ಬ್ರೇಕಿಂಗ್ ನ್ಯೂಸ್
25-12-20 02:43 pm Headline Karnataka News Network ಕರ್ನಾಟಕ
ಬೆಂಗಳೂರು, ಡಿ.25: ಕೋವಿಡ್ ನಿಯಂತ್ರಣ ಮಾಡಲು ನೈಟ್ ಕರ್ಪ್ಯೂ ಐಡಿಯಾವನ್ನು ಸರ್ಕಾರಕ್ಕೆ ಕೊಟ್ಟವರ ಫೋಟೋ ಕೊಟ್ಟರೆ ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯ ಸಚಿವ ಸುಧಾಕರ್ ಬಗ್ಗೆ ಚಿಂತೆ ಇಲ್ಲ. ಆದರೆ ಬಿಎಸ್ ಯಡಿಯೂರಪ್ಪ ಏಕೆ ಇಷ್ಟೊಂದು ವೀಕ್ ಆಗಿದ್ದಾರೋ ಅನಿಸತ್ತೆ.. ಇವರಿಗೆ ಸಲಹೆ ನೀಡುವವರಿಗಿಂತ ರಾಜ್ಯದ ಜನರು ಹೆಚ್ಚು ಬುದ್ಧಿವಂತರಿದ್ದಾರೆ.. ಹಗಲು ಕೊರೊನಾ ಬರಲ್ಲ. ರಾತ್ರಿ ಕೊರೊನಾ ಬರುತ್ತದೆ ಎಂದಿದ್ದು ಯಾರೆನ್ನುವುದು ಬೇಕಿತ್ತು. ಬೆಂಗಳೂರು ಇಡೀ ಪ್ರಪಂಚದಲ್ಲಿ ಹೆಸರು ಮಾಡಿದೆ. ಇಂಥ ಜಾಗದಲ್ಲಿ ಕುಳಿತು ಪ್ರಪಂಚದ ಜನ ನಗುವಂತೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಯಾರ ಹತ್ತಿರವೂ ಚರ್ಚಿಸದೆ ನೈಟ್ ಕರ್ಫ್ಯೂಗೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಇಂತಹ ನಿರ್ಧಾರ ಕೈಗೊಳ್ಳುವ ಮೊದಲು ಸಾಮಾನ್ಯ ಜ್ಞಾನ ಬೇಕು, ಅದು ಇಲ್ಲದವರು ಕೈಗೊಂಡಿರುವ ನಿರ್ಧಾರ ಇದು. ಇಡೀ ದೇಶದ ಜನ, ಪ್ರಪಂಚದ ಜನ ನೋಡುತ್ತಾರೆಂಬ ಜ್ಞಾನ ಇರಬೇಕು. ಇದು ಬರೀಯ ಸುಧಾಕರ್, ಯಡಿಯೂರಪ್ಪ ಅಂತಲ್ಲ. ರಾಜ್ಯದ ಜನರ ಪ್ರಶ್ನೆ. ಒಂದು ವರ್ಷ ಲಾಕ್ಡೌನ್, ಕರ್ಫ್ಯೂ ಮಾಡಿ, ಎಲ್ಲ ತಲೆಕೆಳಗಾಗಿದೆ ಎಂದು ಮೂದಲಿಸಿದರು.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm