ಬ್ರೇಕಿಂಗ್ ನ್ಯೂಸ್
04-09-22 10:15 pm HK News Desk ದೇಶ - ವಿದೇಶ
ಚೆನ್ನೈ, ಸೆ.4 : ತಮಿಳುನಾಡಿನ ರಾಜಧಾನಿ ಚೆನ್ನೈ ವಿಶಿಷ್ಟ ಮದುವೆಗೆ ಸಾಕ್ಷಿಯಾಯಿತು. ಹಿಂದು ಬ್ರಾಹ್ಮಣ ಯುವತಿಯೊಬ್ಬಳು ಬಾಂಗ್ಲಾದೇಶ ಮೂಲದ ಮಹಿಳೆಯನ್ನು ಸಂಪ್ರದಾಯ ಬದ್ಧವಾಗಿ ವಿವಾಹವಾಗಿದ್ದಾಳೆ.
ಮದುವೆ ಅಂದರೆ ಸಾಮಾನ್ಯ ಅರ್ಥದಲ್ಲಿ ಒಬ್ಬ ಹುಡುಗ ಇನ್ನೊಬ್ಬ ಹುಡುಗಿಯನ್ನು ಬಾಳ ಸಂಗಾತಿಯಾಗಿ ಸ್ವೀಕರಿಸುವುದು. ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ ಇದಾಗಿದ್ದರೆ, ಈಗೆಲ್ಲಾ ಕಾಲಕ್ಕೆ ತಕ್ಕಂತೆ ಕೋಲ ಎನ್ನುವಂತೆ ಮದುವೆಯ ಟ್ರೆಂಡನ್ನೂ ಬದಲಿಸಿದ್ದಾರೆ. ಹುಡುಗಿ ಹುಡುಗಿಯರನ್ನೇ ಮದುವೆಯಾಗುತ್ತಿದ್ದಾರೆ. ಹಾಗೆಯೇ ಹುಡುಗರು ಹುಡುಗರನ್ನೇ ಮದುವೆಯಾಗುವುದೂ ನಡೆಯುತ್ತಿದೆ. ಸ್ವಯಂ ವಿವಾಹದ ಮೂಲಕವೂ ಕೆಲವರು ಸುದ್ದಿಯಾಗಿದ್ದಾರೆ. ಈಗ ತಮಿಳು ಯುವತಿ, ಬಾಂಗ್ಲಾದೇಶದ ಯುವತಿಯನ್ನು ಮದುವೆಯಾಗಿ ಸುದ್ದಿಯಾಗಿದ್ದಾಳೆ.
ತಮಿಳು ಯುವತಿ ಸುಭಿಕ್ಷಾ ಸುಬ್ರಹ್ಮಣಿ ಅವರು ಬಾಂಗ್ಲಾದೇಶ ಮೂಲದ ಹಿಂದು ಯುವತಿ ಟೀನಾ ದಾಸ್ ಅವರನ್ನು ತಮಿಳು ಬ್ರಾಹ್ಮಣ ಸಂಪ್ರದಾಯದಲ್ಲೇ ವಿವಾಹವಾಗಿದ್ದಾರೆ. ಆಗಸ್ಟ್ 31ರಂದು ಚೆನ್ನೈನಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆಯಿತು.
29 ವರ್ಷದ ಸುಭಿಕ್ಷಾ ಸುಬ್ರಮಣಿ ಕೆನಡಾ ದೇಶದ ಡೆಲಾಯ್ಟ್ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಟೀನಾ ಬಾಂಗ್ಲಾದೇಶದ ಹಿಂದೂ ಕುಟುಂಬದಲ್ಲಿ ಜನಿಸಿದ್ದು ಪ್ರಸ್ತುತ ಕೆನಡಾದ ಕ್ಯಾಲ್ಗರಿ ನಗರದಲ್ಲಿ ನೆಲೆಸಿದ್ದಾರೆ. ತಾನು ಉಭಯಲಿಂಗಿ ಎಂದು 19ನೇ ವಯಸ್ಸಿನಲ್ಲಿ ತನ್ನ ಪೋಷಕರಿಗೆ ಹೇಳಿದ್ದರೂ ಅವರು ಕ್ಯಾರೇ ಎನ್ನಲಿಲ್ಲ. ಬಹಳ ವರ್ಷಗಳ ನಂತರ ಅವರಿಗೆ ಈ ವಿಷಯ ಅರ್ಥವಾಯಿತು ಎಂದು ಸುಭಿಕ್ಷಾ ಹೇಳಿದ್ದಾರೆ.
ಸುಭಿಕ್ಷಾ ಸುಬ್ರಮಣಿ ಹುಡುಗಿಯನ್ನೇ ಮದುವೆಯಾಗುವುದು ಆಕೆಯ ತಾಯಿ ಪೂರ್ಣ ಪುಷ್ಪಕಲಾಗೆ ಮೊದಲು ಇಷ್ಟವಿರಲಿಲ್ಲ. ನಮ್ಮದು ಮಧುರೈ. ನಂತರ ನಾನು ಕತಾರ್ನಲ್ಲಿ ಕೆಲವು ವರ್ಷಗಳ ಕಾಲ ಇದ್ದೆ. ಕೆನಡಾಕ್ಕೆ ಹೋದ ನಂತರವೇ ನನಗೆ ಇಂಥಾ ಸಮುದಾಯದ ಬಗ್ಗೆ ಗೊತ್ತಾಯಿತು ಎಂದು ಸುಭಿಕ್ಷಾ ಅವರ ತಾಯಿ ಪೂರ್ಣ ಪುಷ್ಪಕಲಾ ಹೇಳಿದ್ದಾರೆ.
On her wedding day, Subhiksha Subramani sat on her father’s lap in true Tamil Brahmin style, and exchanged garlands with the love of her life, Tina Das. And after a ‘traditional’ wedding in Chennai on Wednesday, they went hand in hand as wife and wife.“It was everything we dreamed of, but never thought possible,” says Subiksha, daughter of Tamil Brahmin parents settled in Calgary, Canada. His wife, Tina, hails from a conservative Hindu family in Bangladesh, and also lives in Calgary. The girls met on an app in Calgary six years ago after a Pride Month celebration.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 03:26 pm
Bangalore Correspondent
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm