ಬ್ರೇಕಿಂಗ್ ನ್ಯೂಸ್
29-05-22 02:34 pm HK News Desk ಕರ್ನಾಟಕ
ಕಲಬುರ್ಗಿ, ಮೇ 29 : ತಂದೆಯ ಕುಡಿತದ ಚಟ ಬಿಡಿಸಲು ಬಜ್ಜಿಯೊಂದಿಗೆ ಬೆರೆಸಿಟ್ಟಿದ್ದ ಔಷಧಿಯನ್ನು ಸೇವಿಸಿದ ಬಾಲಕ ದುರಂತ ಸಾವನ್ನಪ್ಪಿದ ಘಟನೆ ಕಲಬುರಗಿಯ ವಾಡಿ ಪಟ್ಟಣದಲ್ಲಿ ನಡೆದಿದೆ.
ಬಸವನಕಣಿ ಏರಿಯಾ ನಿವಾಸಿ 8 ವರ್ಷದ ವಿಷ್ಣು ಸಾವನ್ನಪ್ಪಿದ ಬಾಲಕ. ಔಷಧ ಮಿಕ್ಸ್ ಮಾಡಿ ತಂದೆಗೆ ನೀಡಲೆಂದು ಇಟ್ಟಿದ್ದ ಮಿರ್ಚಿ ಬಜ್ಜಿಯನ್ನು ಬಾಲಕ ಅಚಾನಕ್ಕಾಗಿ ಸೇವಿಸಿದ್ದಾನೆ ಎನ್ನಲಾಗುತ್ತಿದ್ದು ದುರಂತ ಸಾವು ಕಂಡಿದ್ದಾನೆ.
ಬಾಲಕನ ತಂದೆ ವಿಪರೀತ ಕುಡಿತದ ಚಟಕ್ಕೆ ಬಿದ್ದಿದ್ದರಿಂದ ಚಟ ಬಿಡಿಸಲು ಔಷಧ ಮಿಶ್ರಿತ ಬಜ್ಜಿಯನ್ನು ತಯಾರಿಸಲಾಗಿತ್ತು. ಔಷಧ ಮಿಕ್ಸ್ ಮಾಡಿ ಇಡಲಾಗಿದ್ದ ಬಜ್ಜಿಯನ್ನು ಬಾಲಕ ತಿಳಿಯದೇ ಸೇವಿಸಿದ್ದ. ಬಜ್ಜಿ ಸೇವಿಸಿದ ನಂತರ ಬಾಲಕನಿಗೆ ತೀವ್ರ ವಾಂತಿ ಬೇಧಿಯಾಗಿತ್ತು. ವಾಂತಿ ಬೇಧಿ ನಂತರ ಅಸ್ವಸ್ಥನಾಗಿ ಸಾವನ್ನಪ್ಪಿದ್ದಾನೆ. ವಾಡಿ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Kalaburgi Eight year old boy consumes anti alcohol medicine of father and dies. After severe vomit and lose motion he breathed his last.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
22-04-25 07:13 pm
HK News Desk
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm