ಬ್ರೇಕಿಂಗ್ ನ್ಯೂಸ್
12-09-22 10:50 am HK News Desk ಕ್ರೀಡೆ
ನವದೆಹಲಿ, ಸೆ.11: ಭಾನುವಾರ ದುಬೈನಲ್ಲಿ ನಡೆದ ಏಷ್ಯಾ ಕಪ್ ಫೈನಲ್ ಪಂದ್ಯಾಟ ನೋಡಲು ಭಾರತ ಕ್ರಿಕೆಟ್ ತಂಡದ ರೀತಿಯಲ್ಲೇ ಬಟ್ಟೆ ಧರಿಸಿ ತೆರಳಿದ್ದ ಗುಂಪನ್ನು ಅಲ್ಲಿನ ಪೊಲೀಸರು ಮತ್ತು ಭದ್ರತಾ ತಂಡ ಒಳಗೆ ಬಿಟ್ಟಿಲ್ಲವೆಂದು ಆರೋಪ ಕೇಳಿಬಂದಿದೆ.
ಏಷ್ಯಾ ಕಪ್ ಫೈನಲ್ ಪಂದ್ಯ ಪಾಕಿಸ್ತಾನ ಮತ್ತು ಶ್ರೀಲಂಕಾ ಮಧ್ಯೆ ನಡೆದಿತ್ತು. ಪಂದ್ಯಾಟ ನೋಡಲು ಭಾರತೀಯ ಕ್ರಿಕೆಟ್ ತಂಡದ ಪ್ರೇಮಿಗಳಾದ ಗುಂಪೊಂದು ಭಾರತದ ಕ್ರಿಕೆಟ್ ತಂಡ ಹಾಕ್ಕೊಳ್ಳುವ ಬ್ಲೂ ಜೆರ್ಸಿಯನ್ನು ಹಾಕ್ಕೊಂಡು ತೆರಳಿತ್ತು. ಆದರೆ ಪೆವಿಲಿಯನ್ ಒಳಗೆ ಹೋಗಲು ತಂಡವನ್ನು ಬಿಡಲಿಲ್ಲ. ‘’ದ ಭಾರತ್ ಆರ್ಮಿ’’ ಎನ್ನುವ ಗುಂಪು ತಮ್ಮನ್ನು ಒಳಗೆ ಬಿಟ್ಟಿಲ್ಲ ಎಂದು ಭದ್ರತಾ ಸಿಬಂದಿ ತಡೆದು ಹಿಂದೆ ಕಳಿಸಿದ ವಿಡಿಯೋವನ್ನು ಜಾಲತಾಣದಲ್ಲಿ ಷೇರ್ ಮಾಡಿದ್ದಾರೆ.
ನಾವು ಭಾರತೀಯರು ಅನ್ನುವ ಕಾರಣಕ್ಕೆ ಒಳಗೆ ಬಿಟ್ಟಿಲ್ಲ. ಈ ರೀತಿ ಮಾಡಬೇಕು ಎನ್ನುವ ನಿರ್ದೇಶನ ಏನಾದ್ರೂ ಕೊಡಲಾಗಿತ್ತೇ. ಅಲ್ಲಿ ಕೇವಲ ಪಾಕಿಸ್ತಾನ ಮತ್ತು ಶ್ರೀಲಂಕಾ ಅಭಿಮಾನಿಗಳು ಮಾತ್ರ ಹೋಗಬೇಕಿತ್ತೇ.. ನಾವು ಭಾರತದ ಪರವಾಗಿ ಬಟ್ಟೆ ಹಾಕ್ಕೊಂಡಿದ್ದೇವೆಂದು ನಮ್ಮನ್ನು ನಿರಾಕರಿಸಿದ್ದರು. ಏನಿದರ ಅರ್ಥ ಎಂದು ತಂಡದ ಸದಸ್ಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ನಾವು ಕ್ರಿಕೆಟ್ ನೋಡಲು ಬಂದಿದ್ದೆವು. ಆದರೆ ಭದ್ರತಾ ಸಿಬಂದಿ ನಮ್ಮನ್ನು ಹೊರಕ್ಕೆ ತಳ್ಳಿದ್ದಾನೆ. ಇದು ದೊಡ್ಡ ತಪ್ಪು. ನಾವು ಪಾಕಿಸ್ತಾನ ಅಥವಾ ಶ್ರೀಲಂಕಾದ ಅಭಿಮಾನಿಗಳು ಎಂದು ಹೇಳಿಕೊಂಡೇ ಒಳಗೆ ಹೋಗಬೇಕಿತ್ತೇ ಎಂದು ಮತ್ತೊಬ್ಬ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಐಸಿಸಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಸೂಪರ್ 4 ಹಂತದಲ್ಲಿ ಭಾರತ ತಂಡವು ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋತಿದ್ದರಿಂದ ಪಂದ್ಯಾಟದಿಂದ ಹೊರಬಿದ್ದಿದೆ.
A section of India cricket team fans claimed on Sunday, September 11 that they were denied entry to the Dubai International Cricket Stadium ahead of the Asia Cup 2022 final between Sri Lanka and Pakistan for wearing "India jerseys". In a video that is being shared widely on social media, an Indian fan alleged that supporters wearing the India Blue were being sent back.The Dubai International Stadium was packed to the rafters for Sunday's Asia Cup 2022 final as it had a good presence of both Sri Lanka and Pakistan supporters.
20-08-25 12:33 pm
Bangalore Correspondent
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
20-08-25 11:01 am
HK News Desk
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
20-08-25 04:28 pm
Mangalore Correspondent
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
ಧರ್ಮಸ್ಥಳ ಪ್ರಕರಣ ನೆಪದಲ್ಲಿ ಬಿಎಲ್ ಸಂತೋಷ್ ಅವಹೇಳನ...
19-08-25 11:07 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm