ಬ್ರೇಕಿಂಗ್ ನ್ಯೂಸ್
28-02-22 10:38 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ಮನುಷ್ಯನಿಗೆ ತಾನು ಸೇವಿಸಿದ ಆಹಾರ, ಸರಿಯಾಗಿ ಜೀರ್ಣಕ್ರಿಯೆ ಆದರೆ ಮಾತ್ರ ಆರೋಗ್ಯ ಕಾರಿಯಾಗಿ ಜೀವನ ನಡೆಸಬಹುದು. ಅದರಲ್ಲೂ ಮುಖ್ಯವಾಗಿ ತಿಂದ ಆಹಾರ ದೇಹದಲ್ಲಿ ಸರಿಯಾಗಿ ಜೀರ್ಣವಾಗುವ ಪ್ರಕ್ರಿಯೆಯ ಜೊತೆಗೆ ಮಲದ ರೂಪದಲ್ಲಿ ಕೂಡ ದೇಹದಿಂದ ಹೊರ ಹೋಗುವ ಪ್ರಕ್ರಿಯೆಯೂ ಕೂಡ ಸುಲಭವಾಗಿ ನಡೆಯಬೇಕು.
ಕೆಲವೊಮ್ಮೆ ಕೆಟ್ಟ ಜೀವನಶೈಲಿ, ಸರಿಯಾಗಿ ಆಹಾರಪದ್ಧತಿ ಅನುಸರಿಸದೇ ಇರುವುದರಿಂದ, ಜೊತೆಗೆ ಫಾಸ್ಟ್ ಫುಡ್, ಎಣ್ಣೆಯುಕ್ತ ಆಹಾರಗಳನ್ನು ಸೇವನೆ ಮಾಡುವುದರಿಂದ, ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಏರುಪೇರಾಗಿ, ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆ ಪ್ರಾರಂಭವಾಗುತ್ತದೆ.
ಆದರೆ ಈ ಮಲಬದ್ಧತೆ ಸಮಸ್ಯೆಗೆ ಕೇವಲ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಮಾತ್ರ ಹೊಣೆ ಮಾಡುವ ಹಾಗೆ ಇಲ್ಲ! ಬದಲಿಗೆ ನಮ್ಮ ಕರುಳಿನ ಭಾಗದ ಪ್ರಭಾವ ಕೂಡ ಇದರ ಮೇಲೆ ಅಷ್ಟೇ ಇರುತ್ತದೆ. ಇನ್ನು ಈ ಮಲಬದ್ಧತೆ ಸಮಸ್ಯೆಯಿಂದ ಹೊರಬರಲು, ತಮ್ಮ ದಿನನಿತ್ಯದ ಆಹಾರ ಕ್ರಮಗಳಲ್ಲಿ ಕೆಲವೊಂದು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತಂದುಕೊಂಡರೆ, ದೀರ್ಘ ಕಾಲದ ಈ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ ಎಂದು ಹೇಳಬಹುದು..
ಮೊಸರಿಗೆ ಸ್ವಲ್ಪ ಒಣದ್ರಾಕ್ಷಿ ಮಿಕ್ಸ್ ಮಾಡಿ ಸೇವಿಸಿ
ಮೊಸರು ಹಾಗೂ ಕಪ್ಪು ಬಣ್ಣದ ದ್ರಾಕ್ಷಿ ರೆಸಿಪಿ ಮಾಡುವ ವಿಧಾನ
ಮೊಸರು ಮತ್ತು ಒಣದ್ರಾಕ್ಷಿಯ ಆರೋಗ್ಯ ಪ್ರಯೋಜನಗಳು
ಇನ್ನು ಮೊದಲೇ ಹೇಳಿದಂತೆ, ಮೊಸರಿನಲ್ಲಿ ಅಧಿಕ ಪ್ರಮಾಣದಲ್ಲಿ ಪ್ರೋಬಯೋಟಿಕ್ ಗುಣ ಲಕ್ಷಣಗಳು ಹೆಚ್ಚು ಇರುವುದರಿಂದ, ಹಾಗೂ ಒಣದ್ರಾಕ್ಷಿಯಲ್ಲಿ ನಾರಿನಾಂಶ ಹೇರಳವಾಗಿ ಸಿಗುವುದರಿಂದ ಆಹಾರ ಸೇವನೆಯ ಪದ್ಧತಿಯಿದು ಎಂದು ಹೇಳಬಹುದು.
ಮೊಸರಿನಲ್ಲಿ ಒಣದ್ರಾಕ್ಷಿ ಹಾಕಿ ಸೇವಿಸಿದ್ರೆ ಇತರ ಆರೋಗ್ಯ ಪ್ರಯೋಜನಗಳು
ದೇಹದ ತೂಕ ಇಳಿಸುವವರಿಗೂ ಇದು ಒಳ್ಳೆಯದು!
ಇನ್ನು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರು ಕೂಡ ಇದರ ಪ್ರಯೋಜನಗಳನ್ನು ಪಡೆಯಬಹುದು. ಮೂತ್ರನಾಳದ ಸೋಂಕು ಸಮಸ್ಯೆ ಇದ್ದವರಿಗೂ ಕೂಡ ಇದು ಪರ್ಫೆಕ್ಟ್ ಮನೆಮದ್ದು ಎಂದು ಹೇಳಲಾಗಿದೆ.
ಬಿಳಿಕೂದಲಿನ ಸಮಸ್ಯೆ ಇರುವವರಿಗೆ
ಇನ್ನು ಚಿಕ್ಕ ವಯಸ್ಸಿಗೆ ತಲೆಕೂದಲು ಬೆಳ್ಳಗಾಗುವ ಸಮಸ್ಯೆ ಇದ್ದವರಿಗೆ ಮೊಸರಿನ ಜೊತೆ ಒಣ ದ್ರಾಕ್ಷಿ ಸೇವಿಸುವ ಅಭ್ಯಾಸ ರೂಢಿ ಮಾಡಿಕೊಂಡರ ಬಹಳ ಒಳ್ಳೆಯದು.
Benefits Of Having Soaked Black Raisins To Get Rid From Constipation And Other Benefits.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
17-06-25 11:02 pm
HK News Desk
ಇರಾನ್ ಸಂಘರ್ಷ ; ಇನ್ನೇನೋ ದೊಡ್ಡದು ನಡೆಯಲಿದೆ ಎಂದ ಟ...
17-06-25 10:47 pm
ಬಾಂಬ್ ಬೆದರಿಕೆ ; ಜರ್ಮನಿಯಿಂದ ಹೈದ್ರಾಬಾದ್ ಬರುತ್ತಿ...
16-06-25 05:29 pm
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
17-06-25 09:57 pm
Mangalore Correspondent
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
Baby Death, Mangalore: ತಂದೆ ಸೇದಿ ಬಿಸಾಕಿದ ಬೀಡಿ...
17-06-25 01:48 pm
Mangalore Accident, Nanthoor, Doctor Amal: ಅತ...
17-06-25 12:43 pm
U T Khader, Mangalore: ದ್ವೇಷ ಭಾಷಣ, ಜಾಲತಾಣಗಳಲ್...
16-06-25 11:06 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm