ಬ್ರೇಕಿಂಗ್ ನ್ಯೂಸ್
26-01-24 04:40 pm Mangalore Correspondent ಕರಾವಳಿ
ಮಂಗಳೂರು, ಜ.26: ಮಂಗಳೂರು ಮೋಟರ್ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ನಗರದ ನೆಹರು ಮೈದಾನದಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರುಗಳ ಪ್ರದರ್ಶನ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಚಾಲನೆ ನೀಡಿದರು.
ಪ್ರದರ್ಶನದಲ್ಲಿ ನೂರು ವರ್ಷಗಳ ಹಳೆಯ ಐಷಾರಾಮಿ ಕಾರುಗಳಿದ್ದವು. 1925ರ ಕಾಲದ ಇಂಗ್ಲೆಂಡ್ ಮೂಲದ ರೋಲ್ಸ್ ರಾಯ್ಸ್, ಅಮೆರಿಕದಲ್ಲಿ ನಿರ್ಮಿತ ಅತ್ಯಾಕರ್ಷಕ ಕಾರುಗಳಿದ್ದವು. ಹಳೆ ಮಾದರಿಯ ಅಂಬಾಸಿಡರ್, ಫಿಯೇಟ್ ಕಾರುಗಳೂ ಇದ್ದವು. ಸ್ವಾತಂತ್ರ್ಯಕ್ಕೂ ಹಿಂದೆ ತಯಾರಾದ, ತೀರಾ ಹಳೆಯದಾಗಿದ್ದರೂ, ಅವನ್ನು ಮಾಲೀಕರು ತುಂಬ ಜತನದಿಂದ ಕಾಯ್ದುಕೊಂಡಿದ್ದರು.








ಕಾರುಗಳ ಬಣ್ಣ ಮಾಸದಂತೆ, ತುಕ್ಕು ಹಿಡಿಯದಂತೆ ನೋಡಿಕೊಂಡಿದ್ದಾರೆ. ಅದೇ ರೀತಿ ಇಟಲಿ ನಿರ್ಮಿತ ಲ್ಯಾಂಬಿ ಸ್ಕೂಟರ್ ಗಳೂ ಪ್ರದರ್ಶನಕ್ಕೆ ಬಂದಿದ್ದವು. ಬುಲೆಟ್ ಬೈಕ್, ಹಳೆ ಮಾದರಿಯ ಬೈಕುಗಳು ಇದ್ದವು. ಇಂಗ್ಲೆಂಡ್ ನಲ್ಲಿ ತಯಾರಾಗಿದ್ದ ಹಳೆ ಕಾಲದ ಬೈಕುಗಳೂ ಆಕರ್ಷಕವಾಗಿದ್ದವು. ಎಲ್ಲ ಕಾರುಗಳ ಹೆಸರು ಮತ್ತು ಅದು ತಯಾರಾದ ಇಸವಿಯನ್ನು ಬೋರ್ಡ್ ಹಾಕಲಾಗಿತ್ತು. ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ವಿಂಟೇಜ್ ಕಾರು ಪ್ರದರ್ಶನ ಏರ್ಪಡಿಸಲಾಗಿತ್ತು. ಸಚಿವ ದಿನೇಶ್ ಗುಂಡೂರಾವ್ ಜೊತೆಗೆ ಮಿಥುನ್ ರೈ ಕೂಡ ರೋಲ್ಸ್ ರಾಯ್ಸ್ ಕಾರಿನಲ್ಲಿ ಮೈದಾನದಲ್ಲಿ ಸುತ್ತು ಹಾಕಿದರು.
Mangalore motor sports association conducts vintage classic bike car carnival. Cars of 1925 were brought to exhibition. In charge Minister Dinesh Gundurao flagged off the event.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
11-11-25 10:42 pm
Mangalore Correspondent
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm