ಬ್ರೇಕಿಂಗ್ ನ್ಯೂಸ್
24-05-21 01:00 pm Headline Karnataka News Network ದೇಶ - ವಿದೇಶ
Photo credits : Vijayavani
ಹೈದರಾಬಾದ್, ಮೇ 24: ಇತ್ತೀಚೆಗೆ ಕೋಲಾರ ಮೂಲದ ಯುವಕ ಉಮಾಪತಿ ಇಬ್ಬರನ್ನು ವರಿಸಿ ಸುದ್ದಿಯಾಗಿ, ಕೊನೆಗೆ ಅರೆಸ್ಟ್ ಕೂಡ ಆಗಿದ್ದ. ಇದೀಗ ಮತ್ತೊಬ್ಬ ಅದೇ ರೀತಿಯಲ್ಲಿ ಮದುವೆಯಾಗಿ ಸುದ್ದಿಯಾಗಿದ್ದಾನೆ. ಲಾಕ್ಡೌನ್ ಕಾಲದಲ್ಲಿ ಒಂದು ಹೆಣ್ಣು ಸಿಗುವುದಕ್ಕೇ ಯುವಕರು ಕಷ್ಟ ಪಡುತ್ತಿರಬೇಕಾದ್ರೆ ಒಂದೇ ಕ್ಷಣಕ್ಕೆ ಎರಡೆರಡು ಯುವತಿಯರಿಗೆ ತಾಳಿಕಟ್ಟಿದ ಬಹದ್ದೂರ್ ಗಂಡು ಯಾರು ಅಂತೀರಾ...?
ಇದು ನಡೆದಿದ್ದು ತೆಲಂಗಾಣ ರಾಜ್ಯದ ಮೇಧಕ್ ಜಿಲ್ಲೆಯಲ್ಲಿ. ಕೋಲ್ಚಾರಂ ಎಂಬ ಗ್ರಾಮದ ಗೋಪಾಲ ವೆಂಕಟೇಶ್ ಎಂಬವರ ಇಬ್ಬರು ಮಕ್ಕಳನ್ನು ಬಾಲರಾಜು ಎಂಬ ಒಬ್ಬನೇ ವರಿಸಿದ್ದಾನೆ. ಸ್ವಾತಿ ಮತ್ತು ಶ್ವೇತಾ ಒಡಹುಟ್ಟಿದವರಾಗಿದ್ದು , ತಂಗಿ ಶ್ವೇತಾ ಮಾನಸಿಕ ಅಸ್ವಸ್ಥತೆ ಹೊಂದಿದ್ದಳು. ಅಕ್ಕ ಸ್ವಾತಿಗೆ ಸಂಬಂಧಿಕನೇ ಆಗಿರುವ ಬಾಲರಾಜು ಜೊತೆಗೆ ಮದುವೆ ನಿಶ್ಚಯವಾಗಿತ್ತು. ಮಾನಸಿಕ ಅಸ್ವಸ್ಥೆಯಾಗಿರುವ ತಂಗಿಯನ್ನು ಇನ್ನು ಯಾರು ಮದುವೆಯಾಗುತ್ತಾರೆಂದು ಇಬ್ಬರನ್ನೂ ಒಬ್ಬನಿಗೇ ಮದುವೆ ಮಾಡಲು ನಿಶ್ಚಯಿಸಿದ್ದಾರೆ. ಅಕ್ಕನಿಗೆ ಮದುವೆ ನಿಶ್ಚಯವಾದಾಗ ತನ್ನನ್ನೂ ಮದುವೆ ಮಾಡುವಂತೆ ಶ್ವೇತಾ ಹಠಕ್ಕೆ ಬಿದ್ದಿದ್ದಳು.
ಒಬ್ಬನನ್ನೇ ಮದುವೆಯಾಗಲು ಅಕ್ಕ- ತಂಗಿ ಒಪ್ಪಿದ್ದು, ಶ್ವೇತಾ ಕೂಡ ಸಂತಸಗೊಂಡಿದ್ದಳು. ಲಾಕ್ಡೌನ್ ನಡುವೆ ಸರಳವಾಗಿ ಮದುವೆ ನಡೆದಿದ್ದು, ಬಾಲರಾಜು ಇಬ್ಬರು ಹೆಂಡಿರ ಮುದ್ದಿನ ಗಂಡನಾಗಿ ಸುದ್ದಿಯಾಗಿದ್ದಾನೆ.
Read: ಅಕ್ಕ- ತಂಗಿಯನ್ನು ವರಿಸಿ ಸುದ್ದಿಯಾಗಿದ್ದ ಮದುಮಗನಿಗೆ ಜೈಲು ಕಂಬಿ !! ಎಚ್ಚೆತ್ತ ಡೀಸಿ ಬೀಸಿದ್ದರು ಛಾಟಿ !
2 sisters marry the same man at the same time in Hyderabad. A few weeks back the same incident had taken place in Karnataka.
15-01-26 05:56 pm
HK News Desk
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
15-01-26 12:14 pm
HK News Desk
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
15-01-26 10:24 pm
Mangalore Correspondent
ಗೋ ಸೇವೆಗೆ ಜನಸಾಮಾನ್ಯರು ಕೊಡುಗೆ ನೀಡಲು ವೇದಿಕೆ ; ಕ...
15-01-26 10:07 pm
ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಡಿಜಿ...
15-01-26 09:04 pm
ಮನರೇಗಾ ಜಾರಿಗೆ ಒತ್ತಾಯಿಸಿ ಸುಳ್ಯದಿಂದ ಮುಲ್ಕಿಗೆ ಪಾ...
15-01-26 08:12 pm
ಜ.18ರಂದು ಮಂಗಳೂರಿನಲ್ಲಿ ಪ್ರಪ್ರಥಮ ಜಾಗತಿಕ ಬಿಲ್ಲವರ...
15-01-26 04:01 pm
15-01-26 11:07 pm
Bangalore Correspondent
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm