ಬ್ರೇಕಿಂಗ್ ನ್ಯೂಸ್
11-10-22 08:19 pm Mangalore Correspondent ಕರಾವಳಿ
ಮಂಗಳೂರು, ಅ.11: ಲ್ಯಾಪ್ ಟಾಪ್ ಕೊಡಿಸುತ್ತೇನೆಂದು ಹೇಳಿ ನಗರದ ಉದ್ಯಮಿಯೊಬ್ಬರ ಬಳಿಯಿಂದ ಹಣ ಪಡೆದು ವಂಚಿಸಿರುವ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿ ಶಾಪ್ ಹೊಂದಿರುವ ಉದ್ಯಮಿ, ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳು, ಬಿಡಿ ಭಾಗಗಳನ್ನು ಮಾರಾಟ ಮಾಡುವ ಉದ್ಯಮ ಹೊಂದಿದ್ದಾರೆ. ಇವರಿಗೆ ಜೈಪುರದ ವೈಶಾಲಿ ನಗರದ ಮನೋಜ್ ಚೌರಾಸಿಯಾ ಎಂಬಾತ ಫೋನ್ ಕರೆ ಮಾಡಿ, ನಾವು ಕಡಿಮೆ ದರಕ್ಕೆ ಲ್ಯಾಪ್ ಟಾಪ್ ಪೂರೈಸುತ್ತೇವೆ ಎಂದು ನಂಬಿಸಿದ್ದಾನೆ. ಅದರಂತೆ, ಕಳೆದ ಆಗಸ್ಟ್ ತಿಂಗಳಲ್ಲಿ ಎರಡು ಲ್ಯಾಪ್ ಟಾಪ್ ಖರೀದಿಸಿದ್ದರು.
ಆನಂತರ ಕೆಲವು ದಿನಗಳ ಬಳಿಕ ಮನೋಜ್ ಚೌರಾಸಿಯಾ ಮತ್ತು ಆತನ ಅಸಿಸ್ಟೆಂಟ್ ಸುರಕ್ಷಾ ಖಂಡೇಲ್ ವಾಲಾ ಫೋನ್ ಕರೆ ಮಾಡಿ, ಮತ್ತಷ್ಟು ಲ್ಯಾಪ್ ಟಾಪ್ ಖರೀದಿಸುವಂತೆ ಆಫರ್ ಮಾಡಿದ್ದಾರೆ. ಅದರಂತೆ, ಉದ್ಯಮಿ 15 ಎಚ್ ಪಿ ಬ್ರಾಂಡಿನ ಲ್ಯಾಪ್ ಟಾಪ್ ಮತ್ತು ಕ್ಯಾರಿ ಬ್ಯಾಗನ್ನು ನೀಡುವಂತೆ ಡೀಲ್ ಕುದುರಿಸಲು ಒಪ್ಪಿದ್ದರು. ಅಲ್ಲದೆ, ಸಾಮಗ್ರಿ ಪೂರೈಸುವುದಕ್ಕಾಗಿ 5.70 ಲಕ್ಷ ರೂ.ಗಳನ್ನು ಮನೋಜ್ ಚೌರಾಸಿಯಾಗೆ ನೀಡಿದ್ದರು. ಆದರೆ ಚೌರಾಸಿಯಾ ಹಣ ಪಡೆದು ಲ್ಯಾಪ್ ಟಾಪ್ ನೀಡದೆ ವಂಚಿಸಿದ್ದಾರೆಂದು ದೂರು ನೀಡಲಾಗಿದೆ.
ಪೊಲೀಸರು ಪರಿಶೀಲನೆ ನಡೆಸಿದಾಗ ಮನೋಜ್ ಚೌರಾಸಿಯಾ ಮಂಗಳೂರಿನಲ್ಲೇ ಹಲವರಿಗೆ ಇದೇ ರೀತಿ ಹಣ ಪಡೆದು ಲ್ಯಾಪ್ ಟಾಪ್ ನೀಡದೆ ವಂಚಿಸಿದ್ದಾನೆಂದು ಗೊತ್ತಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.
A case is filed in which it is accused that a person was fleeced Rs 5.70 lac on the pretext of supplying laptops. An entrepreneur from the city is selling spare parts of laptop and computers. He was approached by Manoj Chaurasia of Vaishali city in Jaipur saying that he will supply laptops at low price. Accordingly, in the month of August, the city entrepreneur bought two laptops from him.
03-07-25 05:24 pm
Bangalore Correspondent
Rain kadaba, Sullia, Mangalore: ಕಡಬ, ಸುಳ್ಯದಲ್...
03-07-25 10:54 am
Tumakuru, Fathers Jail, Traffic, Bike: ತುಮಕೂರ...
03-07-25 10:52 am
Dk Shivakumar, CM Siddaramaiah: ನನ್ನ ಹೆಸ್ರು ಹ...
02-07-25 11:02 pm
Vikas Kumar IPS, CAT: ವಿಕಾಸ್ ಕುಮಾರ್ ಅಮಾನತು ರದ...
02-07-25 10:47 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
04-07-25 11:46 am
Mangalore Correspondent
Mangalore Police, Drugs, Sudheer Kumar Reddy:...
03-07-25 10:50 pm
ರಹಿಮಾನ್ ಕೊಲೆ ಪ್ರಕರಣ ; ಅನುಮತಿ ನಿರಾಕರಿಸಿದ್ದರೂ ಬ...
03-07-25 10:39 pm
Mangalore Police, New Rules, Festival; ಮೊಸರು...
03-07-25 03:43 pm
Mangalore, Heart Attack Spike: ದಕ್ಷಿಣ ಕನ್ನಡ ಜ...
03-07-25 02:33 pm
04-07-25 12:31 pm
Mangalore Correspondent
Puttur Rape, Jagannivas Rao: ಬಿಜೆಪಿ ಮುಖಂಡನ ಪು...
03-07-25 11:03 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ; ಸಿಸಿಬಿ ಪೊಲೀಸರ...
03-07-25 08:38 pm
ಮಹಾದೇವ್ ಬೆಟ್ಟಿಂಗ್ ಹಗರಣ ; ಮೋಸ್ಟ್ ವಾಂಟೆಡ್ ಆರೋಪಿ...
03-07-25 07:09 pm
Infosys Employee, Video Recording, Crime: ಇನ್...
02-07-25 10:15 pm