ಬ್ರೇಕಿಂಗ್ ನ್ಯೂಸ್
01-12-23 02:18 pm Mangalore Correspondent ಕರಾವಳಿ
ಉಳ್ಳಾಲ, ಡಿ.1: ಬಾಗಿಲು ತುಂಡಾಗಿ ತಂತಿಯಲ್ಲಿ ಕಟ್ಟಿರುವುದನ್ನು ಓಪನ್ ಮಾಡಲಾಗದೆ ಹಳೆಯ, ತುಕ್ಕು ಹಿಡಿದ ಡಕೋಟ ವಾಹನಕ್ಕೆ ಕಿಟಕಿಯಿಂದ ನುಸುಳಿದ ಚಾಲಕ.. ಉಳ್ಳಾಲ ನಗರದಾದ್ಯಂತ ಕಸ ಸಂಗ್ರಹ ಮಾಡುವ ಡಕೋಟ ವಾಹನದ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ಉಳ್ಳಾಲ ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕರು ಗರಂ ಆಗಿದ್ದಾರೆ.


ಉಳ್ಳಾಲ ನಗರಸಭೆ ಅಂದರೆ ಅದು ಭ್ರಷ್ಟಾಚಾರದ ಕೂಪ ಇದ್ದಂತೆ. ಇಲ್ಲಿ ತ್ಯಾಜ್ಯ ಸಂಗ್ರಹಕ್ಕೆ ತುಕ್ಕು ಹಿಡಿದು ನಲುಗಿದ ವಾಹನವನ್ನ ಬಳಸುತ್ತಿದ್ದು ಅದರ ಎರಡೂ ಬಾಗಿಲುಗಳು ಜೋತು ಬಿದ್ದು ಓಪನ್ ಮಾಡಲೂ ಆಗುತ್ತಿಲ್ಲ. ಹೊಟ್ಟೆ ಪಾಡಿಗೆ ಈ ವಾಹನವನ್ನ ಚಲಾಯಿಸುವ ಚಾಲಕ ಪ್ರಾಣ ಒತ್ತೆ ಇಟ್ಟು ದುಡಿಯುವ ಅನಿವಾರ್ಯತೆ. ಸಾರ್ವಜನಿಕರೊಬ್ಬರು ಈ ಡಕೋಟ ವಾಹನದ ವೀಡಿಯೋ ತೆಗೆದು ಜಾಣತಾಣಗಳಲ್ಲಿ ಹರಿಯ ಬಿಟ್ಟಿದ್ದು ನಗರಸಭೆಯ ಸೋಂಬೇರಿ ಅಧಿಕಾರಿಗಳಿಗೆ ಜಾಡಿಸಿದ್ದಾರೆ. ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಪ್ರತಿನಿಧಿಸುವ ಕ್ಷೇತ್ರದ ಉಳ್ಳಾಲ ನಗರಸಭೆಗೆ ಕನಿಷ್ಟ ಕಸ ಸಂಗ್ರಹಕ್ಕೂ ಸರಿಯಾದ ವಾಹನ ಒದಗಿಸಲು ಸಾಧ್ಯವಿಲ್ಲವೇ.?ವಾಹನ ಚಾಲಕನಿಗೂ ಸಂಸಾರ ಇಲ್ಲವೇ.. ಈ ವಾಹನದಲ್ಲಿ ಅವಘಡ ಆದರೆ ಅವರ ಪಾಡೇನು ಎಂದು ಪ್ರಶ್ನಿಸಿದ್ದಾರೆ.
ಜಾಲತಾಣಗಳಲ್ಲಿ ವೀಡಿಯೋ ನೋಡಿದ ಜನರು ಉಳ್ಳಾಲ ನಗರಸಭೆ ಅಧಿಕಾರಿಗಳಿಗೆ ಉಗಿದು, ಮಂಗಳಾರತಿ ಮಾಡಿದ್ದಾರೆ.
Mangalore Ullal Pathetic broken garbage collection van of ullal municiapl corporation video goes viral.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm