ಬ್ರೇಕಿಂಗ್ ನ್ಯೂಸ್
17-06-22 11:03 pm Bengalore Correspondent ಕರ್ನಾಟಕ
ಬೆಂಗಳೂರು, ಜೂನ್ 17 : ದಂತ ವೈದ್ಯನ ಎಡವಟ್ಟಿನಿಂದಾಗಿ ಕಿರುತೆರೆ ನಟಿಯೊಬ್ಬರು ದವಡೆ ಊದಿಕೊಂಡು ವಿಕಾರಕ್ಕೆ ಒಳಗಾಗಿದ್ದು ನಟನಾ ವೃತ್ತಿಯಿಂದಲೇ ದೂರವಾಗುವ ಆತಂಕಕ್ಕೆ ಒಳಗಾಗಿದ್ದಾರೆ.
ಇತ್ತೀಚೆಗೆ ಬೊಜ್ಹು ಕರಗಿಸಲು ಹೋದ ನಟಿ ಚೇತನಾ ಶಸ್ತ್ರಚಿಕಿತ್ಸೆಯಿಂದಾಗಿ ಸಾವು ಕಂಡ ಬೆನ್ನಲ್ಲೇ ಮತ್ತೊಬ್ಬ ನಟಿ ಹಲ್ಲು ಚಿಕಿತ್ಸೆಗೆ ಹೋಗಿ ದುರಂತಕ್ಕೀಡಾಗಿದ್ದಾರೆ.
ದಂತ ವೈದ್ಯರ ನಿರ್ಲಕ್ಷ್ಯದಿಂದಾಗಿ ಕಿರುತೆರೆ ಹಾಗೂ ಸ್ಯಾಂಡಲ್ ವುಡ್ ನಟಿ ಸ್ವಾತಿ ಮುಖ ವಿಕಾರವಾಗಿದೆ. 'ಎಫ್ಐಆರ್ 6' ಸಿನಿಮಾದ ನಟಿ ಸ್ವಾತಿ, ಬಣ್ಣ ಬದಲಿಸಿದ್ದ ಹಲ್ಲಿನ ಚಿಕಿತ್ಸೆಗಾಗಿ ಓರಿಕ್ಸ್ ಡೆಂಟಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿದ್ದರು. ಚಿಕಿತ್ಸೆ ಪಡೆದ ಬಳಿಕ ಮುಖದಲ್ಲಿ ಊತ ಕಾಣಿಸಿಕೊಂಡಿದ್ದು ಮುಖ, ಮೂತಿ ಊದಿ ಬಿಟ್ಟಿದೆ. ಇದರಿಂದ ಮನೆಯಿಂದ ಬರಲಾಗದೇ ತೊಂದರೆಗೊಳಗಾಗಿದ್ದಾರೆ. ಸಿನಿಮಾ ಚಿತ್ರೀಕರಣಕ್ಕೂ ಹೋಗಲಾಗ್ತಿಲ್ಲ, ಬೇರೆ ಕೆಲಸವೂ ಮಾಡ್ತಿಲ್ಲ. ಅವಶಾಶಗಳು ಬರ್ತಿದ್ದರೂ ಮುಖ ಕಂಡ ಕೂಡ್ಲೇ ಕ್ಯಾನ್ಸಲ್ ಆಗುವಂತಹ ಸ್ಥಿತಿ ಎದುರಾಗಿದೆ.
ರೂಟ್ ಕ್ಯಾನಲ್ ಗೆ ಅಂತ ಹೋಗಿದ್ದ ನಟಿಗೆ ಡೆಂಟಲ್ ಕ್ಲಿನಿಕ್ ಚಿಕಿತ್ಸೆಯೇ ಆಪತ್ತು ಉಂಟು ಮಾಡಿದೆ. ಗೂಗಲ್ ನಲ್ಲಿ ಐ ಸ್ಟಾರ್ ರಿವ್ಯೂ ನೋಡಿ ನಟಿ ಕ್ಲಿನಿಕ್ ಗೆ ಹೋಗಿದ್ದರು ಎನ್ನಲಾಗುತ್ತಿದೆ. ಚಿಕಿತ್ಸೆ ಪಡೆದ ಬಳಿಕ ಮುಖದಲ್ಲಿ ಭಾರಿ ಬದಲಾವಣೆಯಾಗಿದ್ದು ಎರಡು ದಿನದಲ್ಲಿ ಊತ ಕಮ್ಮಿಯಾಗುತ್ತೆ ಎಂದು ಹೇಳಿ ಕಳಿಸಿದ್ದ ಡಾಕ್ಟರ್ ಮಾತು ಸುಳ್ಳಾಗಿದೆ.
20 ದಿನಗಳು ಕಳೆದ್ರು ಒರಿಜಿನಲ್ ಫೇಸ್ ವಾಪಸ್ಸಾಗದೇ ನಟಿ ಖಿನ್ನತೆಗೆ ಒಳಗಾಗಿದ್ದಾರೆ. ನಟನೆಯೂ ಇಲ್ಲ, ಕೆಲಸವೂ ಇಲ್ಲ ಎನ್ನುವಂತಹ ಸ್ಥಿತಿ ಎದುರಾಗಿದೆ.
Bangalore Dental doctors treatment effects serial actress face. Swathi a Kannada serial actress who underwent treatment at a private dental clinic has called up trouble as her face lips and face goes swollen.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm