ಬ್ರೇಕಿಂಗ್ ನ್ಯೂಸ್
19-05-21 10:46 am Reena TK, BoldSky Kannada ಡಾಕ್ಟರ್ಸ್ ನೋಟ್
ಕೊರೊನಾವೈರಸ್ 2ನೇ ಅಲ್ಲಲ್ಲಿ ವೈರಸ್ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತಿರುವುದರಿಂದ ಸೋಂಕಿತರ ಸಂಖ್ಯೆ ತುಂಬಾ ಅಧಿಕವಾಗಿದೆ. ಈ ಕೊರೊನಾವೈರಸ್ ಒಬ್ಬೊಬ್ಬರಲ್ಲಿ ಒಂದೊಂದು ಲಕ್ಷಣ ತೋರುತ್ತಿದೆ. ಲಕ್ಷಣಗಳನ್ನು ಮೊದಲೇ ಗುರುತಿಸಿ, ಬೇಗನೆ ಗುರುತಿಸಿದರೆ ರೋಗ ಸ್ಥಿತಿ ಗಂಭೀರವಾಗುವುದನ್ನು ತಡೆಗಟ್ಟಬಹುದು.
ಕೊರೊನಾವೈರಸ್ ದಿನಗಳು ಕಳೆದಂತೆ ಹೊಸ ಬಗೆಯ ಲಕ್ಷಣಗಳು ಕಂಡು ಬರುತ್ತಿವೆ. ಇದೀಗ ತಜ್ಞರು ಈ ರೂಪಾಂತರಿ ಕೊರೊನಾ ವೈರಸ್ನ ಹೊಸ ಲಕ್ಷಣಗಳ ಬಗ್ಗೆ ಹೇಳಿದ್ದಾರೆ. ಆ ಲಕ್ಷಣಗಳೇನು ಎಂಬುವುದನ್ನು ನೋಡೋಣ ಬನ್ನಿ:
ಕೋವಿಡ್ ಡಂಗ್ ಅಥವಾ ನಾಲಗೆ
ಬೆಂಗಳೂರಿನ ವೈದ್ಯರು ಕೊರೊನಾವೈರಸ್ ಬಗ್ಗೆ ಹೊಸ ಲಕ್ಷಣ ತಿಳಿಸಿದ್ದಾರೆ. ಕೋವಿಡ್ ಟಾಸ್ಕ್ ಪೋರ್ಸ್ನ ಸದಸ್ಯರಾಗಿರುವ ಡಾ. ಜಿಬಿ ಸತ್ತೂರ್ ಹೇಳುವ ಪ್ರಕಾರ 55 ವರ್ಷದ ವ್ಯಕ್ತಿಯೊಬ್ಬರು ಬಾಯಿ ತುಂಬಾ ಒಣಗುತ್ತಿದೆ ಎಂದು ಹೇಳಿ ಬಂದಿದ್ದರು. ನಂತರ ಆ ರೋಗಿಯನ್ನು ಪರೀಕ್ಷಿಸಿದಾಗ ಕೋವಿಡ್ 19 ಪಾಸಿಟಿವ್ ಬಂದಿರುವುದಾಗಿ ತಿಳಿದು ಬಂತು.

ಜ್ವರವಿಲ್ಲ, ಬಾಯಿ ಒಣಗುವುದು
ಆ ವ್ಯಕ್ತಿಯ ಸಕ್ಕರೆಯಂಶ ಪರೀಕ್ಷಿಸಿದಾಗ ನಾರ್ಮಲ್ ಆಗಿತ್ತು. ESR ( erythrocyte sedimentation rate) ಅಧಿಕವಿತ್ತು. ಆದರೆ ಜ್ವರವಿರಲಿಲ್ಲ, ತುಂಬಾ ಸುಸ್ತು ಇತ್ತು. ಇದು ಕೋವಿಡ್ನ ಲಕ್ಷಣವಿರಬಹುದೇ ಎಂದು ಪರೀಕ್ಷಿಸಿದಾಗ ಸೋಂಕು ಇರುವುದಾಗಿ ದೃಢಪಟ್ಟಿತ್ತು.
ಕೋವಿಡ್ ಟಂಗ್ ಆದರೆ ಕಂಡು ಬರುವ ಲಕ್ಷಣಗಳು
ನಾಲಗೆಯಲ್ಲಿ ತುರಿಕೆ, ಒಂಥರಾ ನೋವು ಬಾಯಿ ತುಂಬಾ ಒಣಗುವುದು ಹಾಗೂ ಬಾಯಿಯಲ್ಲಿ ಗುಳ್ಳೆಗಳು ಕಂಡು ಬರಬಹುದು. ಅಲ್ಲದೆ ಜ್ವರವಿಲ್ಲದಿದ್ದರೂ ತುಂಬಾ ಸುಸ್ತು ಇರುತ್ತದೆ.
ಆದ್ದರಿಂದ ನಾಲಗೆ ತುಂಬಾ ಒಣಗಿದ ಅನುಭವ ಆಗಿದ್ದರೆ ನಿರ್ಲಕ್ಷ್ಯ ಮಾಡದೆ ಕೊರೊನಾ ಪರೀಕ್ಷೆ ಮಾಡಿಸುವುದು ಒಳ್ಳೆಯದು.

ಕೊರೊನಾ ಸೋಂಕಿನ ಲಕ್ಷಣಗಳು
(Kannada Copy of Boldsky Kannada)
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
03-11-25 12:37 pm
Mangalore Correspondent
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm