ಬ್ರೇಕಿಂಗ್ ನ್ಯೂಸ್
30-07-23 11:00 pm Udupi Correspondent ಕರಾವಳಿ
ಉಡುಪಿ, ಜುಲೈ 30: ಕಾಡಿನಿಂದ ನುಗ್ಗಿ ಬಂದ ಕಾಡು ಕೋಣವೊಂದು ಮನೆಯ ಜಗುಲಿಗೆ ಹತ್ತಿದ ಘಟನೆ ಶಿರ್ವ ಸಮೀಪದ ಪಿಲಾರು ಕುಂಜಿಗುಡ್ಡೆಯ ಪೆರ್ಗೊಟ್ಟು ಎಂಬಲ್ಲಿ ನಡೆದಿದೆ.
ಶನಿವಾರ ನಸುಕಿನಲ್ಲಿ ಪಿಲಾರಿನ ರವಿ ಕುಲಾಲ್ ಎಂಬವರ ಮನೆಯ ಆವರಣಕ್ಕೆ ಕಾಡು ಕೋಣ ಬಂದಿದ್ದು ವೆರಾಂಡ ಹತ್ತಿ ಹೋಗಿರುವುದು, ಮನೆಯ ಸುತ್ತ ನಡೆದಾಡಿರುವುದು, ಬಾವಿಯ ಬಳಿಗೆ ಹೋಗಿರುವುದು ಕಂಡುಬಂದಿದೆ. ಶಿರ್ವ ಸಮೀಪದ ಪಿಲಾರು ಕಾನ ರಕ್ಷಿತಾರಣ್ಯ ಸುತ್ತ ತಂತಿಯ ಬೇಲಿ ಇದ್ದರೂ, ಕೆಲವೊಮ್ಮೆ ಕಾಡು ಕೋಣಗಳ ಹಿಂಡು ನಾಡಿಗೆ ಬಂದು ಕೃಷಿಯನ್ನು ಹಾಳು ಮಾಡುವುದು ನಡೆಯುತ್ತದೆ.
ಏಳೆಂಟು ಕಾಡು ಕೋಣಗಳ ಹಿಂಡು ರಕ್ಷಿತಾರಣ್ಯ ಆಸುಪಾಸಿನ ಗ್ರಾಮಗಳಾದ ಪಿಲಾರು, ಮಜಲಬೆಟ್ಟು, ಸೂಡ, ಮಿತ್ತಬೆಟ್ಟು, ಕುದ್ರುಪಾದೆ, ಗುಂಡುಪಾದೆ ಪ್ರದೇಶದಲ್ಲಿ ದಾಳಿ ಇಡುತ್ತಿದ್ದು ಕೃಷಿ ನಾಶ ಮಾಡುತ್ತಿದೆ. ಈ ಭಾಗದಲ್ಲಿ ಬೆಳೆಯುವ ತರಕಾರಿ, ಅಡಿಕೆ, ಬಾಳೆ ಇನ್ನಿತರ ಕೃಷಿ ತೋಟಗಳನ್ನು ಹಾಳು ಮಾಡುತ್ತದೆ ಎಂದು ಸ್ಥಳೀಯರು ದೂರಿದ್ದಾರೆ. ಕೃಷಿಗೆ ದಾಳಿ ಮಾಡುವ ಕಾಡು ಕೋಣಗಳು ಈ ಭಾಗದ ಸ್ಥಳೀಯರಿಗೆ ಆತಂಕ ಹುಟ್ಟಿಸಿದೆ.
A wild bison was spotted on the verandah of the house belonging to Ravi Kulal at Pergottu of Pilaru Kunjigudde near Shirva on Saturday early in the morning.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 11:50 am
HK News Desk
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
14-11-25 11:16 am
Mangalore Correspondent
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm