ಬ್ರೇಕಿಂಗ್ ನ್ಯೂಸ್
28-03-21 03:27 pm Source: FILMIBEAT Manjunatha C ಸಿನಿಮಾ
66ನೇ ಫಿಲಂ ಫೇರ್ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ. 2020 ರಲ್ಲಿ ಹಿಂದಿಯಲ್ಲಿ ಬಿಡುಗಡೆ ಆದ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಿನಿಮಾಗಳನ್ನು, ತಂತ್ರಜ್ಞರನ್ನು, ನಟ-ನಟಿಯರನ್ನು ಪ್ರಶಸ್ತಿಗೆ ಆರಿಸಲಾಗಿದೆ. ತಾಪ್ಸಿ ಪನ್ನು ನಟನೆಯ 'ತಪ್ಪಡ್' ಸಿನಿಮಾಕ್ಕೆ ಸಿಂಹಪಾಲು ದೊರೆತಿದೆ. ಅಗಲಿದ ತಾರೆ ಇರ್ಫಾನ್ ಖಾನ್ಗೆ ಎರಡು ಪ್ರಶಸ್ತಿಗಳನ್ನು ಸಕಾರಣವಾಗಿಯೇ ನೀಡಲಾಗಿದೆ. ಪ್ರಶಸ್ತಿ ಗಳಿಸಿದ ಸಿನಿಮಾ, ನಟ-ನಟಿ, ತಂತ್ರಜ್ಞರ ಪೂರ್ಣ ಪಟ್ಟಿ ಇಲ್ಲಿದೆ.
ಜೀವಮಾನ ಸಾಧನೆ: ಇರ್ಫಾನ್ ಖಾನ್
ಅತ್ಯುತ್ತಮ ಸಿನಿಮಾ: ತಪ್ಪಡ್
ಅತ್ಯುತ್ತಮ ನಿರ್ದೇಶಕ: ಓಂ ರಾವತ್ (ತಾನಾಜಿ)
ಅತ್ಯುತ್ತಮ ಸಿನಿಮಾ (ವಿಮರ್ಶಕರ ಆಯ್ಕೆ): ಈಬ್ ಅಲೈ ಊ
ಅತ್ಯುತ್ತಮ ನಟ: ಇರ್ಫಾನ್ ಖಾನ್ (ಅಂಗ್ರೇಜಿ ಮೀಡಿಯಮ್)
ಅತ್ಯುತ್ತಮ ನಟಿ: ತಾಪ್ಸಿ ಪನ್ನು (ತಪ್ಪಡ್)
ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ಅಮಿತಾಬ್ ಬಚ್ಚನ್ (ಗುಲಾಬೊ ಸಿತಾಬೊ)
ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ): ತಿಲೋತ್ತಮಾ ಶೋಮೆ (ಸರ್)
ಅತ್ಯುತ್ತಮ ಪೋಷಕ ನಟ: ಸೈಫ್ ಅಲಿ ಖಾನ್ (ತಾನಾಜಿ)
ಅತ್ಯುತ್ತಮ ಪೋಷಕ ನಟಿ: ಫಾರೋಕ್ ಜಫ್ಪರ್ (ಗುಲಾಬೊ ಸಿತಾಬೊ)
ಅತ್ಯುತ್ತಮ ಕತೆ: ಅನುಭವ್ ಸಿನ್ಹಾ, ಮೃಣ್ಮಯಿ ಲಘು ವೈಕುಲ್ (ತಪ್ಪಡ್)
ಅತ್ಯುತ್ತಮ ಚಿತ್ರಕತೆ: ರೊಹೇನಾ ಗೀರಾ (ಸರ್)
ಅತ್ಯುತ್ತಮ ಸಂಭಾಷಣೆ: ಜೂಹಿ ಚತುರ್ವೇದಿ (ಗುಲಾಬೊ ಸಿತಾಬೊ)
ಅತ್ಯುತ್ತಮ ಡೆಬ್ಯೂಟ್ ನಿರ್ದೇಶಕ: ಆಲ್ಯಾ ಎಫ್ (ಜವಾನಿ ಜಾನೇಮನ್), ರಾಜೇಶ್ ಕೃಷ್ಣನ್ (ಲೂಟ್ಕೇಸ್)
ಅತ್ಯುತ್ತಮ ಸಂಗೀತ: ಪ್ರೀತಂ (ಲೂಡೊ)
ಅತ್ಯುತ್ತಮ ಗೀತ ಸಾಹಿತ್ಯ: ಗುಲ್ಜಾರ್ (ಗುಲಾಬೊ ಸಿತಾಬೊ)
ಅತ್ಯುತ್ತಮ ಗಾಯಕ: ರಾಘವ್ ಚೈತನ್ಯ (ತಪ್ಪಡ್)
ಅತ್ಯುತ್ತಮ ಗಾಯಕಿ: ಅಸೀಸ್ ಕೌರ್ (ಮಲಂಗ್)
ಸಾಹಸ ನಿರ್ದೇಶನ: ರಾಮಜಾನ್ ಬುಲೂಟ್, ಆಶಿಶ್ ಯಾದವ್ (ತಾನಾಜಿ)
ಅತ್ಯುತ್ತಮ ಹಿನ್ನೆಲೆ ಸಂಗೀತ: ಮಂಗೇಶ್ ಊರ್ಮಿಳಾ ಧಾಖಡೆ (ತಪ್ಪಡ್)
ಸಿನಿಮಾಟೊಗ್ರಫಿ: ಅವಿಕ್ ಮುಖ್ಯೋಪಾಧ್ಯಾಯ (ಗುಲಾಬೊ ಸಿತಾಬೊ)
ವಸ್ತ್ರಾಲಂಕಾರ, ಮೇಕಪ್: ವೀರ ಕಪೂರ್ ಈ (ಗುಲಾಬೊ ಸಿತಾಬೊ)
ಅತ್ಯುತ್ತಮ ಸಂಕಲನ: ಯಶ್ ಪುಷ್ಪಾ (ತಪ್ಪಡ್) ಸೌಂಡ್ ಡಿಸೈನ್ : ಕಾಮೋದ್ ಕಾರಾಡೆ (ತಪ್ಪಡ್)
This News Article Is A Copy Of FILMIBEAT
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm