ಬ್ರೇಕಿಂಗ್ ನ್ಯೂಸ್
10-02-21 04:51 pm Source: GIZBOT Manthesh ಡಿಜಿಟಲ್ ಟೆಕ್
ಪ್ರೇಮಿಗಳ ದಿನವನ್ನು ಆಚರಿಸಲು ಬಯಸುವ ಗ್ರಾಹಕರಿಗೆ ಸ್ಯಾಮ್ಸಂಗ್ ಇಂಡಿಯಾ ಭರ್ಜರಿ ಗಿಫ್ಟ್ ಘೋಷಿಸಿದೆ. ವ್ಯಾಲಂಟೇನ್ಸ್ ಡೇಗಾಗಿ ಕಂಪನಿಯು ಆಯ್ದ ಗ್ಯಾಲಕ್ಸಿ ಸ್ಮಾರ್ಟ್ಫೋನ್ಗಳು ಮತ್ತು ಟ್ಯಾಬ್ಲೆಟ್ಗಳ ಮೇಲೆ ವಿಶೇಷ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ನೀಡಿದೆ. ಈ ವಿಶೇಷ ಕೊಡುಗೆಯು (ಇಂದಿನಿಂದ) ಫೆ.9 ರಿಂದ ಫೆ. 15, 2021 ರವರೆಗೆ ಚಾಲ್ತಿ ಇರಲಿದೆ ಎಂದು ಕಂಪನಿಯು ತಿಳಿಸಿದೆ.
ಹೌದು, ಸ್ಯಾಮ್ಸಂಗ್ ಕಂಪನಿಯು ಪ್ರೇಮಿಗಳ ದಿನಕ್ಕೆ ವಿಶೇಷ ಕೊಡುಗೆ ಘೋಷಿಸಿದೆ. ಕೊಡುಗೆಯು ಆಯ್ದ ಫೋನ್ಗಳ ಮೇಲೆ ಅನ್ವಯವಾಗಲಿದ್ದು, ಈ ಅವಧಿಯಲ್ಲಿ ಗ್ರಾಹಕರು ಅಧಿಕೃತ ಸ್ಯಾಮ್ಸಂಗ್ ವೆಬ್ಸೈಟ್ ಹಾಗೂ ಪ್ರಮುಖ ರೀಟೈಲ್ ಸ್ಟೋರ್ಗಳಲ್ಲಿ ಖರೀದಿಸಬಹುದಾಗಿದೆ. ಎಲ್ಲಾ ಕ್ರೆಡಿಟ್ ಕಾರ್ಡ್ಗಳ ವಹಿವಾಟಿನಲ್ಲಿಯೂ ಈ ಆಫರ್ ಅನ್ವಯವಾಗುತ್ತದೆ. ಐಸಿಐಸಿಐ ಬ್ಯಾಂಕ್ ಮತ್ತು ಕೊಟಾಕ್ ಬ್ಯಾಂಕ್ ಡೆಬಿಟ್ ಕಾರ್ಡ್ಗಳನ್ನು ಬಳಸುವ ಗ್ರಾಹಕರಿಗೆ EMI ವಹಿವಾಟಿನಲ್ಲಿ ಕೊಡುಗೆ ಲಭ್ಯ.

ಸ್ಯಾಂಗ್ಸಂಗ್ ವ್ಯಾಲಂಟೇನ್ಸ್ ವೀಕ್ ಸೇಲ್ನಲ್ಲಿ ಸಂಸ್ಥೆಯ ಜನಪ್ರಿಯ ಗ್ಯಾಲಕ್ಸಿ ನೋಟ್ 10 ಲೈಟ್, ಗ್ಯಾಲಕ್ಸಿ ಎಸ್ 10 ಲೈಟ್, ಗ್ಯಾಲಕ್ಸಿ ಎ 71, ಗ್ಯಾಲಕ್ಸಿ ಎ 51, ಗ್ಯಾಲಕ್ಸಿ ಎ 31, ಗ್ಯಾಲಕ್ಸಿ ಎ 21 ಎಸ್, ಗ್ಯಾಲಕ್ಸಿ ಎಂ 51, ಗ್ಯಾಲಕ್ಸಿ ಎಂ 31, ಗ್ಯಾಲಕ್ಸಿ ಎಂ 31, ಗ್ಯಾಲಕ್ಸಿ ಎಂ 21, ಗ್ಯಾಲಕ್ಸಿ ಎಫ್ 41, ಮತ್ತು ಗ್ಯಾಲಕ್ಸಿ ಎಂ 11 ಸ್ಮಾರ್ಟ್ಫೋನ್ಗಳಿಗೆ ಆಫರ್ ಲಭ್ಯವಾಗಲಿದೆ ಎಂದು ಹೇಳಿದೆ.
ಈ ಆಫರ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 7 ಪ್ಲಸ್ ಖರೀದಿಸುವ ಗ್ರಾಹಕರಿಗೆ 10,000ರೂ ಹಾಗೂ ಗ್ಯಾಲಕ್ಸಿ ಟ್ಯಾಬ್ ಎಸ್ 7 ಖರೀದಿಸುವ ಗ್ರಾಹಕರಿಗೆ 9000ರೂ.ಕ್ಯಾಶ್ಬ್ಯಾಕ್ ಸಿಗಲಿದೆ. ಅದೇ ರೀತಿ ಗ್ಯಾಲಕ್ಸಿ ಟ್ಯಾಬ್ ಎಸ್ 6 ಲೈಟ್ ಮತ್ತು ಗ್ಯಾಲಕ್ಸಿ ಟ್ಯಾಬ್ ಎ 7 ಖರೀದಿಸುವ ಗ್ರಾಹಕರಿಗೆ ಕ್ರಮವಾಗಿ 3,000ರೂ ಮತ್ತು 2,000ರೂ.ಗಳ ಕ್ಯಾಶ್ಬ್ಯಾಕ್ ದೊರೆಯುತ್ತದೆ ಎಂದು ತಿಳಿಸಲಾಗಿದೆ.

ಸ್ಯಾಮ್ಸಂಗ್ ವ್ಯಾಪಕ ಶ್ರೇಣಿಯ ಟ್ಯಾಬ್ಲೆಟ್ಗಳಲ್ಲಿ ಎದುರಿಸಲಾಗದ ಕೊಡುಗೆಗಳನ್ನು ಸಹ ನೀಡುತ್ತಿದೆ. ಗ್ರಾಹಕರು ರೂ. ಎಚ್ಡಿಎಫ್ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಲ್ಲಿ ಆಕರ್ಷಕ ಕ್ಯಾಶ್ಬ್ಯಾಕ್ ಕೊಡುಗೆಗಳೊಂದಿಗೆ ತಮ್ಮ ನೆಚ್ಚಿನ ಗ್ಯಾಲಕ್ಸಿ ಟ್ಯಾಬ್ಗಳಲ್ಲಿ 10,000 ರೂ. ಇದರ ಜೊತೆಗೆ ಗ್ರಾಹಕರು ರೂ. 10,000 ಪರಿಸರ ವ್ಯವಸ್ಥೆಯ ಬಂಡಲ್ ಕೊಡುಗೆಗಳ ಮೂಲಕ.
ಎಚ್ಡಿಎಫ್ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಲ್ಲಿ ಆಕರ್ಷಕ ಕ್ಯಾಶ್ಬ್ಯಾಕ್ ಕೊಡುಗೆಗಳೊಂದಿಗೆ ಗ್ರಾಹಕರು ತಮ್ಮ ನೆಚ್ಚಿನ ಗ್ಯಾಲಕ್ಸಿ ಟ್ಯಾಬ್ಗಳಲ್ಲಿ 10000ರೂ. ಇದರ ಜೊತೆಗೆ, ಗ್ರಾಹಕರು ecosystem ಬಂಡಲ್ ಆಫರ್ ಮೂಲಕ 10,000ರೂ.ಗಳ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು.
This News Article is a Copy of GIZBOT
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
12-09-26 01:10 pm
HK News Staffer
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
12-09-26 10:53 am
HK News Staffer
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
ದೈವದ ಚಿನ್ನ ಕಳ್ಳರ ಬಂಧನ ; ಕಲ್ಲಾಪು ಮಹಾಲಕ್ಷ್ಮಿ ಕ್...
11-09-26 03:51 pm
11-09-26 06:38 pm
HK News Staffer
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm