ಬ್ರೇಕಿಂಗ್ ನ್ಯೂಸ್
23-04-21 08:49 pm Source: FILMIBEAT ಸಿನಿಮಾ
ಟಿವಿಯಲ್ಲಿ ಪ್ರಸಾರವಾಗುವ ಧಾರಾವಾಹಿ, ರಿಯಾಲಿಟಿ ಶೋಗಳ ಜನಪ್ರಿಯತೆಯನ್ನು ಟಿಆರ್ಪಿಯಿಂದ ಅಳೆಯಲಾಗುತ್ತದೆ. ಬಾರ್ಕ್ ಸಂಸ್ಥೆಯು ಟಿಆರ್ಪಿ ನೀಡುವಲ್ಲಿ ವಿಶ್ವಸನೀಯ ಸಂಸ್ಥೆಯೆಂದು ಗುರುತಿಸಿಕೊಂಡಿದೆ. ಒಂದು ವಾರಕ್ಕೊಮ್ಮೆ ಯಾವ ಚಾನೆಲ್ಗೆ ಹೆಚ್ಚು ಟಿಆರ್ಪಿ. ಯಾವ ಚಾನೆಲ್ನ ಯಾವ ಶೋಗೆ ಹೆಚ್ಚು ಟಿಆರ್ಪಿ ದೊರೆತಿದೆ ಎಂದು ಪ್ರತಿವಾರವೂ ವರದಿ ಪ್ರಕಟಿಸುತ್ತದೆ ಬಾರ್ಕ್. ನ್ಯೂಸ್ ಚಾನೆಲ್ಗಳಿಗೂ ಟಿಆರ್ಪಿ ನೀಡಲಾಗುತ್ತದೆ.
ಏಪ್ರಿಲ್ 16 ರಿಂದ ಏಪ್ರಿಲ್ 21 ರವರೆಗೆ ಎಷ್ಟು ಕನ್ನಡದ ಯಾವ ಟಿವಿ ಚಾನೆಲ್ನ ಯಾವ ಕಾರ್ಯಕ್ರಮವನ್ನು ಹೆಚ್ಚು ಜನ ನೋಡಿದ್ದಾರೆ ಎಂಬುದನ್ನು ಆಧರಿಸಿ ಟಿಆರ್ಪಿ ನೀಡಿದೆ ಬಾರ್ಕ್.
ಬಾರ್ಕ್ ನೀಡಿರುವ ಪಟ್ಟಿಯಂತೆ ಉದಯ ಟಿವಿಯಲ್ಲಿ ಪ್ರಸಾರವಾದ 'ಪೊಗರು' ಸಿನಿಮಾವನ್ನು ಈ ವಾರ ಹೆಚ್ಚು ಜನ ನೋಡಿದ್ದಾರೆ. ಅದಾದ ನಂತರದ ಜೀ ಕುಟುಂಬ ಉತ್ಸವ ಕಾರ್ಯಕ್ರಮವನ್ನು ಹೆಚ್ಚು ಜನ ನೋಡಿದ್ದಾರೆ. ಮೂರನೇ ಸ್ಥಾನದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಸತ್ಯ' ಧಾರಾವಾಹಿ ಇದೆ. 'ಸತ್ಯ' ಈ ವಾರ ಅತಿ ಹೆಚ್ಚು ನೋಡಲ್ಪಟ್ಟ ಕನ್ನಡ ಧಾರಾವಾಹಿ ಆಗಿದೆ. ನಾಲ್ಕನೇ ಸ್ಥಾನದಲ್ಲಿ 'ನಾಗಿಣಿ 2' ಹಾಗೂ ಐದನೇ ಸ್ಥಾನದಲ್ಲಿ 'ಮಂಗಳ ಗೌರಿ ಮದುವೆ' ಧಾರಾವಾಹಿ ಇದೆ.
ಸಾಮಾಜಿಕ ಜಾಲತಾಣಗಳ ಮೂಲಕ ಭಾರಿ ಹೈಪ್ ಹುಟ್ಟಿಸಿದ್ದ 'ಬಿಗ್ಬಾಸ್ ಸೀಸನ್ 8' ರಿಯಾಲಿಟಿ ಶೋ ಟಾಪ್ ಐದರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ.
This News Article Is A Copy Of FILMIBEAT
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 03:35 pm
Mangalore Correspondent
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm