ಬ್ರೇಕಿಂಗ್ ನ್ಯೂಸ್
12-01-23 08:39 pm Bangalore Correspondent ಕರ್ನಾಟಕ
Photo credits : Representational Image
ಬೆಂಗಳೂರು, ಜ.12 : ಕುಮಾರಸ್ವಾಮಿ ಸರ್ಕಾರ ಕೆಡವಿದ 12 ಜನ ಬಾಂಬೆ ಟೀಮ್ ಸದಸ್ಯರ ಸಿಡಿಗಳು ಸೇರಿದಂತೆ ಇವರ ಕರ್ಮಕಾಂಡಕ್ಕೆಲ್ಲ ಸ್ಯಾಂಟ್ರೋ ರವಿಯೇ ಪ್ರಮುಖ ಸಾಕ್ಷಿ. ಹಾಗಾಗಿ ಆತನ ಜೀವಕ್ಕೆ ಸರ್ಕಾರದಿಂದಲೇ ಅಪಾಯವಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಆರೋಪಿಸಿದ್ದಾರೆ.
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಇಬ್ರಾಹಿಂ, ಸ್ಯಾಂಟ್ರೋ ರವಿ ಬಳಿ 12 ಜನರ ಸಿಡಿ ಇದೆ. ಈ ಬಗ್ಗೆ ನಾನು ಪರಿಷತ್ನಲ್ಲಿ ಹೇಳಿದ್ದೆ. ಆಗ ಗೋಪಾಲಯ್ಯನವರು 'ನನ್ನದು ಇಲ್ಲ' ಅಂತ ಹೇಳಿದ್ದರು. ಹೋಂ ಮಿನಿಸ್ಟರ್ ಮನೆಯಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ. 12 ಜನರ ಕ್ಯಾಸೆಟ್ ಸಿಕ್ಕಿದ್ದವರು ಸರ್ಕಾರದಲ್ಲಿದ್ದಾರೆ. ಸರ್ಕಾರದಿಂದಲೇ ಸ್ಯಾಂಟ್ರೋ ರವಿ ಜೀವಕ್ಕೆ ಅಪಾಯವಿದೆ. ಸಿಡಿ ಕೇಸ್ನ ಪ್ರಮುಖ ಸಾಕ್ಷಿಯೇ ಸ್ಯಾಂಟ್ರೋ ರವಿ. ಹಾಗಾಗಿ ಅವನ ಜೀವ ರಕ್ಷಣೆ ಮಾಡುವ ಜವಾಬ್ದಾರಿಯೂ ಸರ್ಕಾರದ್ದು ಎಂದಿದ್ದಾರೆ.
ಸಿದ್ದರಾಮಯ್ಯ ಬಿರಿಯಾನಿ ತಿಂದ ಅಂತ ಯಡಿಯೂರಪ್ಪನವರು ವಿಧಾನಸೌಧವನ್ನೇ ತೊಳೆದ್ರಲ್ಲಾ. ಈಗ ಲಂಚ ಮಂಚದವರೆಲ್ಲ ವಿಧಾನಸೌಧದಲ್ಲಿ ಇದ್ದಾರೆ. ಆರ್ಎಸ್ಎಸ್ ನಾಯಕರೀಗ ದಯವಿಟ್ಟು ವಿಧಾನಸೌಧ ತೊಳೆಯಬೇಕು ಎಂದು ಇಬ್ರಾಹಿಂ ಅಣಕಿಸಿದ್ದಾರೆ.
Santro Ravi is the prime witness in 12 different Sex CD cases says CM Ibrahim.
30-06-25 10:30 pm
HK News Desk
CM Siddaramaiah, Dk Shivakumar, CM Post: ಹೇಯ್...
30-06-25 02:55 pm
ಅಕ್ರಮ ಗೋಸಾಗಣೆ ತಡೆದ ಶ್ರೀರಾಮ ಸೇನೆ ಕಾರ್ಯಕರ್ತರನ್ನ...
30-06-25 01:44 pm
Spike in Heart Attack, Hassan: Dr. Manjunath...
30-06-25 12:05 pm
Tumakuru accident, four killed: ಕ್ಯಾಂಟರ್ -...
30-06-25 11:04 am
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
30-06-25 10:59 pm
Mangalore Correspondent
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
01-07-25 02:22 pm
Bangalore Correspondent
Mysuru Murder, Police suspended: ಪತ್ನಿ ಕೊಲೆಗೈ...
01-07-25 01:55 pm
Sirsi Job Fraud: ನೌಕರಿ ಕೊಡಿಸುವುದಾಗಿ 200 ರೂ. ಪ...
01-07-25 12:07 pm
Gold Loan Scam at Paduva Society, ShaktiNagar...
30-06-25 06:12 pm
Olx Fraud, Mangalore: ಓಎಲ್ ಎಕ್ಸ್ ನಲ್ಲಿ ಕಾರು ಮ...
29-06-25 11:23 pm