ಬ್ರೇಕಿಂಗ್ ನ್ಯೂಸ್
28-02-22 10:38 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ಮನುಷ್ಯನಿಗೆ ತಾನು ಸೇವಿಸಿದ ಆಹಾರ, ಸರಿಯಾಗಿ ಜೀರ್ಣಕ್ರಿಯೆ ಆದರೆ ಮಾತ್ರ ಆರೋಗ್ಯ ಕಾರಿಯಾಗಿ ಜೀವನ ನಡೆಸಬಹುದು. ಅದರಲ್ಲೂ ಮುಖ್ಯವಾಗಿ ತಿಂದ ಆಹಾರ ದೇಹದಲ್ಲಿ ಸರಿಯಾಗಿ ಜೀರ್ಣವಾಗುವ ಪ್ರಕ್ರಿಯೆಯ ಜೊತೆಗೆ ಮಲದ ರೂಪದಲ್ಲಿ ಕೂಡ ದೇಹದಿಂದ ಹೊರ ಹೋಗುವ ಪ್ರಕ್ರಿಯೆಯೂ ಕೂಡ ಸುಲಭವಾಗಿ ನಡೆಯಬೇಕು.
ಕೆಲವೊಮ್ಮೆ ಕೆಟ್ಟ ಜೀವನಶೈಲಿ, ಸರಿಯಾಗಿ ಆಹಾರಪದ್ಧತಿ ಅನುಸರಿಸದೇ ಇರುವುದರಿಂದ, ಜೊತೆಗೆ ಫಾಸ್ಟ್ ಫುಡ್, ಎಣ್ಣೆಯುಕ್ತ ಆಹಾರಗಳನ್ನು ಸೇವನೆ ಮಾಡುವುದರಿಂದ, ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಏರುಪೇರಾಗಿ, ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆ ಪ್ರಾರಂಭವಾಗುತ್ತದೆ.
ಆದರೆ ಈ ಮಲಬದ್ಧತೆ ಸಮಸ್ಯೆಗೆ ಕೇವಲ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಮಾತ್ರ ಹೊಣೆ ಮಾಡುವ ಹಾಗೆ ಇಲ್ಲ! ಬದಲಿಗೆ ನಮ್ಮ ಕರುಳಿನ ಭಾಗದ ಪ್ರಭಾವ ಕೂಡ ಇದರ ಮೇಲೆ ಅಷ್ಟೇ ಇರುತ್ತದೆ. ಇನ್ನು ಈ ಮಲಬದ್ಧತೆ ಸಮಸ್ಯೆಯಿಂದ ಹೊರಬರಲು, ತಮ್ಮ ದಿನನಿತ್ಯದ ಆಹಾರ ಕ್ರಮಗಳಲ್ಲಿ ಕೆಲವೊಂದು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತಂದುಕೊಂಡರೆ, ದೀರ್ಘ ಕಾಲದ ಈ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ ಎಂದು ಹೇಳಬಹುದು..
ಮೊಸರಿಗೆ ಸ್ವಲ್ಪ ಒಣದ್ರಾಕ್ಷಿ ಮಿಕ್ಸ್ ಮಾಡಿ ಸೇವಿಸಿ

ಮೊಸರು ಹಾಗೂ ಕಪ್ಪು ಬಣ್ಣದ ದ್ರಾಕ್ಷಿ ರೆಸಿಪಿ ಮಾಡುವ ವಿಧಾನ

ಮೊಸರು ಮತ್ತು ಒಣದ್ರಾಕ್ಷಿಯ ಆರೋಗ್ಯ ಪ್ರಯೋಜನಗಳು

ಇನ್ನು ಮೊದಲೇ ಹೇಳಿದಂತೆ, ಮೊಸರಿನಲ್ಲಿ ಅಧಿಕ ಪ್ರಮಾಣದಲ್ಲಿ ಪ್ರೋಬಯೋಟಿಕ್ ಗುಣ ಲಕ್ಷಣಗಳು ಹೆಚ್ಚು ಇರುವುದರಿಂದ, ಹಾಗೂ ಒಣದ್ರಾಕ್ಷಿಯಲ್ಲಿ ನಾರಿನಾಂಶ ಹೇರಳವಾಗಿ ಸಿಗುವುದರಿಂದ ಆಹಾರ ಸೇವನೆಯ ಪದ್ಧತಿಯಿದು ಎಂದು ಹೇಳಬಹುದು.
ಮೊಸರಿನಲ್ಲಿ ಒಣದ್ರಾಕ್ಷಿ ಹಾಕಿ ಸೇವಿಸಿದ್ರೆ ಇತರ ಆರೋಗ್ಯ ಪ್ರಯೋಜನಗಳು

ದೇಹದ ತೂಕ ಇಳಿಸುವವರಿಗೂ ಇದು ಒಳ್ಳೆಯದು!

ಇನ್ನು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರು ಕೂಡ ಇದರ ಪ್ರಯೋಜನಗಳನ್ನು ಪಡೆಯಬಹುದು. ಮೂತ್ರನಾಳದ ಸೋಂಕು ಸಮಸ್ಯೆ ಇದ್ದವರಿಗೂ ಕೂಡ ಇದು ಪರ್ಫೆಕ್ಟ್ ಮನೆಮದ್ದು ಎಂದು ಹೇಳಲಾಗಿದೆ.
ಬಿಳಿಕೂದಲಿನ ಸಮಸ್ಯೆ ಇರುವವರಿಗೆ

ಇನ್ನು ಚಿಕ್ಕ ವಯಸ್ಸಿಗೆ ತಲೆಕೂದಲು ಬೆಳ್ಳಗಾಗುವ ಸಮಸ್ಯೆ ಇದ್ದವರಿಗೆ ಮೊಸರಿನ ಜೊತೆ ಒಣ ದ್ರಾಕ್ಷಿ ಸೇವಿಸುವ ಅಭ್ಯಾಸ ರೂಢಿ ಮಾಡಿಕೊಂಡರ ಬಹಳ ಒಳ್ಳೆಯದು.
Benefits Of Having Soaked Black Raisins To Get Rid From Constipation And Other Benefits.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm