ಬ್ರೇಕಿಂಗ್ ನ್ಯೂಸ್
01-03-21 02:29 pm Source: MYKHEL ಕ್ರೀಡೆ
ಅಹ್ಮದಾಬಾದ್ನಲ್ಲಿ ನಡೆ ಭಾರತ ಹಾಗೂ ಇಂಗ್ಲೆಂಡ್ ನಡಿವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಎರಡನೇ ದಿನಕ್ಕೆ ಅಂತ್ಯವಾದ ಬಳಿಕ ಸಾಕಷ್ಟು ಚರ್ಚೆಗಳು ನಡೆದಿದೆ. ಅದರಲ್ಲೂ ಅಹ್ಮದಾಬಾದ್ ಪಿಚ್ ಬಗ್ಗೆ ಇಂಗ್ಲೆಂಡ್ ಮಾಜಿ ಆಟಗಾರರು ಟೀಕೆಯನ್ನು ವ್ಯಕ್ತಪಡಿಸಿರುವುದು ಚರ್ಚೆಯ ಕೇಂದ್ರ ಬಿಂದುವಾಗಿದೆ. ಆದರೆ ಪಿಚ್ಅನ್ನು ಸಮರ್ಥನೆ ಮಾಡಿಕೊಂಡು ಹಲವಾರು ಮಾಜಿ ಆಟಗಾರರು ಕೂಡ ಮಾತನಾಡಿದ್ದಾರೆ.
ಈಗ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ದಿಗ್ಗಜ ಕ್ರಿಕೆಟಿಗ ಮಾಜಿ ಆಟಗಾರ ವಿವಿಯನ್ ರಿಚರ್ಡ್ಸ್ ಕೂಡ ಈ ವಿಚಾರವಾಗಿ ಮಾತನಾಡಿದ್ದಾರೆ. ಆದರೆ ವೆಸ್ಟ್ ಇಂಡೀಸ್ನ ಈ ದಿಗ್ಗಜ ಇಂಗ್ಲೆಂಡ್ ಮಾಜಿ ಆಟಗಾರರ ಟೀಕೆಗಳಿಗೆ ಕಠಿಣ ಮಾತುಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಪಿನ್ ನೆಲದಲ್ಲಿ ತಿರುವು ಪಡೆಯುವಂತಾ ಟ್ರ್ಯಾಕ್ಗಳನ್ನು ಹೊಂದಿರುವುದು ಆಶ್ಚರ್ಯ ತರುವಂತಾ ಸಂಗತಿಯಲ್ಲ ಎಂದು ರಿಚರ್ಡ್ಸ್ ಹೇಳಿದ್ದಾರೆ. ಇದರ ಜೊತೆಗೆ ಇಂಗ್ಲೆಂಡ್ನ ಮಾಜಿ ಆಟಗಾರರು ರೋಧನೆ ನರಳುವಿಕೆಯನ್ನು ನಿಲ್ಲಿಸಿ ಪ್ರವಾಸಿ ತಂಡದ ಆಟಗಾರಿಗೆ ಆಟದಲ್ಲಿ ಗುಣಮಟ್ಟವನ್ನು ಹೆಚ್ಚಿಸಬೇಕು ಎಂದು ತಿಳಿಸುವಂತೆ ಹೇಳಿದ್ದಾರೆ.
"ಜನರು ಏನು ಆಡುತ್ತಿದ್ದಾರೆ ಎಂನುದನ್ನು ಮರೆತಿರುವಂತೆ ಭಾಸವಾಗುತ್ತಿದೆ. ನೀವು ಭಾರತಕ್ಕೆ ಪ್ರವಾಸ ಮಾಡುತ್ತಿದ್ದೀರಿ ಎಂಬುದಾದರೆ ಸ್ಪಿನ್ ದಾಳಿಯನ್ನು ನೀವು ನಿರೀಕ್ಷಿಸಬೇಕು. ಯಾಕೆಂದರೆ ನೀವಿ ಸ್ಪಿನ್ ನೆಲಕ್ಕೆ ತೆರುತ್ತಿದ್ದೀರಿ. ನೀವು ಯಾವ ಹೋರಾಟಕ್ಕೆ ತೆರಖುತ್ತಿದ್ದೀರಿ ಎಂದು ಅರಿತು ಅದಕ್ಕಾಗಿ ನಿಮ್ಮನ್ನು ತಳಮಟ್ಟದಲ್ಲಿಯೇ ಸಿದ್ಧಪಡಿಸಿಕೊಂಡಿರಬೇಕು" ಎಂದಿದ್ದಾರೆ ವಿವಿಯನ್ ರಿಚರ್ಡ್ಸ್.
ಇನ್ನು ಇದೇ ನಾಲ್ಕನೇ ಪಂದ್ಯವನ್ನು ಕೂಡ ನರೇಂದ್ರ ಮೋದಿ ಸ್ಟೇಡಿಯಂನಲ್ಲಿಯೇ ಆಡುತ್ತಿರುವ ಹಿನ್ನೆಲೆಯಲ್ಲಿ ಆ ಪಂದ್ಯಕ್ಕೂ ಮೂರನೇ ಪಂದ್ಯದ ಮಾದರಿಯಲ್ಲಿಯೇ ಪಿಚ್ ತಯಾರಿಸಬೇಕು ಎಂದು ರಿಚರ್ಡ್ಸ್ ಸಲಹೆ ನೀಡಿದ್ದಾರೆ. ನಾಲ್ಕನೇ ಪಂದ್ಯ ಮಾರ್ಚ್ 4ರಿಂದ ಆರಂಭವಾಗಲಿದೆ.
This News Article Is A Copy Of MYKHEL
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm