ಬ್ರೇಕಿಂಗ್ ನ್ಯೂಸ್
04-11-22 09:13 pm Mangalore Correspondent ಕರಾವಳಿ
ಮಂಗಳೂರು, ನ.4 : ಮಂಗಳೂರು ನಗರದಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ಸಂಚಾರ ಆರಂಭಿಸಿರುವ ವೋಲ್ವೋ ಬಸ್ಗಳ ಮಧ್ಯಂತರ ಸ್ಥಳಗಳ ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ.
ಮಂಗಳೂರು ರೈಲು ನಿಲ್ದಾಣದಿಂದ ಜ್ಯೋತಿ (20 ರೂ.), ಬಿಜೈ ಕೆಎಸ್ಸಾರ್ಟಿಸಿ (25 ರೂ), ಕುಂಟಿಕಾನ (30 ರೂ), ಕೊಂಚಾಡಿ (35 ರೂ), ಕಾವೂರು (40 ರೂ), ಮರವೂರು (60 ರೂ), ಬಜ್ಪೆ ಕರಂಬಾರಿಗೆ 70 ರೂ. ನಿಗದಿ ಮಾಡಲಾಗಿದೆ. ಜ್ಯೋತಿಯಿಂದ ಬಿಜೈ ಕೆಎಸ್ಸಾರ್ಟಿಸಿ (20 ರೂ), ಕುಂಟಿಕಾನ (25 ರೂ), ಕೊಂಚಾಡಿ (30 ರೂ), ಕಾವೂರು (35 ರೂ), ಮರವೂರು (50 ರೂ), ಕರಂಬಾರಿಗೆ 60 ರೂ. ದರ ನಿಗದಿ ಮಾಡಲಾಗಿದೆ.
ಬಿಜೈ ಕೆಎಸ್ಸಾರ್ಟಿಸಿಯಿಂದ ಕುಂಟಿಕಾನ (20 ರೂ.), ಕೊಂಚಾಡಿ (25 ರೂ.), ಕಾವೂರು (30 ರೂ.), ಮರವೂರು (40 ರೂ.), ಕರಂಬಾರಿಗೆ 50 ರೂ. ನಿಗದಿಪಡಿಸಲಾಗಿದೆ. ಕುಂಟಿಕಾನದಿಂದ ಕೊಂಚಾಡಿ (20 ರೂ), ಕಾವೂರು (25 ರೂ), ಮರವೂರು (30 ರೂ), ಕರಂಬಾರಿಗೆ 40 ರೂ. ಇರಲಿದೆ.
ಕೊಂಚಾಡಿಯಿಂದ ಕಾವೂರು 20 ರೂ., ಮರವೂರಿಗೆ 30 ರೂ., ಕರಂಬಾರಿಗೆ 40 ರೂ., ಕಾವೂರಿನಿಂದ ಮರವೂರಿಗೆ 20 ರೂ., ಕರಂಬಾರಿಗೆ 30 ರೂ. ಇರಲಿದೆ. ನ.1ರಂದು ಮೂರು ವೋಲ್ವೋ ಬಸ್ ಗಳ ಪ್ರಯಾಣಕ್ಕೆ ಮಂಗಳೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಗಿತ್ತು.
Mangalore KSRTC Volvo bus now to Mangalore airport, fares announced. The service between the city railway station and the airport will run via Ambedkar Circle, Lalbagh, Kuntikana and Kavoor. The service from the railway station starts at 6.30 a.m. The next bus will be at 8.45 a.m., followed by 11.10 a.m., 3 p.m., 5.15 p.m. The last bus will be at 7.30 p.m. In return, the service starts at 7.40 a.m., which will be followed by bus at 10 a.m., 12.20 p.m., 4.05 p.m., 6.25 p.m. and 8.45 p.m. The fare per head is ₹100.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
15-11-25 11:12 pm
HK News Desk
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
ಶ್ರೀನಗರ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ ; 6 ಮಂದಿ...
15-11-25 12:06 pm
ಬಿಹಾರ ಫಲಿತಾಂಶ ; ‘ಛೋಟೇ ಸರ್ಕಾರ್’ ಖ್ಯಾತಿಯ ಅನಂತ್...
14-11-25 09:10 pm
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
15-11-25 10:47 pm
Mangalore Correspondent
ಬೀದಿ ನಾಯಿಗಳಿಗೆ ವ್ಯಕ್ತಿ ಬಲಿ ; ಕಡೆಗೂ ಎಚ್ಚತ್ತುಕೊ...
15-11-25 07:42 pm
Panambur Accident, Mangalore, Three dead: ಪಣಂ...
15-11-25 02:47 pm
ಬಿಹಾರದಲ್ಲಿ ಚುನಾವಣೆ ಮುನ್ನ ಹತ್ತು ಸಾವಿರ ಕೊಟ್ಟು ಮ...
15-11-25 01:51 pm
ಬಿ.ಸಿ. ರೋಡ್ ಬಳಿ ಭೀಕರ ಅಪಘಾತ ; ಉಡುಪಿ ಕೃಷ್ಣ ಮಠಕ್...
15-11-25 12:12 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm