ಬ್ರೇಕಿಂಗ್ ನ್ಯೂಸ್
20-10-20 06:36 pm Headline Karnataka News Network ದೇಶ - ವಿದೇಶ
ನವದೆಹಲಿ, ಅಕ್ಟೋಬರ್ 20: ನವರಾತ್ರಿ ಸಡಗರದ ಮಧ್ಯೆ ದೇಶವನ್ನುದ್ದೇಶಿಸಿ ಭಾಷಣ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ಲಾಕ್ಡೌನ್ ಮುಗಿದಿದೆ, ಆದರೆ, ನಾವು ವೈರಸ್ ಮುಕ್ತರಾಗಿಲ್ಲ. ಹಬ್ಬ ಹರಿದಿನಗಳೆಂದು ಮೈಮರೆಯಬೇಡಿ ಎಂದು ಜನರಿಗೆ ಹಿತನುಡಿ ಹೇಳಿದ್ದಾರೆ. ಆದರೆ, ದೇಶದ ಜನರ ನಿರೀಕ್ಷೆಯನ್ನು ಸುಳ್ಳಾಗಿಸಿದ್ದಾರೆ.
ಕೊರೊನಾ ಲಾಕ್ಡೌನ್ ಬಳಿಕ ಏಳನೇ ಬಾರಿಗೆ ದೇಶವನ್ನುದ್ದೇಶಿಸಿ ಲೈವ್ ಬಂದ ಪ್ರಧಾನಿ, ದೇಶದ ಜನರಿಗೆ ಸಿಹಿಸುದ್ದಿ ನೀಡಲಿದ್ದಾರೆಂಬ ಕುತೂಹಲ, ನಿರೀಕ್ಷೆ ಮೂಡಿತ್ತು. ಆದರೆ, ಯಾವುದೇ ಹೊಸ ನಿರ್ಧಾರವನ್ನು ಮೋದಿ ಪ್ರಕಟಿಸಿಲ್ಲ. ಕೊರೊನೋತ್ತರ ಭಾರತದ ಬಗ್ಗೆ ಜನತೆಗೆ ಸ್ಫೂರ್ತಿ ಹುಟ್ಟಿಸುವ ಮಾತನ್ನೂ ಆಡಿಲ್ಲ.
ಕೊರೊನಾ ನಮ್ಮನ್ನು ಬಿಟ್ಟು ತೊಲಗಿಲ್ಲ. ದೇಶದಲ್ಲಿ ರಿಕವರಿ ರೇಟ್ ಗಮನಾರ್ಹ ಇದೆ. ಅಮೆರಿಕಾ, ಬ್ರೆಝಿಲ್ ಗೆ ಹೋಲಿಸಿದರೆ ಕೊರೊನಾ ವೈರಸ್ ಸೋಂಕು ತೀವ್ರ ಆಗಿಲ್ಲ. ಹತ್ತು ಲಕ್ಷ ಸೋಂಕಿತರಲ್ಲಿ ಕೇವಲ 83 ಜನ ಸಾವನ್ನಪ್ಪಿದ್ದಾರೆ. ಹಾಗೆಂದು ಜನ ಮೈಮರೆಯಬಾರದು. ಯಾಮಾರಿದರೆ ಆಪತ್ತು ಎದುರಾಗಬಹುದು. ನವರಾತ್ರಿ, ದೀಪಾವಳಿ, ಈದ್ ಹಬ್ಬಗಳು ಬರುತ್ತಿದ್ದು ಜನರು ಹಬ್ಬದ ಆಚರಣೆ ವೇಳೆ ಎಚ್ಚರಿಕೆ ವಹಿಸಬೇಕು. ಆದಷ್ಟು ಬೇಗ ಕೊರೊನಾ ವಿರುದ್ಧ ಲಸಿಕೆ ರೆಡಿಯಾಗಲಿದೆ. ದೇಶದ ಎಲ್ಲ ಜನರಿಗೂ ಲಸಿಕೆ ನೀಡಲು ಬದ್ಧರಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. ಕೇವಲ 12 ನಿಮಿಷಕ್ಕೆ ಮಾತು ಮುಗಿಸಿದ್ದು ಜನರ ನಿರೀಕ್ಷೆಯನ್ನು ಹುಸಿಗೊಳಿಸಿದಂತಾಗಿದೆ.
Live Video:
Prime Minister Narendra Modi today stated in the festive season, the nation must not forget that while the lockdown is over, the coronavirus is not. He said over the past few days, videos had shown that crowds were out in public, throwing caution to the winds. "You are risking your family, your children and your elders by doing so," said the Prime Minister.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm