ಬ್ರೇಕಿಂಗ್ ನ್ಯೂಸ್
04-09-21 11:43 am Source: News 18 Kannada ಸಿನಿಮಾ
ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಮುದ್ದಿನ ಮಗನಿಗೆ ನಿನ್ನೆ ಅದ್ದೂರಿಯಾಗಿ ನಾಮಕರಣ ಮಾಡಲಾಯಿತು. ಮೊದಲಿಗೆ ಚರ್ಚ್ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ನಂತರ ಹೋಟೆಲ್ನಲ್ಲಿ ಹಿಂದೂ ಸಂಪ್ರದಾಯದಂತೆ ನಾಮಕರಣ ಶಾಶ್ತ್ರ ನೆರವೇರಿತು. ಚಿರು ಮಗನ ನಾಮಕರಣದಲ್ಲಿ ಅವರ ಸ್ನೇಹಿತರ ದಂಡೇ ಹರಿದು ಬಂದಿತ್ತು.
ಮಗು ಹುಟ್ಟಿ 10 ತಿಂಗಳ ನಂತರ ಮೇಘನಾ ರಾಜ್ ಕುಟುಂಬ ಹಾಗೂ ಚಿರು ಮನೆಯವರು ಸೇರಿ ಅದ್ದೂರಿಯಾಗಿ ನಾಮಕರಣ ಮಾಡಿದ್ದಾರೆ. ಹೌದು, ಚಿರು ಹಾಗೂ ಮೇಘನಾ ರಾಜ್ ಮಗನಿಗೆ ನಿನ್ನೆಯಿಂದ ಅಧಿಕೃತ ಹೆಸರು ಸಿಕ್ಕಿದೆ.
ಮೇಘನಾ-ಚಿರು ಮುದ್ದಿನ ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಚಿರು ಮನೆಯಲ್ಲಿ ರಾಜನಂತೆ ಇದ್ದರಂತೆ. ಅದಕ್ಕೆ ಆ ರಾಜನ ಮಗನಿಗೆ ಯುವರಾಜ ಎಂಬ ಅರ್ಥ ಕೊಡುವ ರಾಯನ್ ಹೆಸರನ್ನು ಇಡಲಾಗಿದೆ ಎಂದು ಮೇಘನಾ ಹೇಳಿಕೊಂಡಿದ್ದಾರೆ.
ಮಗುವಿನ ರೂಪದಲ್ಲಿ ಅಣ್ಣನೇ ಬಂದ ಎಂದು ನಂಬಿರುವ ಧ್ರುವ ಸರ್ಜಾ ಹಾಗೂ ಕುಟುಂಬದವರೂ ಖುಷಿಯಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಗು ಹುಟ್ಟಿದ ಕೂಡಲೇ ಧ್ರುವಾ ಸರ್ಜಾ ದುಬಾರಿ ಬೆಲೆಯ ತೊಟ್ಟಿಲನ್ನು ಖರೀದಿಸಿದ್ದರು.
ಇನ್ನು ಸ್ಯಾಂಡಲ್ವುಡ್ನಲ್ಲಿ ಚಿರು ಸರ್ಜಾ ಅವರಿಗೆ ತಮ್ಮದೇ ಆದ ಸ್ನೇಹಿತರ ಬಳವಿತ್ತು. ಒಳ್ಳೆಯದಿರಲಿ, ಕೆಟ್ಟದಿರಲಿ ಈ ಎಲ್ಲ ಸ್ನೇಹಿತರು ಇದರಲ್ಲಿ ಭಾಗಿಯಾಗಿರುತ್ತಿದ್ದರು.
ನಿನ್ನೆಯಯೂ ಸಹ ಚಿರು ಅವರ ಸ್ನೇಹಿತರು ಅವರ ಮಗನ ನಾಮಕರಣದಲ್ಲಿ ಭಾಗಿಯಾಗಿ, ರಾಯನ್ಗೆ ಆಶೀರ್ವದಿಸಿದ್ದಾರೆ. ಇದಲ್ಲಿ ಪನ್ನಾಗಭರಣ ಸಹ ಒಬ್ಬರು.
ಮಗನಿಗೆ ರಾಯನ್ ಎಂದು ಹೆಸರು ಇಡಲೇಬೇಕೆಂದು ಮನಸ್ಸಿನಲ್ಲಿ ಇತ್ತು. ರಾಯನ್ ಎಂದರೆ ಸಂಸ್ಕೃತದಲ್ಲಿ ಯುವರಾಜ ಎಂದರ್ಥ ಎಂದು ಮೇಘನಾ ರಾಜ್ ನಿನ್ನೆ ನಾಮಕರಣದ ನಂತರ ನಡೆದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm