ಬ್ರೇಕಿಂಗ್ ನ್ಯೂಸ್
23-04-21 08:49 pm Source: FILMIBEAT ಸಿನಿಮಾ
ಟಿವಿಯಲ್ಲಿ ಪ್ರಸಾರವಾಗುವ ಧಾರಾವಾಹಿ, ರಿಯಾಲಿಟಿ ಶೋಗಳ ಜನಪ್ರಿಯತೆಯನ್ನು ಟಿಆರ್ಪಿಯಿಂದ ಅಳೆಯಲಾಗುತ್ತದೆ. ಬಾರ್ಕ್ ಸಂಸ್ಥೆಯು ಟಿಆರ್ಪಿ ನೀಡುವಲ್ಲಿ ವಿಶ್ವಸನೀಯ ಸಂಸ್ಥೆಯೆಂದು ಗುರುತಿಸಿಕೊಂಡಿದೆ. ಒಂದು ವಾರಕ್ಕೊಮ್ಮೆ ಯಾವ ಚಾನೆಲ್ಗೆ ಹೆಚ್ಚು ಟಿಆರ್ಪಿ. ಯಾವ ಚಾನೆಲ್ನ ಯಾವ ಶೋಗೆ ಹೆಚ್ಚು ಟಿಆರ್ಪಿ ದೊರೆತಿದೆ ಎಂದು ಪ್ರತಿವಾರವೂ ವರದಿ ಪ್ರಕಟಿಸುತ್ತದೆ ಬಾರ್ಕ್. ನ್ಯೂಸ್ ಚಾನೆಲ್ಗಳಿಗೂ ಟಿಆರ್ಪಿ ನೀಡಲಾಗುತ್ತದೆ.
ಏಪ್ರಿಲ್ 16 ರಿಂದ ಏಪ್ರಿಲ್ 21 ರವರೆಗೆ ಎಷ್ಟು ಕನ್ನಡದ ಯಾವ ಟಿವಿ ಚಾನೆಲ್ನ ಯಾವ ಕಾರ್ಯಕ್ರಮವನ್ನು ಹೆಚ್ಚು ಜನ ನೋಡಿದ್ದಾರೆ ಎಂಬುದನ್ನು ಆಧರಿಸಿ ಟಿಆರ್ಪಿ ನೀಡಿದೆ ಬಾರ್ಕ್.
ಬಾರ್ಕ್ ನೀಡಿರುವ ಪಟ್ಟಿಯಂತೆ ಉದಯ ಟಿವಿಯಲ್ಲಿ ಪ್ರಸಾರವಾದ 'ಪೊಗರು' ಸಿನಿಮಾವನ್ನು ಈ ವಾರ ಹೆಚ್ಚು ಜನ ನೋಡಿದ್ದಾರೆ. ಅದಾದ ನಂತರದ ಜೀ ಕುಟುಂಬ ಉತ್ಸವ ಕಾರ್ಯಕ್ರಮವನ್ನು ಹೆಚ್ಚು ಜನ ನೋಡಿದ್ದಾರೆ. ಮೂರನೇ ಸ್ಥಾನದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಸತ್ಯ' ಧಾರಾವಾಹಿ ಇದೆ. 'ಸತ್ಯ' ಈ ವಾರ ಅತಿ ಹೆಚ್ಚು ನೋಡಲ್ಪಟ್ಟ ಕನ್ನಡ ಧಾರಾವಾಹಿ ಆಗಿದೆ. ನಾಲ್ಕನೇ ಸ್ಥಾನದಲ್ಲಿ 'ನಾಗಿಣಿ 2' ಹಾಗೂ ಐದನೇ ಸ್ಥಾನದಲ್ಲಿ 'ಮಂಗಳ ಗೌರಿ ಮದುವೆ' ಧಾರಾವಾಹಿ ಇದೆ.
ಸಾಮಾಜಿಕ ಜಾಲತಾಣಗಳ ಮೂಲಕ ಭಾರಿ ಹೈಪ್ ಹುಟ್ಟಿಸಿದ್ದ 'ಬಿಗ್ಬಾಸ್ ಸೀಸನ್ 8' ರಿಯಾಲಿಟಿ ಶೋ ಟಾಪ್ ಐದರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ.
This News Article Is A Copy Of FILMIBEAT
02-05-26 06:35 pm
HK News Staffer
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
02-05-26 08:26 pm
HK News Staffer
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
02-05-26 08:35 pm
HK News Staffer
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm