸಾಕ್ಷಿ ಎನ್ನುವಂತೆ ಕರಾವಳಿಯ ಕುವರಿ ಕಮಲಾಕ್ಷಿ ಎಂಬಾಕೆ ಪುಣೆಯಿಂದ ಬೆಳ್ತಂಗಡಿಗೆ ಸೋಲೋ ಬೈಕ್ ರೈಡ್ ಮಾಡಿ ಸಾಹಸ ಮೆರೆದಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ನಿವಾಸಿ, ಸದ್ಯ ಪುಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಂಪೆನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಕಮಲಾಕ್ಷಿ ಸೋಲೋ ರೈಡಿಂಗ್ ಮೂಲಕ ಪುಣೆಯಿಂದ ಬೆಳ್ತಂಗಡಿ ತಲುಪಿದ್ದಾರೆ. ನಾಲ್ಕು ವರ್ಷಗಳಲ್ಲಿ ಸುಮಾರು 55,000 ಕಿ.ಮೀ. ದೂರವನ್ನು ಬೈಕ್ ಮೂಲಕ ಒಬ್ಬರೇ (ಸೋಲೋ ಪ್ರವಾಸ) ಕ್ರಮಿಸಿ ಸೈ ಎನಿಸಿಕೊಂಡಿದ್ದಾರೆ.
19 ಲಕ್ಷ ರೂ. ಮೌಲ್ಯದ, 900 ಸಿಸಿಯ Triumph company ಯ Rally pro Tiger ಬೈಕ್ ನಲ್ಲಿ ನ.18 ರಂದು ಮಹಾರಾಷ್ಟ್ರದ ಪುಣೆಯಿಂದ ಹೊರಟಿದ್ದ ಕಮಲಿ, ಅಂಬೋಲಿ ಮೂಲಕ ಉಡುಪಿಯಲ್ಲಿ ತಾಯಿ ಮನೆಗೆ ಬಂದಿದ್ದಳು. ಆಬಳಿಕ ಅಳದಂಗಡಿಯ ಗೆಳತಿ ಪ್ರಜ್ಞಾ ಅವರ ಮನೆಗೆ ತಲುಪಿದ್ದಾರೆ.
ಇದೀಗ ಬೆಳ್ತಂಗಡಿ ತಾಲೂಕಿನ ಆಯ್ದ ಭಾಗಗಳಿಗೆ ಭೇಟಿ ನೀಡಿ ಮತ್ತೆ ಪುಣೆಗೆ ಹೊರಟಿದ್ದಾರೆ. ಸೋಲೋ ಟ್ರಿಪ್ ಜತೆಗೆ ಪಕ್ಷಿ ವೀಕ್ಷಣೆ ಹಾಗೂ ಅದರ ಛಾಯಾಚಿತ್ರ ಗ್ರಹಣ ಇವರ ಹವ್ಯಾಸ. ಇವರ ಜಾಲತಾಣವನ್ನು ಸುಮಾರು 35,000 ಮಂದಿ ಅನುಸರಿಸುತ್ತಿದ್ದಾರೆ.
Meet the Solo Bike Rider Kamalakshi who has come all the way from Pune to Belthangady on Bike. She has travelled almost 55,000 Kms in the past four years.
06-06-25 10:58 pm
Bangalore Correspondent
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
RCB Manager Arrest, Court; ಸಿಎಂ ಸೂಚನೆಯಂತೆ ತನಿ...
06-06-25 05:32 pm
Rcb, Death, Dayanand IPS, Congress: ಕಾಲ್ತುಳಿತ...
06-06-25 02:14 pm
06-06-25 11:08 pm
HK News Desk
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
MP Brijesh Chowta, Delegation: ಐದು ದೇಶಗಳಲ್ಲಿ...
03-06-25 10:10 pm
ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದ ಕಟ್ಟಡ ಕಾರ್ಮಿಕನನ್...
01-06-25 12:35 pm
06-06-25 09:29 pm
Mangalore Correspondent
Mangalore Minister Mankal Vaidya: ನಾಪತ್ತೆಯಾದ...
06-06-25 07:20 pm
Puttur Arun Puthila, DK Sp Arun Kumar, Notice...
06-06-25 05:33 pm
Karnataka congress, Mangalore, KPCC: ಹತ್ಯೆಗಳಿ...
06-06-25 04:39 pm
Manjunath Bhandary, Mangalore: ಮಂಗಳೂರಿನಲ್ಲಿ ಹ...
05-06-25 10:29 pm
03-06-25 10:25 pm
Mangalore Correspondent
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm
Ullal, Mangalore, Crime: ಕೋಮು ದ್ವೇಷದ ನೆಲದಲ್ಲ...
01-06-25 11:02 pm