ಬ್ರೇಕಿಂಗ್ ನ್ಯೂಸ್
31-05-22 09:04 pm Source: Vijayakarnataka ಡಾಕ್ಟರ್ಸ್ ನೋಟ್
ಮನೆಯಲ್ಲಿ ಮಾಡುವ ಅಡುಗೆಗೆ, ಉಪ್ಪು ಹುಳಿ ಖಾರ ಸರಿ ಇದ್ದರೆ ಚೆನ್ನ. ಇಲ್ಲವೆಂದರೆ ಅದನ್ನು ಬಾಯಲ್ಲಿ ಇಡಲಿಕ್ಕು ಸಾಧ್ಯವಿಲ್ಲ. ಈ ಮೂರು ಸಾಮಾಗ್ರಿಗಳಲ್ಲಿ ಒಂದು ಹೆಚ್ಚು, ಅಥವಾ ಒಂದು ಕಡಿಮೆ ಆಗುವ ಹಾಗಿಲ್ಲ! ಸಮಾನ ಪ್ರಮಾಣದಲ್ಲಿ ಇದ್ದರೆಯೇ ಚೆಂದ! ಇದರಿಂದ ಅಡುಗೆಯ ಸ್ವಾದ ಹೆಚ್ಚಾಗುವುದರ ಜೊತೆಗೆ ಬಾಯಿಯ ರುಚಿ ಕೂಡ, ಹೆಚ್ಚಾಗುತ್ತದೆ.
ಇನ್ನು ಇದರ ಜೊತೆಗೆ ಒಗ್ಗರಣೆ ಮತ್ತು ಒಂದಿಷ್ಟು ಮಸಾಲೆ ಪದಾರ್ಥಗಳು ಕೂಡ ಆಹಾರದ ಸ್ವಾದವನ್ನು ಹೆಚ್ಚು ಮಾಡುತ್ತವೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ,ಅಡುಗೆ ಮನೆಯ ಡಬ್ಬದಲ್ಲಿ ಸದಾ ಕಂಡು ಬರುವ ಲವಂಗ. ಸಾಮಾನ್ಯವಾಗಿ ಲವಂಗವನ್ನು ವಿಶೇಷ ಅಡುಗೆ ತಯಾರಿಸುವಾಗ ಬಳಸುತ್ತೇವೆ. ಉದಾಹರಣೆಗೆ ನೋಡುವುದಾದರೆ, ಹಬ್ಬಹರಿದಿನಗಳಲ್ಲಿ ತಯಾರಿಸುವ ಲಾಡು, ಪಾಯಸಕ್ಕೆ ಬಳಸುತ್ತೇವೆ ಇಲ್ಲಾಂದರೆ ಬೆಳಗಿನ ಉಪಹಾರಕ್ಕೆಂದು ತಯಾರು ಮಾಡುವ ತರಕಾರಿ ಪಲಾವ್, ಟೊಮೆಟೋ ಬಾತ್, ಅಥವಾ ವಾರಕ್ಕೊಮ್ಮೆ ಮನೆ ಯಲ್ಲಿ ಚಿಕಬ್ ಬಿಯಾನಿ ಮಾಡುವಾಗಲೂ ಕೂಡ ಇದನ್ನು ಬಳಸುತ್ತೇವೆ.
ಒಟ್ಟಿನಲ್ಲಿ ಹೇಳಬೇಕೆಂದರೆ ಸಿಹಿ ಮತ್ತು ಖಾರದ ಅಡುಗೆಗಳಿಗೆ ಲವಂಗ ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಆದರೆ ಖಾರದ ಗುಣಲಕ್ಷಣಗಳು ಇದರಲ್ಲಿ ಹೆಚ್ಚಾಗಿ ಕಂಡು ಬರುವುದರಿಂದ, ಹೆಚ್ಚಿನವರು ಇದನ್ನು ಸೇವಿಸಲು ಹಿಂದೆ- ಮುಂದೆ ನೋಡಿತ್ತಾರೆ! ಆದರೆ ಬೇರೆ ಬೇರೆ ರೂಪಗಳಲ್ಲಿ ಲವಂಗವನ್ನು, ಇದನ್ನು ನಮ್ಮ ಆಹಾರಕ್ರಮದಲ್ಲಿ ಬಳಸುವುದರಿಂದ ಕೆಳಗಿನ ಕೆಲವೊಂದು ಆರೋಗ್ಯ ಪ್ರಯೋಜನಗಳನ್ನು ಪಡೆದು ಕೊಳ್ಳಬಹುದು.
ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಜೀರ್ಣಕ್ರಿಯೆ ಸರಿಯಾಗಿ ನಡೆಯುತ್ತದೆ
ಲಿವರ್ ಭಾಗದ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಹಲ್ಲು ನೋವು ಕಡಿಮೆಯಾಗುತ್ತದೆ
ತಲೆ ನೋವಿಗೆ ಉತ್ತಮ ಪರಿಹಾರ
Know The Health Benefits Of Chewing Two Raw Cloves Everday
20-08-25 12:33 pm
Bangalore Correspondent
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
20-08-25 11:01 am
HK News Desk
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
20-08-25 04:28 pm
Mangalore Correspondent
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
ಧರ್ಮಸ್ಥಳ ಪ್ರಕರಣ ನೆಪದಲ್ಲಿ ಬಿಎಲ್ ಸಂತೋಷ್ ಅವಹೇಳನ...
19-08-25 11:07 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm