ಬ್ರೇಕಿಂಗ್ ನ್ಯೂಸ್
04-09-22 04:43 pm Udupi Correspondent ಕರಾವಳಿ
ಉಡುಪಿ, ಸೆ.4: ಕೆಥೋಲಿಕ್ ಕ್ರೈಸ್ತರ ಮೋಂತಿ ಫೆಸ್ಟ್ ಇದೇ ಸೆ.8ರಂದು ನಡೆಯಲಿದ್ದು, ಅದರ ಸಂಭ್ರಮದ ನಡುವಲ್ಲೇ ಉಡುಪಿಯ ಬಿಎಸಿ ಮತ್ತು ಡೋಲ್ವಿನ್ ಕೊಳಲಗಿರಿ ಸಂಸ್ಥೆಯವರು ದೇವರ ಸ್ತೋತ್ರಗಳನ್ನು ಒಳಗೊಂಡಿರುವ ಕೊಂಕಣಿ ಆಲ್ಬಂ ಒಂದನ್ನು ರಿಲೀಸ್ ಮಾಡಿದ್ದಾರೆ. 'ನಮಾನ್ ತುಕಾ ಮೋಂತಿ ಮಾಯೆ’ ಎನ್ನುವ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ನಲ್ಲಿ ಸಾಂಗ್ ಬಿಡುಗಡೆಯಾಗಿದೆ.
ಉಡುಪಿಯ ಅವರ್ ಲೇಡಿ ಮಿರಾಕಲ್ಸ್ ಕೆಥಡ್ರಲ್ ಚರ್ಚ್ ಫಾದರ್ ವಲೇರಿಯನ್ ಮೆಂಡೋನ್ಸ ಕೊಂಕಣಿ ಭಾಷೆಯ ದೇವರ ಸ್ತುತಿಗಳನ್ನು ಕೆಲವು ವರ್ಷಗಳ ಹಿಂದೆ ರಚಿಸಿದ್ದರು. ಅದನ್ನು ಕೊಂಕಣಿ ಭಕ್ತಿಗೀತೆಗಳ ಹೆಸರಲ್ಲಿ ಫಾದರ್ ವಲೇರಿಯನ್ ಮೆಂಡೋನ್ಸ ಮತ್ತು ಕ್ಲೆಮೆಂಟ್ ಮಸ್ಕರೇನಸ್ ಸೇರಿ ಆಲ್ಬಂ ರೂಪದಲ್ಲಿ ಹೊರ ತಂದಿದ್ದರು.




ಅದೇ ದೇವರ ಸ್ತುತಿಗಳನ್ನು ಡೋಲ್ವಿನ್ ಕೊಳಲಗಿರಿ ಅವರು ಮತ್ತೊಮ್ಮೆ ಸಂಯೋಜಿಸಿ ಆಲ್ಬಂ ರೂಪದಲ್ಲಿ ಹೊರತಂದಿದ್ದಾರೆ. ಡೆನ್ಝಿಲ್ ಪಿರೇರಾ ಮತ್ತು ಸೋನಾಲ್ ಆಗ್ನೆಸ್ ಮೊಂತೇರೋ ಹಾಡುಗಳನ್ನು ಹಾಡಿದ್ದಾರೆ. ಶ್ರೀಕಾಂತ್ ಶ್ರೀನಿವಾಸ್ ಸಂಗೀತ ಸಂಯೋಜನೆ ಮಾಡಿದ್ದಾರೆ.
Udupi Naman Tuka Monti Maye konkani album released by Blue angels choir. Poster of ‘No’man Tuka Monti Maye’ Konkani Unplugged Hymn by BAC ft. Dolwin Kolalagiri has been released.
27-06-26 08:31 pm
HK News Staffer
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
27-06-26 09:10 pm
HK News Staffer
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 08:01 pm
HK News Staffer
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am