ಬ್ರೇಕಿಂಗ್ ನ್ಯೂಸ್
01-04-22 05:49 pm HK Desk news ದೇಶ - ವಿದೇಶ
ಮುಂಬೈ, ಎ.1 : ಜಗತ್ತಿನ ಅತ್ಯಂತ ಪ್ರಭಾವಿ ವ್ಯಕ್ತಿ ಎಂದೇ ಗುರುತಿಸಲ್ಪಟ್ಟಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲಲು ಯೋಜನೆ ಹಾಕಿದ್ದಾಗಿ ಅನಾಮಧೇಯ ವ್ಯಕ್ತಿಗಳು ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಮುಂಬೈನ ಎನ್ಐಎ ಕಚೇರಿಗೆ ಇಮೇಲ್ ಸಂದೇಶ ಬಂದಿದ್ದು, ವ್ಯಕ್ತಿಯೊಬ್ಬ ತನ್ನಲ್ಲಿ 20 ಕೇಜಿ ಆರ್ ಡಿಎಕ್ಸ್ ಇದ್ದು, ಅದನ್ನು ದೇಶದ 20 ನಗರಗಳಲ್ಲಿ ಇಟ್ಟಿರುವುದಾಗಿ ಹೇಳಿದ್ದಾನೆ.
ನಾನು ಪ್ರಧಾನಿ ಮೋದಿಯನ್ನು ಎಷ್ಟು ಬೇಗ ಸಾಧ್ಯವೋ, ಅಷ್ಟು ಬೇಗ ಮುಗಿಸಲು ಬಯಸಿದ್ದೇನೆ. ನನ್ನ ಜೀವನವನ್ನು ಆತ ಹಾಳು ಮಾಡಿದ್ದಾನೆ. ಇದಕ್ಕಾಗಿ ಭಯೋತ್ಪಾದಕರ ನೆರವು ಯಾಚಿಸಿದ್ದು, ಕಳೆದ ಫೆ.28ರಂದು ಸ್ಲೀಪರ್ ಸೆಲ್ ಏಕ್ಟಿವ್ ಮಾಡಿದ್ದೇನೆ. ನಾನು ಯಾರನ್ನೂ ಬಿಡುವುದಿಲ್ಲ. 20 ಕೇಜಿ ಆರ್ ಡಿಎಕ್ಸ್ ಇಟ್ಟು 20 ಮಿಲಿಯನ್ ಜನರನ್ನು ಕೊಂದು ಹಾಕುತ್ತೇನೆ ಎಂದು ಇಮೇಲ್ ಸಂದೇಶದಲ್ಲಿ ಬೆದರಿಕೆ ಹಾಕಿದ್ದಾನೆ.
ಜನರು ಈಗಲೇ ಸಾಯುತ್ತಿದ್ದಾರೆ, ಅವರನ್ನೆಲ್ಲ ನಾನು ಸಾಯಿಸುತ್ತೇನೆ. ನನಗೆ 20 ಕೇಜಿ ಆರ್ ಡಿಎಕ್ಸ್ ಸ್ಫೋಟಕವನ್ನು ಒದಗಿಸಿದ್ದಾರೆ. ಅದನ್ನು ದೇಶದ 20 ಪ್ರಮುಖ ನಗರಗಳಲ್ಲಿ ಇಡಲಿದ್ದು, ಅಲ್ಲಿಗೆ ಪ್ರಧಾನಿ ಭೇಟಿ ನೀಡುವ ಸಂದರ್ಭದಲ್ಲಿಯೇ ಸ್ಫೋಟಿಸುತ್ತೇನೆ. ದೇಶದ ಯಾವುದೇ ಕಡೆ ಬಾಂಬ್ ಸ್ಫೋಟ ಆಗಬಹುದು ಎಂಬುದಾಗಿ ಬೆದರಿಕೆ ಪತ್ರದಲ್ಲಿ ಬರೆಯಲಾಗಿದೆ. ಆದರೆ, ಇದನ್ನು ಕಳಿಸಿದ್ದು ಯಾರು ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ದೇಶದ ಪ್ರಮುಖ ತನಿಖಾ ಏಜನ್ಸಿಯಾಗಿರುವ ರಾಷ್ಟ್ರೀಯ ತನಿಖಾ ದಳದ ಮುಂಬೈ ಕಚೇರಿಗೆ ಇಮೇಲ್ ಕಳಿಸಲಾಗಿದ್ದು, ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ.
ಅಧಿಕಾರಿಗಳು ಇ-ಮೇಲ್ ಕಳಿಸಿರುವಾತನ ಐಪಿ ಎಡ್ರಸ್ ಹುಡುಕಾಟಕ್ಕೆ ಶುರು ಮಾಡಿದ್ದು, ಬೆದರಿಕೆ ಒಡ್ಡಿದವರನ್ನು ಪತ್ತೆ ಮಾಡಲು ಮುಂದಾಗಿದ್ದಾರೆ.
The conspiracy to assassinate PM Narendra Modi has been revealed. The email has been investigated by the National Investigation Agency (NIA). A bizarre incident of threatening to kill Prime Minister Modi has come to light quoting intelligence sources. The National Investigation Agency has received a threatening e-mail.The e-mailer has said that he is committing suicide so that this conspiracy cannot be busted. Ready to kill PM Modi. They have 20 sleeper cells. Total is 20kg RDX. According to the Mail, the attack strategy has been prepared. It has been told in the mail that the person who wrote the mail has contact with many terrorists.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm