ಬ್ರೇಕಿಂಗ್ ನ್ಯೂಸ್
02-09-20 12:31 pm Times of India - Report ಕರಾವಳಿ
ಮಂಗಳೂರು, ಸೆಪ್ಟಂಬರ್ 2 : ಮಂಗಳೂರಿನ ಪಂಪ್ವೆಲ್ ಫ್ಲೈ ಓವರ್ ಕಾಮಗಾರಿ ಕಂಪ್ಲೀಟ್ ಆಗೋದಕ್ಕೆ ಹತ್ತು ವರ್ಷಗಳನ್ನು ತೆಗೆದುಕೊಂಡಿದ್ದು , ಆನಂತ್ರ ಅರ್ಜೆಂಟಾಗಿ ಕಾಮಗಾರಿ ಮುಗಿಸಿ ಕೈತೊಳೆದುಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಆ ಕುರಿತ ಸುದ್ದಿಗಳು ಜಾಲತಾಣದಲ್ಲಿ ಟೀಕೆ, ಟಿಪ್ಪಣಿಗಳಿಗೆ ಆಹಾರ ಆಗಿದ್ದೂ ಆಗಿತ್ತು. ಈಗ ಅಲ್ಲಿನ ಅಕ್ಕಪಕ್ಕದ ಸರ್ವಿಸ್ ರೋಡ್ ಗುಂಡಿ ಬಿದ್ದು ಗಬ್ಬೆದ್ದು ಹೋಗಿದೆ. ಇದನ್ನು ಅಣಕಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಸೆಳೆಯಲು ಒಂದಷ್ಟು ಸಮಾನ ಮನಸ್ಕ ಮಹಿಳೆಯರು ಸೇರಿ ರಸ್ತೆ ಮಧ್ಯೆ ಹೊಸ ರೀತಿಯಲ್ಲಿ ಓಣಂ ಆಚರಿಸಿದ್ದಾರೆ.



ಕೊರೊನಾದಿಂದಾಗಿ ಓಣಂ ಆಚರಣೆ ಮನೆಯ ಒಳಗೆ ಮಾತ್ರ ಸೀಮಿತ ಆಗಿರುವಾಗ ಈ ಮಹಿಳೆಯರು ಮಾತ್ರ ರೋಡಿಗೆ ಬಂದು ಪೂಕಳಂ ಹಾಕಿದ್ದಾರೆ. ಮಂಗಳೂರಿನ ಎಜುಕೇಶನಲ್ ಕನ್ಸಲ್ಟೆಂಟ್ ರಾಧಿಕಾ ಧೀಮಂತ್ ಸುವರ್ಣ, ನೆಲೋಫರ್, ಯುವಿಕಾ ಮತ್ತು ಸುಪ್ರೀತಾ ಹೀಗೊಂದು ಹೊಸ ಪ್ಲಾನ್ ಹಾಕಿದವರು. ರಸ್ತೆಯಲ್ಲಿ ಗುಂಡಿ ಬಿದ್ದ ಜಾಗದಲ್ಲಿ ಹೂಗಳನ್ನು ಹಾಕಿ, ಶೃಂಗರಿಸಿದ್ದಾರೆ. ಕೇರಳದ ಓಣಂ ಶೈಲಿಯ ಉಡುಗೆ ತೊಟ್ಟ ನಾರಿಯರು ಹೀಗೆ ರಸ್ತೆಯ ಮಧ್ಯೆ ನಿಂತು ಪೂಕಳಂ ಹಾಕಿದ್ದು, ಜಾಲತಾಣದಲ್ಲಿ ಮತ್ತೆ ಪಂಪ್ವೆಲ್ ಸದ್ದು ಮಾಡುವಂತಾಗಿದೆ.
ಚಿತ್ರ ಕೃಪೆ: ರವಿ ಪೊಸವಣಿಕೆ (ಟೈಮ್ಸ್ ಓಫ್ ಇಂಡಿಯಾ)
08-05-26 08:05 pm
HK News Staffer
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
ಇರು ಅಂದ್ರೆ ಇರ್ತೀನಿ, ಹೈಕಮಾಂಡ್ ಮಾತನ್ನಷ್ಟೇ ಕೇಳ್ತ...
06-05-26 07:41 pm
ಗದಗದತ್ತ ಹೊರಟಿದ್ದ ಪಲ್ಲಕ್ಕಿ ಬಸ್ಸಿಗೆ ಬೆಂಕಿ ; ನಡು...
05-05-26 03:52 pm
08-05-26 06:45 pm
HK News Staffer
ದ್ರಾವಿಡರ ನಾಡಲ್ಲಿ ದಳಪತಿ ವಿಜಯ್ ಸರ್ಕಾರ್ ! ಮ್ಯಾಜಿ...
08-05-26 06:38 pm
ಒಬ್ಬನಿಗಾಗಿ ಒಂದೂವರೆ ಗಂಟೆ ಕಾದು ನಿಂತ ವಿಮಾನ; ಇತರ...
08-05-26 12:06 pm
ಬಂಗಾಳದಲ್ಲಿ ಟಿಎಂಸಿ ಯುಗಾಂತ್ಯ ; ಮಮತಾ ಸರ್ಕಾರ ವಜಾಗ...
07-05-26 10:29 pm
ಬಂಗಾಳದಲ್ಲಿ ಟಿಎಂಸಿ ಯುಗಾಂತ್ಯ ; ಮಮತಾ ಸರ್ಕಾರ ವಜಾಗ...
07-05-26 10:29 pm
08-05-26 10:33 pm
HK News Staffer
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
ಚೆನ್ನಾಗಿದ್ದ ಕಾಂಕ್ರೀಟ್ ರಸ್ತೆಗೆ ಡಾಂಬರ್ ಶಾಕ್ ! ಕ...
07-05-26 07:40 pm
ಸವಣೂರು ಬಳಿ ಭೀಕರ ಅಪಘಾತ ; ಟ್ಯಾಂಕರ್ ಡಿಕ್ಕಿಯಾಗಿ ಬ...
05-05-26 11:01 pm
ಕೋರ್ಟ್ ಜಟಾಪಟಿ ಬಳಿಕ ಉಳ್ಳಾಲ ದರ್ಗಾ ಆಡಳಿತ ಸಮಿತಿಗೆ...
02-05-26 11:05 pm
08-05-26 07:02 pm
HK News Staffer
ಬಸ್ ಚಲಿಸುತ್ತಿರುವಾಗಲೇ ಡ್ರೈವರ್ ಗೆ ಹೃದಯಾಘಾತ; ಪ್...
08-05-26 06:20 pm
ಪೋಕ್ಸೋ ಕೇಸ್ ಭಯಕ್ಕೆ ಠಾಣೆಯಲ್ಲೇ ಕೀ ನುಂಗಿದ ಆರೋಪಿ...
08-05-26 06:12 pm
ಬೆಂಗಳೂರಿನ ಆಸ್ಪತ್ರೆಯ ಒಳಗೇ ಆಭರಣ ದರೋಡೆ ! ರೋಗಿಯ 9...
07-05-26 08:00 pm
ಬಂಗಾಳದಲ್ಲಿ ಬಿಜೆಪಿ ಭರ್ಜರಿ ಗೆಲುವಿನ ಬೆನ್ನಲ್ಲೇ ಸು...
07-05-26 12:17 pm