ಬ್ರೇಕಿಂಗ್ ನ್ಯೂಸ್
14-02-22 10:04 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ಚಳಿಗಾಲ ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತಾ ಬಂದಿದೆ, ಆದರೆ ಪೂರ್ತಿ ಕಡಿಮೆ ಆಗಿಲ್ಲ! ಈ ಸಮಯದಲ್ಲಿ ವಾತಾವರಣದಲ್ಲಿ ಆಗುವ ಏರುಪೇರಿನಿಂದಾಗಿ, ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆಗಳು ಎನ್ನುವುದು ಕಾಡುತ್ತಲೇ ಇರುವುದು ಮಾತ್ರವಲ್ಲದೆ, ಹಲವಾರು ರೀತಿಯ ಸೋಂಕುಗಳು ಕಾಡುವುದು.
ಇಂತಹ ಸಂದರ್ಭದಲ್ಲಿ, ಈ ಎಲ್ಲಾ ಸೊಂಕುಗಳಿಂದ ಹೋರಾಡುವ ಸಲುವಾಗಿ, ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುವುದು ಅಗತ್ಯವಾಗಿರುವುದು. ಇದಕ್ಕಾಗಿ ಆಹಾರ ಕ್ರಮದಲ್ಲಿ ಸರಿಯಾದ ಆಹಾರ ಸೇವನೆ ಮಾಡಿದರೆ ಅದು ತುಂಬಾ ಲಾಭಕಾರಿ ಆಗಿರುವುದು.
ಇನ್ನು ಚಳಿಗಾಲದ ಸಮಯದಲ್ಲಿ, ಸಂಜೆ ಆಗುತ್ತಾ ಹೋದ ಹಾಗೆ, ತಣ್ಣಗೆ ಬೀಸುವ ತಂಪಾದ ಗಾಳಿಯಿಂದ ರಕ್ಷಣೆ ಪಡೆದುಕೊಳ್ಳಲು, ಬೆಚ್ಚಗಿನ ಆಹಾರದ ಕಡೆ ಮನ ಹಾತೊರೆಯುವುದು ಸಾಮಾನ್ಯ, ಅಲ್ಲದೇ ಈ ಸಮಯದಲ್ಲಿ ಹಸಿವು ಕೂಡ ಹೆಚ್ಚು. ಹೀಗಾಗಿ ಅನಾರೋಗ್ಯಕರ ಆಹಾರ ಸೇವನೆಯು ಹೆಚ್ಚಾಗಬಹುದು. ಇಂತಹ ಸಂದರ್ಭದಲ್ಲಿ ತೂಕವನ್ನು ಸಮತೋಲನದಲ್ಲಿಡಲು ಬಯಸುವವರಿಗೆ, ತುಂಬಾನೇ ಕಷ್ಟವಾಗಿ ಪರಿಣಮಿಸಬಹುದು.
ಹಾಗಾಗಿ ಈ ಸಮಯದಲ್ಲಿ ನಮ್ಮ ದೈನಂದಿನ ಆಹಾರಕ್ರಮದಲ್ಲಿ ಕೆಲವೊಂದು ಆರೋಗ್ಯಕಾರಿ ತರಕಾರಿಗಳನ್ನು ಸೇರ್ಪಡೆ ಮಾಡಿದರೆ, ಆಗ ಖಂಡಿತವಾಗಿಯೂ ಅದು ನೆರವಾಗುವುದು. ಇಂತಹ ಕೆಲವೊಂದು ತರಕಾರಿಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದು ದೇಹದ ತೂಕ ಇಳಿಸಲು ಸಹಕಾರಿ ಮಾತ್ರವಲ್ಲದೆ, ರೋಗನಿರೋಧಕ ಶಕ್ತಿಯನ್ನು ಕೂಡ ವೃದ್ಧಿಸಲು ನೆರವಾಗುವುದು.
ಬೀಟ್ರೂಟ್
ಮೂಲಂಗಿ
ಪಾಲಕ್ ಸೊಪ್ಪು
ಕ್ಯಾರೆಟ್
ಬೊಜ್ಜು ಇಳಿಸುವವರು ಅಥವಾ ದೇಹದ ತೂಕ ಇಳಿಸುವವರು, ತಮ್ಮ ಆಹಾರ ಕ್ರಮದಲ್ಲಿ ಹಸಿರು ಬೀನ್ಸ್ನ್ನು ಸೇರಿಸುವುದು ಒಳ್ಳೆಯದು. ಈ ತರಕಾರಿ ತನ್ನಲ್ಲಿ ಅಧಿಕ ಮಟ್ಟದ ನಾರಿನಾಂಶವನ್ನು, ಒಳಗೊಂಡಿರುವುದರಿಂದ, ಇದು ದೀರ್ಘಕಾಲ ಹೊಟ್ಟೆ ತುಂಬಿದಂತೆ ಮಾಡಿ, ದೇಹದ ತೂಕ ಇಳಿಸುವಲ್ಲಿ ಪರಿಣಾಮಕಾರಿ ಆಗಿ ಕೆಲಸ ಮಾಡುವುದು.
These Veggies You Must Add In Your Diet To Loss Weight And Strengthen Your Immune System Naturally.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm