ಬ್ರೇಕಿಂಗ್ ನ್ಯೂಸ್
28-05-22 08:21 pm Source: Vijayakarnataka ಡಾಕ್ಟರ್ಸ್ ನೋಟ್
ಇಡೀ ದಿನ ಕುಳಿತು ಕೆಲಸ ಮಾಡುವುದು, ತಪ್ಪಾದ ಭಂಗಿಯಲ್ಲಿ ಮಲಗುವುದು, ಹೆಚ್ಚು ಪ್ರಯಾಣ ಮಾಡುವುದು ಹೀಗೆ ವಿವಿಧ ಕಾರಣಗಳಿಂದ ಬೆನ್ನು ತೀವ್ರವಾಗಿ ಕಾಡುತ್ತದೆ. ಒಂದು ಬಾರಿ ಬೆನ್ನು ನೋವು ಆರಂಭವಾದರೆ ಸುಧಾರಿಸಿಕೊಳ್ಳಲು ಹಲವು ದಿನಗಳೇ ಬೇಕು.
ಹೆಚ್ಚು ನೋವಿದೆ ಎಂದು ನೋವಿನ ಮಾತ್ರೆಗಳನ್ನು ಪದೇ ಪದೇ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಇದು ಕಿಡ್ನಿಗೆ ಆಪಾಯವಾಗಬಹುದು. ಹೀಗಾಗಿ ನೈಸರ್ಗಿಕ ಚಿಕಿತ್ಸೆಯ ಮೂಲಕ ನೋವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು.
ಹಾಗಾದರೆ ಆಯುರ್ವೇದದಲ್ಲಿ ಬೆನ್ನು ನೋವನ್ನು ಪರಿಹಾರ ಮಾಡಲು ಯಾವೆಲ್ಲ ಕ್ರಮಗಳನ್ನು ಪಾಲಿಸಬಹುದು ಎನ್ನುವುದರ ಬಗ್ಗೆ ಆಯುರ್ವೇದ ವೈದ್ಯೆ ಡಾ. ಶ್ರೀಲಕ್ಷ್ಮಿ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.
ಬೆನ್ನು ನೋವಿನ ಲಕ್ಷಣಗಳು
ಬೆನ್ನುನೋವು ಕಾಣಿಸಿಕೊಳ್ಳಲು ಕಾರಣಗಳು
ಆಯುರ್ವೇದದಲ್ಲಿ ಬೆನ್ನುನೋವಿನ ವ್ಯಾಖ್ಯಾನ
ಆಯುರ್ವೇದದಲ್ಲಿ ಬೆನ್ನುನೋವನ್ನು ಗೃದೃಸಿ ವಾತ ಎಂದು ಕರೆಯುತ್ತಾರೆ. ಇದನ್ನು ಸಯಾಟಿಕ ಎಂದೂ ಕರೆಯುತ್ತಾರೆ. ಅಂದರೆ ವಾತ ದೋಷದಿಂದ ಬರುವ ಬೆನ್ನು ನೋವು. ಇದರಲ್ಲಿ ಎರಡು ವಿಧಗಳಿವೆ. ವಾತ ದೋಷದಿಂದ ಬರುವ ಬೆನ್ನುನೋವು ಮತ್ತು ಕಫ ದೋಷದಿಂದ ಬರುವ ಬೆನ್ನು ನೋವು. ಹೀಗಾಗಿ ರೋಗಿಯ ರೋಗ ಲಕ್ಷಣಗಳ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತದೆ ಎನ್ನುತ್ತಾರೆ ಡಾ. ಶ್ರೀಲಕ್ಷ್ಮಿ
ಬೆನ್ನು ನೋವು ನಿವಾರಣೆಗೆ ಏನನ್ನು ಮಾಡಬಹುದು?
ವೈದ್ಯರ ಸಲಹೆ
ಆಯುರ್ವೇದದ ಮೂಲಕ ನೈಸರ್ಗಿಕ ಪದಾರ್ಥಗಳಿಂದ ಬೆನ್ನು ನೋವನ್ನು ಹೋಗಲಾಡಿಸಬಹುದು. ಅದಕ್ಕಾಗಿ, ತೈಲದ ಚಿಕಿತ್ಸೆ ಹಾಗೂ ಕೆಲವು ಕಷಾಯಗಳನ್ನು ನೀಡಲಾಗುತ್ತದೆ. ಇದರಿಂದ ಅತೀ ಕಡಿಮೆ ಸಮಯದಲ್ಲಿ ವಾತದೋಷದಿಂದ ಉಂಟಾಗುವ ಬೆನ್ನುನೋವನ್ನು ನಿವಾರಿಸಬಹುದಾಗಿದೆ.
ಕೆಲವು ಮಾತ್ರೆ, ಲೇಹಗಳ ಮೂಲಕ ಹಾಗೂ ಮುಖ್ಯವಾಗಿ ಪಂಚಕರ್ಮ ಚಿಕಿತ್ಸೆಯಲ್ಲಿ ಭಸ್ತಿ ಚಿಕಿತ್ಸೆ, ಮಾತ್ರಾ ಭಸ್ತಿ ಹಾಗೂ ಕಟಿ ಭಸ್ತಿಯಂತಹ ಚಿಕಿತ್ಸೆಯ ಮೂಲಕ ಸಂಪೂರ್ಣವಾಗಿ ಬೆನ್ನು ನೋವನ್ನು ನಿವಾರಣೆ ಮಾಡಲಾಗುತ್ತದೆ ಎನ್ನುವುದು ಡಾ.ಶ್ರೀಲಕ್ಷ್ಮಿ ಅವರ ಸಲಹೆ.
Expert Explain How Can Prevent The Back Pain In Natural Way.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm