ಬ್ರೇಕಿಂಗ್ ನ್ಯೂಸ್
31-12-20 03:05 pm Source: GIZBOT Mutthuraju H M ಡಿಜಿಟಲ್ ಟೆಕ್
ಇತ್ತೀಚಿನ ದಿನಗಳಲ್ಲಿ ಮಾನಿಟರ್ಗಳ ಬೇಡಿಕೆ ಹೆಚ್ಚಾಗುತ್ತಿದೆ. ಈಗಾಗಲೇ ಹಲವು ಕಂಪೆನಿಗಳು ತಮ್ಮ ವಿಭಿನ್ನ ಮಾದರಿಯ ಮಾನಿಟರ್ಗಳನ್ನು ಪರಿಚಯಿಸಿವೆ. ಸದ್ಯ ಇದೀಗ ಬೆನ್ಕ್ಯೂ ಸಂಸ್ಥೆ ಭಾರತದಲ್ಲಿ ಎರಡು ಹೊಸ ಮಾನಿಟರ್ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಮಾನಿಟರ್ಗಳು ಐ-ಕೇರ್ ಎಂಟರ್ಟೈನ್ಮೆಂಟ್ ಮಾನಿಟರ್ಗಳಾಗಿವೆ. ಈ ಮಾನಿಟರ್ಗಳು 29,999 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿವೆ.
ಹೌದು, ತೈವಾನೀಸ್ ಮೂಲದ ಬೆನ್ಕ್ಯೂ ಸಂಸ್ಥೆ ಕಣ್ಣಿನ ಆರೈಕೆಯನ್ನು ನೀಡುವ ಜೊತೆಗೆ ಮನರಂಜನೆಯನ್ನು ಒದಗಿಸಬಲ್ಲ ಮಾನಿಟರ್ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಮಾನಿಟರ್ಗಳು ಎಂಟ್ರಿ ಲೆವೆಲ್ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಬಿಡುಗಡೆ ಆಗಿವೆ. ಇನ್ನು ಈ ಮಾನಿಟರ್ಗಳನ್ನ EW 3280 U 32 ಇಂಚಿನ ಮಾನಿಟರ್ ಮತ್ತು EW 2780 Q 27 ಹೆಸರಿಸಲಾಗಿದೆ. ಇದು ಎರಡೂ ವರ್ಧಿತ ಎಚ್ಡಿಆರ್ಐ ತಂತ್ರಜ್ಞಾನದೊಂದಿಗೆ ಬರುತ್ತವೆ, ಆಡಿಯೊಫೈಲ್ ತಜ್ಞರ ‘ಟ್ರೆವೊಲೊ' ತಂಡದಿಂದ ಕಸ್ಟಮೈಸ್ ಮಾಡಿದ ಸ್ಪೀಕರ್ಗಳನ್ನು ಹೊಂದಿವೆ.
ಬೆನ್ಕ್ಯೂ ಸಂಸ್ಥೆ ಪರಿಚಯಿಸಿರುವ ಹೊಸ ಮಾನಿಟರ್ಗಳು ‘ಬ್ರೈಟ್ನೆಸ್ ಇಂಟೆಲಿಜೆನ್ಸ್ ಪ್ಲಸ್' ಎಂಬ ಬ್ರೈಟ್ನೆಸ್ ಮತ್ತು ಕಲರ್ ಟೆಂಪರೇಚರ್-ಸೆನ್ಸಿಂಗ್ ಟೆಕ್ನಾಲಜಿ ಯನ್ನು ಹೊಂದಿವೆ. ಈ ಮಾನಿಟರ್ಗಳು ತನ್ನ ಮನರಂಜನಾ ಸರಣಿಯನ್ನು ಮನರಂಜನಾ ವಿಷಯವನ್ನು ಆನಂದಿಸಲು ಪರಿಪೂರ್ಣ ಒಡನಾಡಿಯನ್ನಾಗಿ ಮಾಡಲು ವಿಶಾಲ ಬಣ್ಣದ ಹರವು ಹೊಂದಿದೆ ಎಂದು ಕಂಪನಿ ಹೇಳಿದೆ. ಇದರಲ್ಲಿ ಅಸಾಧಾರಣ ಆಡಿಯೊ-ದೃಶ್ಯ ಇಮ್ಮರ್ಶನ್ ಅನ್ನು ಸಹ ನೀಡಿದೆ. ಜೊತೆಗೆ ತನ್ನ ಬಳಕೆದಾರರ ಕಣ್ಣಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕಣ್ಣಿನ ಆರೈಕೆ ಫೀಚರ್ಸ್ ಅನ್ನು ಸಹ ಪರಿಚಯಿಸಿದೆ.
ಇನ್ನು ಈ ಎರಡು ಮಾನಿಟರ್ಗಳಲ್ಲಿ EW 3280U ಮಾನಿಟರ್ 95% DCI-P3 ಮತ್ತು EW-2780 Q 99% SRGB (ಸ್ಟ್ಯಾಂಡರ್ಡ್ ರೆಡ್ ಗ್ರೀನ್ ಬ್ಲೂ) ಜೊತೆಗೆ, ಬಳಕೆದಾರರು ಕ್ರಮವಾಗಿ ಎಕ್ಸ್ಬಾಕ್ಸ್ / ಪ್ಲೇಸ್ಟೇಷನ್ ಮತ್ತು ಚಲನಚಿತ್ರಗಳು ಅಥವಾ ಸರಣಿಗಳಲ್ಲಿ ರಿಯಲ್ ಲೈಪ್ ಕಲರ್ಗಳೊಂದಿಗೆ ಕನ್ಸೋಲ್ ಗೇಮ್ನಲ್ಲಿ ಗ್ರಾಫಿಕ್ಸ್ ಅನ್ನು ಆನಂದಿಸಬಹುದಾಗಿದೆ. ಇದಲ್ಲದೆ ಹೊಸ ಬೆನ್ಕ್ಯೂ ಎಂಟರ್ಟೈನ್ಮೆಂಟ್ ಸೀರೀಸ್ ಮಾನಿಟರ್ಗಳು ರಿಮೋಟ್ ಕಂಟ್ರೋಲ್ ಅನ್ನು ಸಹ ನೀಡುತ್ತದೆ. ಅದು ಡಿಸ್ಪ್ಲೇನಲ್ಲಿ ಒನ್-ಟಚ್ ಫೈವ್-ಫಂಕ್ಷನ್ ನ್ಯಾವಿಗೇಟರ್ ಕಂಟ್ರೋಲ್ ಮತ್ತು ಅನುಕೂಲಕರ ವಾಲ್ಯೂಮ್ ವೀಲ್ನೊಂದಿಗೆ ಸಂಯೋಜಿಸಲ್ಪಟ್ಟಿದೆ.
This News Article is a Copy of GIZBOT
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm