ಬ್ರೇಕಿಂಗ್ ನ್ಯೂಸ್
01-12-25 03:08 pm Mangalore Correspondent ಕರಾವಳಿ
ಮಂಗಳೂರು, ಡಿ.1 : ಮಂಗಳೂರು - ನವಿ ಮುಂಬೈ ಏರ್ಪೋರ್ಟ್ ನಡುವೆ ಡಿಸೆಂಬರ್ 25 ರಿಂದ ವಾರದ ಎಲ್ಲ ದಿನಗಳಲ್ಲಿಯೂ ವಿಮಾನ ಸೇವೆ ಆರಂಭವಾಗಲಿದೆ. ಹಗಲಿನ ಸಮಯದಲ್ಲಿ ಹೊಸತಾಗಿ ಐದು ವಿಮಾನ ಓಡಾಡಲಿದ್ದು ನಾಲ್ಕು ಇಂಡಿಗೋ ಸಂಸ್ಥೆಯದ್ದಾಗಿದ್ದು ಒಂದು ಏರ್ ಇಂಡಿಯಾ ವಿಮಾನ ಈ ಸೇವೆ ನೀಡಲಿದೆ.
ಈ ಬಾರಿಯ ಕ್ರಿಸ್ಮಸ್ ದಿನದಂದೇ ಇಂಡಿಗೋ ಹೊಸ ವಿಮಾನ ಸಂಚಾರ ಆರಂಭಗೊಳ್ಳಲಿದೆ. ಇದರೊಂದಿಗೆ, ಮಂಗಳೂರು - ಮುಂಬೈ ನಡುವೆ ದಿನದಲ್ಲಿ ಐದು ವಿಮಾನ ಸಂಚಾರ ಆರಂಭಗೊಂಡ ರೀತಿ ಆಗಲಿದೆ.
ನವಿ ಮುಂಬೈ - ಮಂಗಳೂರು (6E 865) ನಡುವೆ ಬೆಳಗ್ಗೆ 10:40 ಮತ್ತು ಮಧ್ಯಾಹ್ನ 12:10ಕ್ಕೆ ಪ್ರತಿದಿನವೂ ವಿಮಾನ ಸಂಚಾರ ಇರಲಿದೆ. ಮಂಗಳೂರು - ನವಿ ಮುಂಬೈ (6E 866) ನಡುವೆ ಸೋಮವಾರ ಮತ್ತು ಗುರುವಾರ ಸಂಜೆ 4.05ಕ್ಕೆ ಮತ್ತು 5.45ಕ್ಕೆ ವಿಮಾನ ಸಂಚಾರ ಇರಲಿದೆ. ಇದೇ ವೇಳೆ, ಮಂಗಳೂರು - ನವಿ ಮುಂಬೈ (6E 866) ನಡುವೆ ಮಂಗಳವಾರ, ಬುಧವಾರ, ಶುಕ್ರವಾರ, ಶನಿವಾರ, ರವಿವಾರ ಮಧ್ಯಾಹ್ನ 12:40ಕ್ಕೆ ಮತ್ತು 2:20ಕ್ಕೆ ವಿಮಾನ ಸಂಚಾರ ಇರಲಿದೆ.
ಕರಾವಳಯ ಮಂಗಳೂರು, ಉಡುಪಿಯವರು ಅತಿ ಹೆಚ್ಚು ಮಂದಿ ಮುಂಬೈನಲ್ಲಿದ್ದು ವ್ಯವಹಾರ, ಉದ್ಯಮದಲ್ಲಿದ್ದಾರೆ. ಈಗ ಡೈಲೀ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಸದ್ಯಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಮುಂಬೈ ಮತ್ತು ತಿರುವನಂತಪುರಂ ಮಧ್ಯೆ ಹೆಚ್ಚಿನ ವಿಮಾನಗಳ ಓಡಾಟ ಇದೆ. ಮಂಗಳೂರಿನಿಂದ ನೇರ ವಿಮಾನ ವ್ಯವಸ್ಥೆ ಹೊಂದಿರುವ ಏಳನೇ ನಗರ ಮುಂಬೈ ಆಗಿದೆ.
Starting December 25, daily flight services will operate between Mangaluru and the new Navi Mumbai Airport. A total of five daytime flights will run every day—four operated by IndiGo and one by Air India—significantly boosting connectivity during the festive Christmas season.
18-06-26 07:15 pm
HK News Staffer
ಆರೆಸ್ಸೆಸ್ ನೋಂದಣಿ ; ಪ್ರಿಯಾಂಕ ಖರ್ಗೆ ಪತ್ರಕ್ಕೆ ಸಾ...
18-06-26 01:25 pm
Jayadeva Hospital, Mysuru: ಮೈಸೂರಿನ ಜಯದೇವ ಆಸ್ಪ...
18-06-26 01:17 pm
ಧರ್ಮಸ್ಥಳ ಕೇಸ್ ; ಎಡಪಂಥೀಯರ ಒತ್ತಡಕ್ಕೆ ಎಸ್ಐಟಿ, ಷಡ...
17-06-26 10:12 pm
ಆರ್ಎಸ್ಎಸ್ ಲೆಕ್ಕ ಕೇಳಲು ಇವನ್ಯಾರು? ಪ್ರಿಯಾಂಕ್ ಖ...
17-06-26 06:59 pm
18-06-26 07:17 pm
HK News Staffer
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
18-06-26 12:33 pm
HK News Staffer
ಬಸ್ಸೋ, ಬಸ್ ನಿಲ್ದಾಣವೋ ? ಗುರುಪುರ ಬಂಡಸಾಲೆಯಲ್ಲಿ ವ...
16-06-26 11:35 am
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
18-06-26 01:20 pm
HK News Staffer
ಸ್ಕೂಟರಲ್ಲಿ ನಾಲ್ವರು ಹೆಣ್ಮಕ್ಕಳ ಜಾಲಿ ರೈಡ್; ನಿಯಂತ...
17-06-26 01:41 pm
ವಾಯುಪಡೆ ಅಧಿಕಾರಿ ಪತ್ನಿಗೆ ಅಮಲು ಪದಾರ್ಥ ನೀಡಿ ಅತ್ಯ...
16-06-26 08:32 pm
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm