ಬ್ರೇಕಿಂಗ್ ನ್ಯೂಸ್
09-10-22 06:00 pm HK News Desk ದೇಶ - ವಿದೇಶ
ಹೈದರಾಬಾದ್, ಅ.9: ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರಿಗೆ ಮಂತ್ರ-ತಂತ್ರಗಳ ಮೇಲೆ ನಂಬಿಕೆ ಜಾಸ್ತಿ. ತೆಲಂಗಾಣ ಕ್ಯಾಬಿನೆಟ್ನಲ್ಲಿ ಮಹಿಳೆಯರಿದ್ದರೇ ಒಳ್ಳೆಯದಲ್ಲ ಎಂದು ಯಾರೋ ಹೇಳಿದ್ದರಿಂದ 2014 ರಿಂದ 2018ರ ವರೆಗೂ ತೆಲಂಗಾಣ ಕ್ಯಾಬಿನೆಟ್ನಲ್ಲಿ ಮಹಿಳೆಯರನ್ನು ತೆಗೆದುಕೊಂಡಿರಲಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ ಮಾಡಿದ್ದಾರೆ.
ಪ್ರತ್ಯೇಕ ತೆಲಂಗಾಣ ಸ್ಥಾಪನೆಗಾಗಿಯೇ ಪಕ್ಷವನ್ನು ರಚನೆ ಮಾಡಿದ್ದೆವು ಎಂದು ಹೇಳುತ್ತಿದ್ದ ಕೆಸಿಆರ್ ಇಂದು ಪಕ್ಷದ ಹೆಸರನ್ನೇ ಬದಲಿಸಿದ್ದಾರೆ. ಇದರ ಹಿಂದಿರುವ ಆಂತರ್ಯವೇನು ಎಂದು ಕೇಂದ್ರ ಸಚಿವೆ ಪ್ರಶ್ನೆ ಮಾಡಿದ್ದಾರೆ. ನೀರು, ನಿಧಿಗಳು, ನೇಮಕಾತಿಗಳು ಎಂಬ ಘೋಷ ವಾಕ್ಯದಡಿ ಟಿಆರ್ಎಸ್ ಪಕ್ಷ ಸ್ಥಾಪನೆ ಮಾಡಿ, ಅಧಿಕಾರಕ್ಕೆ ಬಂದ ಬಳಿಕ 3 ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲ ಮಾಡಿ, ಆ ಭಾರವನ್ನು ಜನರ ಮೇಲೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಮಂತ್ರವಾದಿ ಹೇಳಿದ ಮಾತುಗಳಿಂದ ಪ್ರೇರಿತರಾಗಿ ಸಿಎಂ ಇದುವರೆಗೂ ಸಚಿವಾಲಯಕ್ಕೆ ಹೋಗದೆ, ಕೇವಲ ಫಾರ್ಮ್ ಹೌಸ್, ಪ್ರಗತಿ ಭವನಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಅಲ್ಲದೆ, ಈ ಹಿಂದೆ ಟಿಆರ್ಎಸ್ ಪಾರ್ಟಿ ತೆಲಂಗಾಣ ಜನರಿಗೆ ನೀಡಿರುವ ಭರವಸೆಗಳು ಏನಾಗಬೇಕು..? ತೆಲಂಗಾಣ ಮೇಲಿನ ಸೆಂಟಿಮೆಂಟ್ನಿಂದಲೇ ಜನರು ಟಿಆರ್ಎಸ್ ಪರ ವೋಟ್ ಹಾಕಿದ್ದರು. ಆದರೆ ಈಗ ಪಕ್ಷದಲ್ಲಿ ತೆಲಂಗಾಣ ಹೆಸರೇ ಇಲ್ಲದಂತೆ ಮಾಡಿದ್ದಾರೆ. ಸಿಎಂ ಆಗಿ ಇದ್ದಾಗಲೇ ಕೆಸಿಆರ್ ರಾಜ್ಯದ ಜನರಿಗೆ ಏನೂ ಮಾಡಿಲ್ಲ, ಇನ್ನು ದೇಶದ ಜನರಿಗೆ ಇವರು ಏನು ಮಾಡ್ತಾರೆ..? ತೆಲಂಗಾಣ ಜನರಿಗೆ ಸರಿಯಾದ ವ್ಯವಸ್ಥೆಗಳನ್ನು ಮಾಡದಿರೋರು ದೇಶದ ಜನರಿಗೆ ಏನೋ ಮಾಡ್ತಾರೆ ಅಂತ ಹೇಳಿದ್ರೆ ಯಾರು ನಂಬುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Union finance minister Nirmala Sitharaman alleged that KCR deliberately changed his party's name to Bharat Rashtra Samithi (BRS) "on the advice of Tantriks."
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm