ಬ್ರೇಕಿಂಗ್ ನ್ಯೂಸ್
10-02-21 04:51 pm Source: GIZBOT Manthesh ಡಿಜಿಟಲ್ ಟೆಕ್
ಪ್ರೇಮಿಗಳ ದಿನವನ್ನು ಆಚರಿಸಲು ಬಯಸುವ ಗ್ರಾಹಕರಿಗೆ ಸ್ಯಾಮ್ಸಂಗ್ ಇಂಡಿಯಾ ಭರ್ಜರಿ ಗಿಫ್ಟ್ ಘೋಷಿಸಿದೆ. ವ್ಯಾಲಂಟೇನ್ಸ್ ಡೇಗಾಗಿ ಕಂಪನಿಯು ಆಯ್ದ ಗ್ಯಾಲಕ್ಸಿ ಸ್ಮಾರ್ಟ್ಫೋನ್ಗಳು ಮತ್ತು ಟ್ಯಾಬ್ಲೆಟ್ಗಳ ಮೇಲೆ ವಿಶೇಷ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ನೀಡಿದೆ. ಈ ವಿಶೇಷ ಕೊಡುಗೆಯು (ಇಂದಿನಿಂದ) ಫೆ.9 ರಿಂದ ಫೆ. 15, 2021 ರವರೆಗೆ ಚಾಲ್ತಿ ಇರಲಿದೆ ಎಂದು ಕಂಪನಿಯು ತಿಳಿಸಿದೆ.
ಹೌದು, ಸ್ಯಾಮ್ಸಂಗ್ ಕಂಪನಿಯು ಪ್ರೇಮಿಗಳ ದಿನಕ್ಕೆ ವಿಶೇಷ ಕೊಡುಗೆ ಘೋಷಿಸಿದೆ. ಕೊಡುಗೆಯು ಆಯ್ದ ಫೋನ್ಗಳ ಮೇಲೆ ಅನ್ವಯವಾಗಲಿದ್ದು, ಈ ಅವಧಿಯಲ್ಲಿ ಗ್ರಾಹಕರು ಅಧಿಕೃತ ಸ್ಯಾಮ್ಸಂಗ್ ವೆಬ್ಸೈಟ್ ಹಾಗೂ ಪ್ರಮುಖ ರೀಟೈಲ್ ಸ್ಟೋರ್ಗಳಲ್ಲಿ ಖರೀದಿಸಬಹುದಾಗಿದೆ. ಎಲ್ಲಾ ಕ್ರೆಡಿಟ್ ಕಾರ್ಡ್ಗಳ ವಹಿವಾಟಿನಲ್ಲಿಯೂ ಈ ಆಫರ್ ಅನ್ವಯವಾಗುತ್ತದೆ. ಐಸಿಐಸಿಐ ಬ್ಯಾಂಕ್ ಮತ್ತು ಕೊಟಾಕ್ ಬ್ಯಾಂಕ್ ಡೆಬಿಟ್ ಕಾರ್ಡ್ಗಳನ್ನು ಬಳಸುವ ಗ್ರಾಹಕರಿಗೆ EMI ವಹಿವಾಟಿನಲ್ಲಿ ಕೊಡುಗೆ ಲಭ್ಯ.

ಸ್ಯಾಂಗ್ಸಂಗ್ ವ್ಯಾಲಂಟೇನ್ಸ್ ವೀಕ್ ಸೇಲ್ನಲ್ಲಿ ಸಂಸ್ಥೆಯ ಜನಪ್ರಿಯ ಗ್ಯಾಲಕ್ಸಿ ನೋಟ್ 10 ಲೈಟ್, ಗ್ಯಾಲಕ್ಸಿ ಎಸ್ 10 ಲೈಟ್, ಗ್ಯಾಲಕ್ಸಿ ಎ 71, ಗ್ಯಾಲಕ್ಸಿ ಎ 51, ಗ್ಯಾಲಕ್ಸಿ ಎ 31, ಗ್ಯಾಲಕ್ಸಿ ಎ 21 ಎಸ್, ಗ್ಯಾಲಕ್ಸಿ ಎಂ 51, ಗ್ಯಾಲಕ್ಸಿ ಎಂ 31, ಗ್ಯಾಲಕ್ಸಿ ಎಂ 31, ಗ್ಯಾಲಕ್ಸಿ ಎಂ 21, ಗ್ಯಾಲಕ್ಸಿ ಎಫ್ 41, ಮತ್ತು ಗ್ಯಾಲಕ್ಸಿ ಎಂ 11 ಸ್ಮಾರ್ಟ್ಫೋನ್ಗಳಿಗೆ ಆಫರ್ ಲಭ್ಯವಾಗಲಿದೆ ಎಂದು ಹೇಳಿದೆ.
ಈ ಆಫರ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 7 ಪ್ಲಸ್ ಖರೀದಿಸುವ ಗ್ರಾಹಕರಿಗೆ 10,000ರೂ ಹಾಗೂ ಗ್ಯಾಲಕ್ಸಿ ಟ್ಯಾಬ್ ಎಸ್ 7 ಖರೀದಿಸುವ ಗ್ರಾಹಕರಿಗೆ 9000ರೂ.ಕ್ಯಾಶ್ಬ್ಯಾಕ್ ಸಿಗಲಿದೆ. ಅದೇ ರೀತಿ ಗ್ಯಾಲಕ್ಸಿ ಟ್ಯಾಬ್ ಎಸ್ 6 ಲೈಟ್ ಮತ್ತು ಗ್ಯಾಲಕ್ಸಿ ಟ್ಯಾಬ್ ಎ 7 ಖರೀದಿಸುವ ಗ್ರಾಹಕರಿಗೆ ಕ್ರಮವಾಗಿ 3,000ರೂ ಮತ್ತು 2,000ರೂ.ಗಳ ಕ್ಯಾಶ್ಬ್ಯಾಕ್ ದೊರೆಯುತ್ತದೆ ಎಂದು ತಿಳಿಸಲಾಗಿದೆ.

ಸ್ಯಾಮ್ಸಂಗ್ ವ್ಯಾಪಕ ಶ್ರೇಣಿಯ ಟ್ಯಾಬ್ಲೆಟ್ಗಳಲ್ಲಿ ಎದುರಿಸಲಾಗದ ಕೊಡುಗೆಗಳನ್ನು ಸಹ ನೀಡುತ್ತಿದೆ. ಗ್ರಾಹಕರು ರೂ. ಎಚ್ಡಿಎಫ್ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಲ್ಲಿ ಆಕರ್ಷಕ ಕ್ಯಾಶ್ಬ್ಯಾಕ್ ಕೊಡುಗೆಗಳೊಂದಿಗೆ ತಮ್ಮ ನೆಚ್ಚಿನ ಗ್ಯಾಲಕ್ಸಿ ಟ್ಯಾಬ್ಗಳಲ್ಲಿ 10,000 ರೂ. ಇದರ ಜೊತೆಗೆ ಗ್ರಾಹಕರು ರೂ. 10,000 ಪರಿಸರ ವ್ಯವಸ್ಥೆಯ ಬಂಡಲ್ ಕೊಡುಗೆಗಳ ಮೂಲಕ.
ಎಚ್ಡಿಎಫ್ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಲ್ಲಿ ಆಕರ್ಷಕ ಕ್ಯಾಶ್ಬ್ಯಾಕ್ ಕೊಡುಗೆಗಳೊಂದಿಗೆ ಗ್ರಾಹಕರು ತಮ್ಮ ನೆಚ್ಚಿನ ಗ್ಯಾಲಕ್ಸಿ ಟ್ಯಾಬ್ಗಳಲ್ಲಿ 10000ರೂ. ಇದರ ಜೊತೆಗೆ, ಗ್ರಾಹಕರು ecosystem ಬಂಡಲ್ ಆಫರ್ ಮೂಲಕ 10,000ರೂ.ಗಳ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು.
This News Article is a Copy of GIZBOT
28-07-26 08:12 pm
HK News Staffer
ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶ...
25-07-26 03:06 pm
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
28-07-26 11:56 am
HK News Staffer
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
28-07-26 10:28 pm
HK News Desk
ಶಾಸಕ ಅಶೋಕ ರೈ ಹೆಸರೇಳಿ ಮಹಿಳೆಗೆ ಕರೆ ಮಾಡಿ ವಂಚನೆ ;...
28-07-26 10:23 pm
ಜಾಲತಾಣದಲ್ಲಿ ಜೆನ್ ಜೀಗಳ ಅಬ್ಬರ ; ಕಾಕ್ರೋಚ್ ಬೆನ್ನಲ...
27-07-26 09:48 pm
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
28-07-26 08:11 pm
HK News Staffer
Lavanya Murder Case, News: ಲಾವಣ್ಯ ಹತ್ಯೆ ಪ್ರಕರ...
28-07-26 07:07 pm
ವಿಚ್ಛೇದಿತ ಮಹಿಳೆಗೆ ಫೇಸ್ಬುಕ್ನಲ್ಲಿ ಪ್ರೀತಿಯ ನಾಟ...
28-07-26 12:28 pm
12 ವರ್ಷಗಳ ಹಿಂದಿನ ಗಂಗಾಧರ ಪಾಂಗಾಳ ಕೊಲೆ ಪ್ರಕರಣ ;...
27-07-26 11:07 pm
ಕಾಪುವಿನಲ್ಲಿ ಎಕ್ಸ್ಪ್ರೆಸ್ ಬಸ್ಗಳ ದರ್ಪ! ಟೈಮಿಂಗ್...
27-07-26 10:21 pm