ಬ್ರೇಕಿಂಗ್ ನ್ಯೂಸ್
03-01-22 11:12 pm HK Desk news ದೇಶ - ವಿದೇಶ
ಢಾಕಾ, ಜ.3 : ಬಾಂಗ್ಲಾದೇಶದಲ್ಲಿ ಮೂರು ದೇವಸ್ಥಾನಗಳ ಎದುರಿನ ಬಾಗಿಲಿನಲ್ಲಿ ದನದ ಮಾಂಸವನ್ನು ಚೀಲದಲ್ಲಿಟ್ಟು ನೇತು ಹಾಕಿರುವ ಘಟನೆ ನಡೆದಿದ್ದು, ಅಲ್ಪಸಂಖ್ಯಾತ ಹಿಂದುಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬಾಂಗ್ಲಾದೇಶದ ಹತಿಬಂಡಾ ಉಪಜಿಲ್ಲೆಯ ಗೆಂಡುಕುರಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೂರು ದೇವಸ್ಥಾನಗಳಲ್ಲಿ ಈ ರೀತಿಯ ದುಷ್ಕೃತ್ಯ ಎಸಗಲಾಗಿದೆ. ಗೆಂಡುಕುರಿ ಕ್ಯಾಂಪ್ ಪರ ಶ್ರೀ ರಾಧಾಗೋವಿಂದ ಮಂದಿರ, ಗೆಂಡುಕುರಿ ಕುತ್ತಿಪಾರಾ ಕಾಳಿ ಮಂದಿರ, ಗೆಂಡುಕುರಿ ಬಟ್ಟಾಲಾ ಕಾಳಿ ಮಂದಿರ ಮತ್ತು ಮೋನಿಂದ್ರನಾಥ್ ಬರ್ಮನ್ ಎಂಬವರ ಮನೆಯ ಬಾಗಿಲಿನಲ್ಲಿ ದನದ ಮಾಂಸವನ್ನು ತೂಗು ಹಾಕಲಾಗಿತ್ತು.
ಹತಿಬಂಡಾ ಜಿಲ್ಲೆಯ ಪೂಜಾ ಉದ್ ಜಪನ್ ಪರಿಷದ್ ಅಧ್ಯಕ್ಷ ದಿಲೀಪ್ ಕುಮಾರ್ ಈ ಬಗ್ಗೆ ಹತಿಬಂಡಾ ಠಾಣೆಯಲ್ಲಿ ನಾಲ್ಕು ಎಫ್ಐಆರ್ ದಾಖಲಾಗಿದೆ ಎಂದಿದ್ದಾರೆ. ರಾಧಾ ಗೋವಿಂದ ಮಂದಿರದಲ್ಲಿ ಸ್ಥಳೀಯ ಭಕ್ತರು ಸೇರಿ ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದ್ದಾರೆ.
In Bangladesh, polythene bags containing raw beef were hung on the doors of 3 temples, namely, Gendukuri Kuthipara Kali Mandir, Gendukuri Camp Para Sri Sri Radha Govinda Mandir, and Gendukuri Battala Kali Mandir in Lalmonirhat district. Miscreants had also placed a packet of raw beef on the door of one Monindranath Barman, a Hindu.
13-09-25 04:31 pm
HK News Desk
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm