ಬ್ರೇಕಿಂಗ್ ನ್ಯೂಸ್
26-04-24 03:48 pm Udupi Correspondent ಕರಾವಳಿ
ಉಡುಪಿ, ಎ.2: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 10 ವರ್ಷವಾಯಿತು. ಬ್ರಿಟಿಷರು ಭಾರತ ಬಿಟ್ಟು 75 ವರ್ಷವಾಯಿತು. ಇದೇ ರೀತಿಯಲ್ಲಿ ಭಾರತ ಸದೃಢವಾಗಿ ಮುಂದುವರಿಯಬೇಕು. ದೇಶದಲ್ಲಿ ಇರುವುದು ಒಂದೇ ಪಕ್ಷ ಮತ್ತೆಲ್ಲವೂ ಪಕ್ಷಪಾತ. ಹೀಗೆಂದು ಅದಮಾರು ಮಠಾಧೀಶ ವಿಶ್ವಪ್ರೀಯ ತೀರ್ಥ ಸ್ವಾಮೀಜಿ ಮತದಾನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನೆಮ್ಮದಿಯಾಗಿ ಬದುಕಬೇಕಾದವನು ಸಂಶಯ ರಹಿತವಾಗಿ ರಾಷ್ಟ್ರೀಯ ಪುಷ್ಪಕ್ಕೆ ಮತ ಹಾಕಬೇಕು. ಗೋದಾನ ಮಾಡು, ಭೂದಾನ ಮಾಡು ಪುಣ್ಯ ಬರುತ್ತದೆ ಅನ್ನುತ್ತಾರೆ. ಒಳ್ಳೆಯ ವ್ಯಕ್ತಿಗೆ ಮತ ಹಾಕು ತಕ್ಷಣ ಫಲಿತಾಂಶ ಸಿಗುತ್ತದೆ. ದೇಶ ಪ್ರಗತಿ ಆಗುವುದನ್ನು ಪ್ರತಿಯೊಬ್ಬರು ನೋಡುತ್ತಿದ್ದಾರೆ.
ಹಿಂದೂ ಆದವನು ಹಿಂದುತ್ವ ಉಳಿಸಲು ಮೋದಿಯನ್ನೇ ಆರಿಸಬೇಕು. ಮನುಷ್ಯ ಜಾಡ್ಯ ಬಿಡಬೇಕು, ಮತದಾನ ಮಾಡಬೇಕು. ಪಕ್ಕದ ಮನೆಗೆ ಬಿದ್ದ ಬೆಂಕಿ ಎಂಬ ಅಸಡ್ಡೆ ಬೇಡ. ಎಲ್ಲರೂ ಜಾಗೃತರಾಗಬೇಕು, ಸಾಯಂಕಾಲದೊಳಗೆ ಮತದಾನ ಮಾಡಿ. ಈ ನೆಲದ ಗಾಳಿ ನೀರು ಬೆಂಕಿ ಉಪಯೋಗಿಸಿದವ ಯೋಗ್ಯ ವ್ಯಕ್ತಿಗೆ ಮತದಾನ ಮಾಡಲೇಬೇಕು.
ಎಲ್ಲಾ ಲಾಭ ಪಡೆದು ಮತ ಹಾಕದವ ಋಣಿಯಾಗುತ್ತಾನೆ, ಋಣಿಗಿಂತ ದೊಡ್ಡದೋಷಿ ಮತ್ತೊಬ್ಬ ಇಲ್ಲ ಎಂದು ಅದಮಾರು ಮಠದ ಸ್ವಾಮೀಜಿ ಮತದಾನ ಪೂರೈಸಿದ ಬಳಿಕ ಹೇಳಿದ್ದಾರೆ.
Udupi Adamaru swamiji casts vote, says must vote without fail
27-08-25 06:21 pm
Bangalore Correspondent
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
Kannada Anchor Anushree, Marriage, Mangalore:...
27-08-25 02:51 pm
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು, ಮುಸ್ಲಿಮರ...
27-08-25 12:33 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
27-08-25 11:02 pm
Mangalore Correspondent
FIR, Chinnayya, Dharmasthala, Mahesh Thimarod...
27-08-25 09:19 pm
Praveen Nettaru, NIA, Mangalore: ಪ್ರವೀಣ್ ನೆಟ್...
27-08-25 08:46 pm
Pastor John Shamine, BJP, Fake Human Rights:...
26-08-25 10:57 pm
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm