ಬ್ರೇಕಿಂಗ್ ನ್ಯೂಸ್
26-04-24 10:32 pm Mangalore Correspondent ಕರಾವಳಿ
ಮಂಗಳೂರು, ಎ.26: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಅಂದಾಜು ಶೇ.77.44 ಮತದಾನ ದಾಖಲಾಗಿದೆ.
ಬೆಳ್ತಂಗಡಿ ವಿಧಾನಸಭೆ ಕ್ಷೇತ್ರದಲ್ಲಿ ಶೇ.80.92, ಮೂಡುಬಿದಿರೆ- ಶೇ.73.17, ಮಂಗಳೂರು ಉತ್ತರ- ಶೇ.74.83, ಮಂಗಳೂರು ದಕ್ಷಿಣ- ಶೇ.69.15, ಮಂಗಳೂರು- ಶೇ.75.62 ಮತದಾನ ಆಗಿದೆ.
ಬಂಟ್ವಾಳ ಕ್ಷೇತ್ರದಲ್ಲಿ ಶೇ.80.31, ಪುತ್ತೂರು ಕ್ಷೇತ್ರದಲ್ಲಿ ಶೇ.80.71, ಸುಳ್ಯ ಕ್ಷೇತ್ರದಲ್ಲಿ ಶೇ.84.10 ಮತದಾನ ಆಗಿರುವ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಎನ್ಐಟಿಕೆ ಭದ್ರತಾ ಕೊಠಡಿ
ಮತದಾನ ಮುಗಿದ ಬಳಿಕ ಆಯಾ ವಿಧಾನಸಭೆ ಕ್ಷೇತ್ರದಲ್ಲಿ ಇವಿಎಂ ಮೆಶಿನ್ ಗಳನ್ನು ಅಧಿಕಾರಿ, ಸಿಬಂದಿ ತಾವು ಕೊಂಡೊಯ್ದ ಜಾಗಕ್ಕೇ ಸಂಜೆಯ ವೇಳೆಗೆ ತಲುಪಿಸಿದರು. ಮಂಗಳೂರು ನಗರದಲ್ಲಿ ಈ ವ್ಯಾಪ್ತಿಯ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಸಂಬಂಧಪಟ್ಟ ಮತ ಯಂತ್ರಗಳನ್ನು ಕೆನರಾ ಪಿಯು ಕಾಲೇಜು, ಅಲೋಶಿಯಸ್ ಮತ್ತು ಹಂಪನಕಟ್ಟೆ ಯುನಿವರ್ಸಿಟಿ ಕಾಲೇಜನ್ನು ಮಸ್ಟರಿಂಗ್ ಸೆಂಟರ್ ಮಾಡಲಾಗಿತ್ತು. ಎಲ್ಲ ಇವಿಎಂ ಮೆಶಿನ್ ಗಳನ್ನು ಸಿಬಂದಿ ಅಲ್ಲಿಂದಲೇ ಒಯ್ದಿದ್ದು ಮರಳಿ ಅಲ್ಲಿಗೇ ತಲುಪಿಸಿದ್ದಾರೆ. ಇಂದು ರಾತ್ರಿಯೇ ಅಲ್ಲಿಂದ ಮೆಶಿನ್ ಗಳನ್ನು ಮತ ಎಣಿಕೆ ನಡೆಯುವ ಸುರತ್ಕಲ್ ಎನ್ಐಟಿಕೆ ಸಂಸ್ಥೆಯ ಭದ್ರತಾ ಕೊಠಡಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಜೂನ್ 4ರಂದು ಮತ ಎಣಿಕೆ ನಡೆಯುವ ದಿನದ ವರೆಗೂ ಎನ್ಐಟಿಕೆ ಭದ್ರತಾ ಕೊಠಡಿಯನ್ನು ಸಿಆರ್ ಪಿಎಫ್ ಪಡೆಯ ಭದ್ರತೆಯಲ್ಲಿ ಇರಿಸಲಾಗುತ್ತದೆ.
Mangalore Dakshina Kannada reports 77 percent of total voting, Sullia first. Braving the scorching sun and the rising temperature, the coastal districts saw a moderate to high voter turnout on the polling day of April 26, which saw 14 LS seats in Karnataka going to polls. Dakshina Kannada recorded a poll percentage of 77.44%
24-06-25 05:23 pm
Bangalore Correspondent
Lokayukta Raid, Karnataka: ಬೆಂಗಳೂರು, ಶಿವಮೊಗ್ಗ...
24-06-25 01:53 pm
Kodi Sri ; ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ವ...
22-06-25 07:52 pm
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
24-06-25 12:03 pm
HK News Desk
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
Rapper Tommy Genesis, Controversy: ಹಿಂದು ದೇವತ...
23-06-25 04:37 pm
VP Jagdeep Dhankhar; ಜೂನ್ 25 ಸಂವಿಧಾನ ಹತ್ಯೆಗೈದ...
22-06-25 07:48 pm
24-06-25 01:36 pm
Mangalore Correspondent
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
Zakariya Jokatte, Mangalore: ಮಂಗಳೂರಿನಲ್ಲಿ ಸ್ಕ...
23-06-25 11:01 pm
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
Journalist Vijay Kotian, Brand Mangalore Awar...
23-06-25 09:48 pm
23-06-25 08:51 pm
HK News Desk
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm