ಬ್ರೇಕಿಂಗ್ ನ್ಯೂಸ್
09-06-23 10:08 am Mangalore Correspondent ಕರಾವಳಿ
ಮಂಗಳೂರು, ಜೂನ್ 9: ರಾಜ್ಯದ ಕರಾವಳಿಗೆ ಅಂತೂ ಮಳೆರಾಯ ಎಂಟ್ರಿ ಕೊಟ್ಟಿದ್ದಾನೆ. ಶುಕ್ರವಾರ ಬೆಳಗ್ಗೆ ಮಂಗಳೂರಿನಲ್ಲಿ ನಿಧಾನಕ್ಕೆ ಮಳೆ ಸುರಿದಿದ್ದು ಮಳೆಯಿಲ್ಲದೆ ಬಳಲಿ ಬೆಂಡಾಗಿದ್ದ ಜನರಿಗೆ ತಂಪಿನ ಸಿಂಚನ ನೀಡಿದ್ದಾನೆ.
ನಿನ್ನೆಯಷ್ಟೇ ಕೇರಳಕ್ಕೆ ಮುಂಗಾರು ಕಾಲಿಟ್ಟಿದ್ದ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿತ್ತು. ಎರಡು ದಿನದಲ್ಲಿ ಕರ್ನಾಟಕ ಕರಾವಳಿಗೆ ಮುಂಗಾರು ಎಂಟ್ರಿ ಕೊಡಲಿದೆ ಎಂದಿತ್ತು. ಇದರ ನಡುವೆಯೇ ಗುರುವಾರ ಸಂಜೆ ದಟ್ಟನೆ ಕಪ್ಪು ಮೋಡ ಆವರಿಸಿ, ಭರ್ರನೆ ಮಳೆಯಾಗಿತ್ತು. ಆನಂತರ, ಮಳೆ ನಾಪತ್ತೆಯಾಗಿತ್ತು. ಇಂದು ಬೆಳಗ್ಗೆ ನಿಧಾನಕ್ಕೆ ಮಳೆ ಸುರಿದಿದ್ದು ಸಿಡಿಲು, ಮಿಂಚಿನ ನರ್ತನವೂ ಜೊತೆಯಾಗಿತ್ತು. ಅಷ್ಟರ ಮಟ್ಟಿಗೆ ಮಳೆಗಾಲ ಶುರುವಾಗಿದೆ ಎನ್ನುವ ಸೂಚನೆಯನ್ನು ಮಳೆರಾಯ ನೀಡಿದ್ದಾನೆ. ಹನಿಗಳ ಸಿಂಚನದಂತಿದ್ದ ಮಳೆ ಬಿಸಿಲ ಬೇಗೆಯಿಂದ ಸುಟ್ಟು ಹೋಗಿದ್ದ ಮರ, ಗಿಡ, ಹಕ್ಕಿ, ಜೀವ ಜಂತುಗಳಿಗೆ ಜೀವ ಜಲವನ್ನು ನೀಡಿದೆ.

ಜೂನ್ 4ರ ವೇಳೆಗೆ ಕರಾವಳಿ ಭಾಗದಲ್ಲಿ ಮಳೆಯಾಗಬೇಕಿತ್ತು. ಈ ಬಾರಿ ಒಂದು ವಾರ ವಿಳಂಬವಾಗಿ ಜೂನ್ 9ಕ್ಕೆ ಮುಂಗಾರಿನ ಸೂಚನೆ ಕೊಡುತ್ತಿದೆ. ಹವಾಮಾನ ಮಾಹಿತಿ ಪ್ರಕಾರ, ಮುಂಗಾರು ವಿಳಂಬವಾದರೂ ಎಂದಿನಷ್ಟೇ ವಾಡಿಕೆಯ ಮಳೆ ಸುರಿಯಲಿದೆಯಂತೆ. ಈ ಬಾರಿ ಮಳೆ ಕಡಿಮೆಯಾಗುತ್ತೆ ಎನ್ನುವ ಭೀತಿ ಬೇಡವೆಂದು ಹೇಳಿದ್ದಾರೆ.
After enduring weeks of scorching heat and water scarcity, the residents of Mangaluru finally breathed a sigh of relief as the city experienced its first proper rainfall of the season. Late Thursday evening brought a much-needed downpour, bringing respite to the city's residents.
31-12-25 02:35 pm
Bangalore Correspondent
ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಚಕ್ರವರ್ತಿ ಸೂಲಿ...
30-12-25 11:12 pm
ಬಯೋಕಾನ್ ಕಂಪನಿ ಟೆಕ್ಕಿ ಆಫೀಸ್ ಕಟ್ಟಡದ ಆರನೇ ಮಹಡಿಯಿ...
30-12-25 10:14 pm
ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ವಜಾಗೊಳಿಸುವ ಅಧಿಕಾ...
30-12-25 06:34 pm
ಪ್ರಿಯಾಂಕ ಗಾಂಧಿ ಪುತ್ರ ರೈಹಾನ್ ಮದುವೆ ನಿಶ್ಚಿತಾರ್ಥ...
30-12-25 05:44 pm
30-12-25 06:48 pm
HK News Desk
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್...
27-12-25 04:29 pm
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
31-12-25 03:35 pm
Mangalore Correspondent
ಶೀಘ್ರದಲ್ಲೇ ಸ್ಕ್ಯಾನ್ ಜೆಟ್ ವಿಮಾನ ಸೇವೆ ; ವಿಜಯ್ ಮ...
31-12-25 11:47 am
ಹೊಸ ವರ್ಷಾಚರಣೆ ; ಕಾರ್ಯಕ್ರಮಕ್ಕೆ ಪೂರ್ವಾನುಮತಿ ಅಗತ...
30-12-25 10:43 pm
ಯುವತಿಗೆ ಮಗು ಕರುಣಿಸಿದ ಪ್ರಕರಣ ; ಬಿಜೆಪಿಯಿಂದ ಜಗನ್...
29-12-25 11:03 pm
Punjalkatte Crash: ಪುಂಜಾಲಕಟ್ಟೆ ; ಪೊಲೀಸ್ ಸಿಬಂದ...
29-12-25 08:47 pm
30-12-25 10:40 pm
Mangalore Correspondent
ಬ್ರಹ್ಮರಕೂಟ್ಲು ಟೋಲ್ ಗೇಟ್ ಸಿಬ್ಬಂದಿಗಳಿಗೆ ಹಲ್ಲೆ ;...
30-12-25 12:42 pm
ಯೆಯ್ಯಾಡಿ ಬಳಿ ನಡೆದು ಹೋಗುತ್ತಿದ್ದ ಮಹಿಳೆಯ ಕರಿಮಣಿ...
29-12-25 03:02 pm
ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಮೇಲೆ ಮ...
29-12-25 02:07 pm
ಮೈಸೂರಿನಲ್ಲಿ ಹಾಡಹಗಲೇ ಜುವೆಲ್ಲರಿ ಅಂಗಡಿಗೆ ನುಗ್ಗಿ...
28-12-25 05:19 pm