ಬ್ರೇಕಿಂಗ್ ನ್ಯೂಸ್
27-10-20 03:15 pm Headline Karnataka News Network ಡಿಜಿಟಲ್ ಟೆಕ್
ಅಮೇರಿಕಾ, ಅಕ್ಟೋಬರ್ .27 : ಸರ್ಚ್ ಇಂಜಿನ್ ದೈತ್ಯ ಗೂಗಲ್ ಭದ್ರತೆಯ ಹಿತದೃಷ್ಟಿಯಿಂದ ತನ್ನ ಪ್ಲೇ ಸ್ಟೋರ್ನಿಂದ ಮೂರು ಆಂಡ್ರಾಯ್ಡ್ ಅಪ್ಲಿಕೇಶನ್ಗಳನ್ನು ತೆಗೆದುಹಾಕಿದೆ. ತನ್ನ ಡೇಟಾ ಸಂಗ್ರಹ ನೀತಿಗಳನ್ನು ಉಲ್ಲಂಘಿಸಿರುವುದಕ್ಕಾಗಿ ಪ್ರಿನ್ಸೆಸ್ ಸಲೂನ್, ನಂಬರ್ ಕಲರಿಂಗ್ ಮತ್ತು ಕ್ಯಾಟ್ಸ್ & ಕಾಸ್ಪ್ಲೇ ಎಂಬ ಮೂರು ಮಕ್ಕಳ ಅಪ್ಲಿಕೇಶನ್ ಗಳನ್ನು ಪ್ಲೇ ಸ್ಟೋರ್ ನಿಂದ ತೆಗೆದುಹಾಕಿದೆ.

ಈ ಮೂರು ಅಪ್ಲಿಕೇಶನ್ಗಳು ಯೂನಿಟಿ, ಉಮೆಂಗ್ ಮತ್ತು ಅಪೋಡಿಯಲ್ನಿಂದ ಎಸ್ಡಿಕೆಗಳನ್ನು ಬಳಸಿಕೊಂಡಿವೆ. ಈ ಡೆವಲಪರ್ ಕಿಟ್ಗಳಲ್ಲಿ ಸಮಸ್ಯೆಗಳನ್ನು ಗುರುತಿಸಲಾಗಿದೆ. ಡೇಟಾ ಸಂಗ್ರಹಣೆ ಉಲ್ಲಂಘನೆಯನ್ನು ಇಂಟರ್ನ್ಯಾಷನಲ್ ಡಿಜಿಟಲ್ ಅಕೌಂಟೆಬಿಲಿಟಿ ಕೌನ್ಸಿಲ್ (ಐಡಿಎಸಿ) ಗಮನಸೆಳೆದ ನಂತರ ಗೂಗಲ್ ಈ ಮೂರು ಅಪ್ಲಿಕೇಶನ್ಗಳಿಗೆ ಗೇಟ್ಪಾಸ್ ನೀಡಿದೆ.
ಈ ಎಸ್ಡಿಕೆಗಳ ಕೆಲವು ಆವೃತ್ತಿಗಳು ಡೇಟಾ ಸಂಗ್ರಹಣೆಯ ಸುತ್ತ ವಿಸ್ತಾರವಾದ ಗೂಗಲ್ ಪ್ಲೇ ನೀತಿಗಳಿಗೆ ಅನುಗುಣವಾಗಿರಲಿಲ್ಲ. 'ಇತರ ಸಂಗತಿಗಳ ಪೈಕಿ, ಐಡಿಎಸಿಯ ಪರೀಕ್ಷೆಗಳು ಯುನಿಟಿಯ ಎಸ್ಡಿಕೆಯ ಕೆಲವು ಆವೃತ್ತಿಗಳು ಬಳಕೆದಾರರ ಎಎಐಡಿ ಮತ್ತು ಆಂಡ್ರಾಯ್ಡ್ ಐಡಿ ಎರಡನ್ನೂ ಏಕಕಾಲದಲ್ಲಿ ಸಂಗ್ರಹಿಸುತ್ತಿದ್ದವು. ಇದು ಗೌಪ್ಯತೆ ನಿಯಂತ್ರಣಗಳನ್ನು ಬೈಪಾಸ್ ಮಾಡಲು, ಬಳಕೆದಾರರನ್ನು ಕಾಲಾಂತರದಲ್ಲಿ ಮತ್ತು ಸಾಧನಗಳಾದ್ಯಂತ ಟ್ರ್ಯಾಕ್ ಮಾಡಲು ಯುನಿಟಿಗೆ ಅನುಮತಿಸಿರಬಹುದು ಎಂದು ಐಡಿಎಸಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಈ ಎಲ್ಲಾ ಕಾರಣದಿಂದಾಗಿ ಗೂಗಲ್ ಪ್ಲೇ ಸ್ಟೋರ್ ನಿಂದ ಮಕ್ಕಳ ಜನಪ್ರಿಯ ಮೂರು ಆಪ್ ಗಳಾದಂತ ಪ್ರಿನ್ಸೆಸ್ ಸಲೂನ್, ನಂಬರ್ ಕಲರಿಂಗ್ ಮತ್ತು ಕ್ಯಾಟ್ಸ್ & ಕಾಸ್ಪ್ಲೇ ತೆಗೆದು ಹಾಕಿದೆ.
14-03-26 10:14 pm
HK News Staffer
ಮಲೆನಾಡಿಗೆ ಇಂಡಿಗೋ ಆಘಾತ ; ವಿಮಾನ ದುರಂತ ಹಿನ್ನೆಲೆ,...
13-03-26 12:09 pm
ಮಂತ್ರಾಲಯದಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿ...
13-03-26 09:44 am
ಮಗಳಿಗೆ ಮದುವೆಯಾಗದ ಚಿಂತೆಯಲ್ಲಿ ಆಟೋ ಚಾಲಕ ಆತ್ಮಹತ್ಯ...
12-03-26 02:48 pm
13 ವರ್ಷಗಳಿಂದ ಜೀವನ್ಮರಣ ಹೋರಾಟ ; ಕೋಮಾದಲ್ಲಿದ್ದ ಯು...
11-03-26 07:16 pm
14-03-26 10:31 pm
HK News Staffer
ವಿಮಾನ ಪ್ರಯಾಣಿಕರಿಗೂ ತಟ್ಟಿದ ಇರಾನ್–ಇಸ್ರೇಲ್ ಯುದ್ಧ...
14-03-26 07:38 pm
ಇರಾನ್ ಸರ್ವೋಚ್ಛ ನಾಯಕ ಮೊಜ್ತಾಬಾ ಅಲಿ ಖಮೇನಿ ಬಗ್ಗೆ...
14-03-26 12:51 pm
ಅಮೆರಿಕಾ ವೈಮಾನಿಕ ದಾಳಿಯಲ್ಲಿ ಮೊಜ್ತಬಾ ಖಮೇನಿಗೂ ಪೆಟ...
13-03-26 04:18 pm
ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್...
13-03-26 11:24 am
14-03-26 09:26 pm
HK News Desk
ಕಂದಾಯ- ಅರಣ್ಯ ಭೂಮಿ ಗುರುತಿಸಲು ಜಿಲ್ಲಾ ಮಟ್ಟದಲ್ಲಿ...
14-03-26 08:31 pm
ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಬಂಟ್ವಾಳದ ಯುವ ಛಾಯಾ...
14-03-26 06:07 pm
‘ಕ್ರಿಶ್ಚಿಯನ್ ಯುವಕ’ನಿಂದ ದೈವ ನರ್ತನ ಸೇವೆ ; ಪಂಬದ...
14-03-26 05:19 pm
ಮಾರ್ಚ್ 16ರಿಂದ 28ರ ವರೆಗೆ ಮಂಗಳೂರಿನಿಂದ ಶಾರ್ಜಾಕ್ಕ...
13-03-26 10:04 pm
12-03-26 11:20 pm
mangalore
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am
ಕೇರಳ ಚುನಾವಣೆ ಹಿನ್ನೆಲೆ ; ರೈಲಿನಲ್ಲಿ ತಪಾಸಣೆ ಬಿಗಿ...
10-03-26 08:32 pm