ಬ್ರೇಕಿಂಗ್ ನ್ಯೂಸ್
13-09-22 12:59 pm Mangalore Correspondent ಕ್ರೈಂ
ಪುತ್ತೂರು, ಸೆ.13: 8800 ರೂಪಾಯಿ ಮೌಲ್ಯದ ಮೊಬೈಲ್ ಪಾರ್ಸೆಲ್ ಇದೆಯೆಂದು ಹೇಳಿ ವ್ಯಕ್ತಿಯೊಬ್ಬರಿದೆ ಫುಡ್ ಪ್ಯಾಕೆಟ್ ಪಾರ್ಸೆಲ್ ಕಳುಹಿಸಿ ಮೋಸಗೈದ ಪ್ರಕರಣ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ದೇವಸ್ಥಾನ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿರುವ ಭವಾನಿ ಶಂಕರ್ ಎಂಬವರು ಇತ್ತೀಚೆಗೆ ಕುಟುಂಬಸ್ಥರಿಗೆಂದು ಮೂರು ವಿವೋ ಮೊಬೈಲ್ ಖರೀದಿಸಿದ್ದರು. ಆನಂತರ, ವ್ಯಕ್ತಿಯೊಬ್ಬ ಫೋನ್ ಮಾಡಿ ತನ್ನನ್ನು ವಿವೋ ಕಂಪನಿಯ ಪ್ರತಿನಿಧಿಯೆಂದು ಪರಿಚಯ ಮಾಡಿಕೊಂಡಿದ್ದ. ಅಲ್ಲದೆ, ನೀವು ಮೂರು ವಿವೋ ಮೊಬೈಲ್ ಖರೀದಿಸಿದ್ದರಿಂದ ಲಕ್ಕಿ ವಿನ್ನರ್ ಆಗಿದ್ದೀರಿ, ಕಂಪನಿ ಕಡೆಯಿಂದ ಸ್ಪೆಷಲ್ ಗಿಫ್ಟ್ ಕೊಡುತ್ತಿದ್ದೇವೆ ಎಂದು ತಿಳಿಸಿದ್ದ.
8800 ರೂಪಾಯಿ ಮೌಲ್ಯದ ಮೊಬೈಲನ್ನು ಕೇವಲ 1785 ರೂ.ಗೆ ನೀಡುತ್ತಿದ್ದೇವೆ. ಇದು ಕಂಪನಿ ಕಡೆಯಿಂದ ಆಫರ್ ಎಂದು ಹೇಳಿದ್ದ. ಇದನ್ನು ಸಹಜವಾಗಿಯೇ ನಂಬಿದ್ದ ಭವಾನಿಶಂಕರ್, ಪೋಸ್ಟ್ ಮೂಲಕ ಬರುವ ಪಾರ್ಸೆಲನ್ನು ನಂಬಿದ್ದ. ಕೆಲವು ದಿನಗಳಲ್ಲಿ ಪೋಸ್ಟ್ ಮೂಲಕ ಪಾರ್ಸೆಲ್ ಬಂದಿದ್ದು, 1785 ರೂಪಾಯಿ ಚಾರ್ಜ್ ಕೊಟ್ಟು ಪಡೆದಾಗ, ಅದರಲ್ಲಿ ಫುಡ್ ಪ್ಯಾಕೆಟ್ ಮಾತ್ರ ಇತ್ತು. ಮೊಬೈಲ್ ಇರಲಿಲ್ಲ. ಹಣ ಕೊಟ್ಟು ಮೋಸ ಹೋಗಿದ್ದರು.
ವಿವೋ ಮೊಬೈಲ್ ಪಡೆದಿರುವುದನ್ನು ತಿಳಿದ ಕಂಪನಿ ಕಡೆಯವರೇ ಈ ರೀತಿ ಮೋಸ ಮಾಡಿದ್ದಾರೆಯೇ ಅಥವಾ ಮೊಬೈಲ್ ಖರೀದಿಯ ಮಾಹಿತಿ ಲೀಕ್ ಆಗಿ ಸೈಬರ್ ವಂಚಕರು ಮೋಸ ಎಸಗಿದ್ದಾರೆಯೇ ಎನ್ನುವ ಶಂಕೆ ಮೂಡಿದೆ. ಬೆಂಗಳೂರಿನ ಆಕಾಂಕ್ಷ ಮಾರ್ಕೆಟಿಂಗ್ ಕಂಪನಿ ಹೆಸರಲ್ಲಿ ಕರೆ ಬಂದಿತ್ತು ಎನ್ನಲಾಗುತ್ತಿದೆ.
A man got stale food packet in parcel against the promised mobile phone worth Rs 8,800 at Uppinangady near here. Bhavani Shankar, who works as security guard in a temple in Uppinangady had recently purchase three VIVO mobile phones for his family members.
25-06-25 01:09 pm
HK News Desk
Bangalore, Reels, Death: 12 ವರ್ಷದ ಪ್ರೀತಿ ಜಗಳದ...
24-06-25 10:42 pm
Chikkamagaluru Student Suicide, Uniform: ಚಿಕ್...
24-06-25 10:15 pm
Tumakuru Suicide, Instagram Reels: ರೀಲ್ಸ್ ವಿಚ...
24-06-25 08:16 pm
FIR Ex MP Anantkumar Hegde: ಕಾರು ಓವರ್ ಟೇಕ್ ಮಾ...
24-06-25 05:23 pm
25-06-25 11:10 am
HK News Desk
ಇರಾನ್ –ಇಸ್ರೇಲ್ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರ...
24-06-25 12:03 pm
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
Rapper Tommy Genesis, Controversy: ಹಿಂದು ದೇವತ...
23-06-25 04:37 pm
24-06-25 09:49 pm
Mangalore Correspondent
Mangalore, College Student Suicide: ಕಲಿಕೆಯಲ್ಲ...
24-06-25 01:36 pm
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
Zakariya Jokatte, Mangalore: ಮಂಗಳೂರಿನಲ್ಲಿ ಸ್ಕ...
23-06-25 11:01 pm
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
24-06-25 09:51 pm
HK News Desk
Bangalore Chit Fund Scam, 10 Crore: ಚೀಟಿ ಹೆಸ್...
24-06-25 07:39 pm
Davanagere Rape: ಮನೆಯ ಮುಂದೆ ಆಟವಾಡುತ್ತಿದ್ದ 7 ವ...
23-06-25 08:51 pm
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm