ಬ್ರೇಕಿಂಗ್ ನ್ಯೂಸ್
04-09-21 11:43 am Source: News 18 Kannada ಸಿನಿಮಾ
ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಮುದ್ದಿನ ಮಗನಿಗೆ ನಿನ್ನೆ ಅದ್ದೂರಿಯಾಗಿ ನಾಮಕರಣ ಮಾಡಲಾಯಿತು. ಮೊದಲಿಗೆ ಚರ್ಚ್ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ನಂತರ ಹೋಟೆಲ್ನಲ್ಲಿ ಹಿಂದೂ ಸಂಪ್ರದಾಯದಂತೆ ನಾಮಕರಣ ಶಾಶ್ತ್ರ ನೆರವೇರಿತು. ಚಿರು ಮಗನ ನಾಮಕರಣದಲ್ಲಿ ಅವರ ಸ್ನೇಹಿತರ ದಂಡೇ ಹರಿದು ಬಂದಿತ್ತು.
ಮಗು ಹುಟ್ಟಿ 10 ತಿಂಗಳ ನಂತರ ಮೇಘನಾ ರಾಜ್ ಕುಟುಂಬ ಹಾಗೂ ಚಿರು ಮನೆಯವರು ಸೇರಿ ಅದ್ದೂರಿಯಾಗಿ ನಾಮಕರಣ ಮಾಡಿದ್ದಾರೆ. ಹೌದು, ಚಿರು ಹಾಗೂ ಮೇಘನಾ ರಾಜ್ ಮಗನಿಗೆ ನಿನ್ನೆಯಿಂದ ಅಧಿಕೃತ ಹೆಸರು ಸಿಕ್ಕಿದೆ.
ಮೇಘನಾ-ಚಿರು ಮುದ್ದಿನ ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಚಿರು ಮನೆಯಲ್ಲಿ ರಾಜನಂತೆ ಇದ್ದರಂತೆ. ಅದಕ್ಕೆ ಆ ರಾಜನ ಮಗನಿಗೆ ಯುವರಾಜ ಎಂಬ ಅರ್ಥ ಕೊಡುವ ರಾಯನ್ ಹೆಸರನ್ನು ಇಡಲಾಗಿದೆ ಎಂದು ಮೇಘನಾ ಹೇಳಿಕೊಂಡಿದ್ದಾರೆ.
ಮಗುವಿನ ರೂಪದಲ್ಲಿ ಅಣ್ಣನೇ ಬಂದ ಎಂದು ನಂಬಿರುವ ಧ್ರುವ ಸರ್ಜಾ ಹಾಗೂ ಕುಟುಂಬದವರೂ ಖುಷಿಯಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಗು ಹುಟ್ಟಿದ ಕೂಡಲೇ ಧ್ರುವಾ ಸರ್ಜಾ ದುಬಾರಿ ಬೆಲೆಯ ತೊಟ್ಟಿಲನ್ನು ಖರೀದಿಸಿದ್ದರು.
ಇನ್ನು ಸ್ಯಾಂಡಲ್ವುಡ್ನಲ್ಲಿ ಚಿರು ಸರ್ಜಾ ಅವರಿಗೆ ತಮ್ಮದೇ ಆದ ಸ್ನೇಹಿತರ ಬಳವಿತ್ತು. ಒಳ್ಳೆಯದಿರಲಿ, ಕೆಟ್ಟದಿರಲಿ ಈ ಎಲ್ಲ ಸ್ನೇಹಿತರು ಇದರಲ್ಲಿ ಭಾಗಿಯಾಗಿರುತ್ತಿದ್ದರು.
ನಿನ್ನೆಯಯೂ ಸಹ ಚಿರು ಅವರ ಸ್ನೇಹಿತರು ಅವರ ಮಗನ ನಾಮಕರಣದಲ್ಲಿ ಭಾಗಿಯಾಗಿ, ರಾಯನ್ಗೆ ಆಶೀರ್ವದಿಸಿದ್ದಾರೆ. ಇದಲ್ಲಿ ಪನ್ನಾಗಭರಣ ಸಹ ಒಬ್ಬರು.
ಮಗನಿಗೆ ರಾಯನ್ ಎಂದು ಹೆಸರು ಇಡಲೇಬೇಕೆಂದು ಮನಸ್ಸಿನಲ್ಲಿ ಇತ್ತು. ರಾಯನ್ ಎಂದರೆ ಸಂಸ್ಕೃತದಲ್ಲಿ ಯುವರಾಜ ಎಂದರ್ಥ ಎಂದು ಮೇಘನಾ ರಾಜ್ ನಿನ್ನೆ ನಾಮಕರಣದ ನಂತರ ನಡೆದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
20-08-25 12:33 pm
Bangalore Correspondent
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
20-08-25 11:01 am
HK News Desk
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
19-08-25 11:07 pm
Mangalore Correspondent
Mangalore Thokottu Sports Winner: ಕಂಪನಿ ಬ್ರಾಂ...
19-08-25 08:54 pm
Ullal Municipal Commissioner: ಉಳ್ಳಾಲ ನಗರಸಭೆಯಲ...
19-08-25 08:28 pm
Puttur, Baby, Sreekrishna J. Rao: ಬಿಜೆಪಿ ಮುಖಂ...
19-08-25 07:04 pm
Activists Mahesh Shetty Thimarodi, Harish Poo...
18-08-25 06:14 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm