ಬ್ರೇಕಿಂಗ್ ನ್ಯೂಸ್
16-02-21 01:03 pm Mangalore Correspondent ಕ್ರೈಂ
ಮಂಗಳೂರು, ಫೆ.16: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರ ತಂಡ ಕಪಾಟು ಒಡೆದು 60 ಗ್ರಾಂ ಚಿನ್ನದ ಆಭರಣಗಳನ್ನು ಕಳವುಗೈದ ಘಟನೆ ಸುರತ್ಕಲ್ ಬಳಿಯ ಕುಳಾಯಿಯಲ್ಲಿ ನಡೆದಿದೆ.
ಕುಳಾಯಿ ನಿವಾಸಿ, ಮನೆ ಮಾಲೀಕ ಶ್ರೀನಿವಾಸ ಆಚಾರ್ಯ ಎಂಬವರು ಫೆ.14ರಂದು ಸೂರಿಂಜೆಯಲ್ಲಿರುವ ತಮ್ಮನ ಮನೆಗೆ ಕುಟುಂಬದ ಕಾರ್ಯಕ್ಕೆಂದು ತೆರಳಿದ್ದರು. 15ರಂದು ಬೆಳಗ್ಗೆ ಬಂದು ನೋಡಿದಾಗ, ಮನೆಯ ಬೀಗವನ್ನು ಪಿಕ್ಕಾಸಿನಿಂದ ಒಡೆದು ಹಾಕಿದ ರೀತಿ ಕಂಡುಬಂದಿದೆ. ಮನೆಯ ಒಳಗೆ ನೋಡಿದಾಗ, ಬೆಡ್ ರೂಮಿನಲ್ಲಿದ್ದ ಕಪಾಟನ್ನು ಒಡೆದು ಅದರಲ್ಲಿದ್ದ ಶ್ರೀನಿವಾಸ ಆಚಾರ್ಯರ ಪತ್ನಿ ವತ್ಸಲಾರ 35 ಗ್ರಾಮ್ ತೂಕದ ಮುತ್ತಿನ ಸರ, 8 ಗ್ರಾಮ್ ತೂಕದ ಕಿವಿಯೋಲೆ ಹಾಗೂ ಶ್ರೀನಿವಾಸರ ಅಣ್ಣ ಗಂಗಾಧರ ಆಚಾರ್ಯರ ಪತ್ನಿ ಕವಿತಾರಿಗೆ ಸೇರಿದ 8 ಗ್ರಾಂ ತೂಕದ ಹವಳದ ಸರ ಹಾಗೂ ತಲಾ ನಾಲ್ಕು ಗ್ರಾಂ ತೂಕದ ಎರಡು ಉಂಗುರಗಳನ್ನು ಕಳವು ಮಾಡಿದ್ದು ತಿಳಿದುಬಂದಿದೆ.
ಈ ಬಗ್ಗೆ ಶ್ರೀನಿವಾಸ ಆಚಾರ್ಯ ಸುರತ್ಕಲ್ ಠಾಣೆಗೆ ದೂರು ನೀಡಿದ್ದು, ಇವರು ಮನೆಯಿಂದ ಹೊರ ಹೋಗಿದ್ದನ್ನು ತಿಳಿದ ಯಾರೋ ಫೆ.14ರಂದು ಈ ಕೃತ್ಯ ಮಾಡಿದ್ದಾರೆಂದು ಶಂಕಿಸಲಾಗಿದೆ.
Burglars Steal 60 gram Gold from a house at Kulai in Mangalore. The Surathkal Police have registered the complaint and the investigation is in process.
17-03-25 11:54 am
Bangalore Correspondent
Yatnal, Pramod Muthalik: ' ಬಾಂಬ್ ಹಾಕಿ ಹೊಟ್ಟೆ...
16-03-25 10:32 pm
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
17-03-25 09:43 pm
HK News Desk
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
17-03-25 08:01 pm
Mangalore Correspondent
Mangalore, Chakravarthy Sulibele, FIR: ಅನ್ಯಧರ...
17-03-25 04:27 pm
Mangalore Accident, Harekala, Death: ಹರೇಕಳದಲ್...
17-03-25 11:29 am
UT Khader, Mangalore, Tulu Academy: ತುಳು ಕಲಿತ...
16-03-25 10:55 pm
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
17-03-25 07:51 pm
Mangalore Correspondent
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm