ಬ್ರೇಕಿಂಗ್ ನ್ಯೂಸ್
17-05-24 02:44 pm HK News Desk ದೇಶ - ವಿದೇಶ
ನವದೆಹಲಿ, ಮೇ.17: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಕೇನ್ಸ್ ಚಿತ್ರೋತ್ಸವ- 2024 ರಲ್ಲಿ ನವಿಲಿನ ಮಾದರಿಯ ಕಪ್ಪು – ಬಿಳುಪಿನ ಗೌನ್ ನಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ರೆಡ್ ಕಾರ್ಪೆಟ್ ನಲ್ಲಿ ಐಶ್ವರ್ಯಾ ನಡಿಗೆಯ ಫೋಟೋಗಳು ಬಾಲಿವುಡ್ ಸಿನಿ ರಸಿಕರ ಅಂಗಳದಲ್ಲಿ ವೈರಲ್ ಆಗಿವೆ.
ಕಿಕ್ಕಿರಿದು ತುಂಬಿದ್ದ ಛಾಯಾಗ್ರಾಹಕರು ಭಾರತದ ನಟಿಯ ಆಕರ್ಷಕ ನಡಿಗೆಯನ್ನು ಕ್ಯಾಮರಾದಲ್ಲಿ ಸೆರೆಯಾಗಿಸಿದರು. ಕೇನ್ಸ್ ಚಿತ್ರೋತ್ಸವದಲ್ಲಿ ಸತತ 20 ವರ್ಷಗಳಿಂದ ಪಾಲ್ಗೊಳ್ಳುತ್ತಿರುವ ಐಶ್ವರ್ಯಾ ಈ ಬಾರಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಿಳುಪಿನ ವಿಶೇಷ ಉಡುಪಿನಲ್ಲಿ ಚಿನ್ನದ ಹೊಳಪಿನ ತೊಪ್ಪಳದ ರೀತಿಯ ನವಿಲಿನ ಗರಿಗಳ ರೂಪದ ಉದ್ದನೆಯ ನಿಲುವಂಗಿ ಐಶ್ವರ್ಯಾ ಅವರನ್ನು ವಿಶೇಷವಾಗಿ ತೋರಿಸಿದೆ. ತಾಯಿ ಜೊತೆಗೆ ಆರಾಧ್ಯಾ ಕೂಡ ಕೆಂಪು ಹಾಸಿನಲ್ಲಿ ಜೊತೆ ಜೊತೆಯಾಗಿ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
2022ರಲ್ಲಿ ಕಲರ್ ಫುಲ್ ಹೂವುಗಳ ಜೊತೆಗಿನ ಕಪ್ಪು ನಿಲುವಂಗಿಯಲ್ಲಿ ಕೇನ್ಸ್ ಫೆಸ್ಟ್ ನಲ್ಲಿ ಕಾಣಿಸಿಕೊಂಡಿದ್ದ ಐಶ್ವರ್ಯಾ ಅವರ ಈವರೆಗಿನ ಬೆಸ್ಟ್ ಲುಕ್ ಎನ್ನಲಾಗಿತ್ತು. ಆದರೆ ಈ ಬಾರಿಯ ಹೊಸ ರೂಪದ ಧಿರಿಸು ವಯಸ್ಸು 45 ಕಳೆದರೂ ಆಕೆಯನ್ನು ಚಿರ ಯೌವ್ವನೆಯಂತೆ ತೋರಿಸಿದೆ. ಈ ಬಾರಿ ಮೇ 14ರಿಂದ 25ರ ವರೆಗೆ ಕೇನ್ಸ್ ಚಿತ್ರೋತ್ಸವ ನಡೆಯುತ್ತಿದ್ದು, ಮೇ 16ರಂದು ಐಶ್ವರ್ಯಾ ರೈ ಉದ್ದನೆಯ ಕಡು ನೀಲಿ ಬಣ್ಣದ ನಿಲುವಂಗಿಯಲ್ಲಿ ಪುತ್ರಿ ಆರಾಧ್ಯಾ ಜೊತೆಗೆ ಕೇನ್ಸ್ ಅಂಗಳಕ್ಕೆ ಕಾಲಿಟ್ಟಿದ್ದರು.
#Cannes2024: Was #AishwaryaRaiBachchan’s name not mentioned in film festival’s post? Here’s the truthhttps://t.co/UzkEaRTuua
— Pinkvilla (@pinkvilla) May 17, 2024
Everytime there is a mention of desi representation at the Cannes Film Festival - one name springs to mind - the OG Aishwarya Rai Bachchan. The actress, who has been walking the red carpet at the film festival for over 20 years, attended the screening of Francis Ford Coppola's Megalopolis, on Thursday. On the red carpet, Aishwarya Rai Bachchan slayed in a black and white Falguni Shane Peacock outfit with 3D gold embellishments. Off the red carpet, she was pictured walking with the usual suspect and her regular Cannes companion daughter Aaradhya. In a video shared by a fan page on X (earlier known as Twitter), Aaradhya can be seen all smiles as she walks by her mom's side.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm